ETV Bharat / state

'ಎಣ್ಣೆ'ಯಾಟ... ಔಷಧಿ ಚೀಟಿ ಕೇಳಿದ್ರೆ ಓರಿಜಿನಲ್​ ಕೊಡಲ್ಲ, ಜೆರಾಕ್ಸ್​ ಕೊಡ್ತೀನಿ ಅಂದ ವೈದ್ಯ!

author img

By

Published : Aug 19, 2019, 3:44 AM IST

ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ...ಆದರೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರೊಬ್ಬರ ವಿರುದ್ಧ ಪಾನಮತ್ತರಾಗಿ ಕರ್ತವ್ಯಕ್ಕೆ ಬಂದ ಆರೋಪ ಕೇಳಿ ಬಂದಿದೆ.

Community health center doctor

ಕೊಡಗು: ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಈ ವೈದ್ಯ ಕರ್ತವ್ಯದಲ್ಲಿದ್ದುಕೊಂಡೆ ಕಂಠಪೂರ್ತಿ ಕುಡಿದು ರೋಗಿಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಿ ವಿಡಿಯೋ ವೊಂದು ವೈರಲ್​ ಆಗಿದೆ.

ಆಸ್ಪತ್ರೆಗೆ ಬಂದವರ ಜೊತೆ ವೈದ್ಯ ಸಂಭಾಷಣೆ ನಡೆಸಿರುವ ವಿಡಿಯೋ

ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಗಾಯಗೊಂಡ ರೋಗಿಯೊಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಡಾ.ಶಿವಕುಮಾರ್ ಎಂಬ ವೈದ್ಯರೊಬ್ಬರ ಕರ್ತವ್ಯದಲ್ಲಿದ್ದರು.

ಚಿಕಿತ್ಸೆ ನೀಡಿದ ವೈದ್ಯರ ಬಳಿ ರೋಗಿಯ ಕಡೆಯವರು ಔಷಧಿಯ ಚೀಟಿಯನ್ನು ಕೇಳಿದ್ದಾರೆ. ಅದಕ್ಕೆ ಆ ವೈದ್ಯ ಚೀಟಿ ಓರಿಜಿನಲ್​ ಕೊಡಲ್ಲ. ಜೆರಾಕ್ಸ್​ ಕೋಡುತ್ತೀವಿ ಅಂದ್ರು, ಅಷ್ಟಕ್ಕೆ ಸುಮ್ಮನಾಗದ ಅವರು ಏಕೆ ಸರ್​ ಓರಿಜಿನಲ್​ ಚೀಟಿ ಕೊಡಲ್ಲ ಎಂದು ಕೇಳಿದ್ದಾರೆ. ನನ್ನದು ಎಮ್​ಎಸ್​ಸಿ ಆಗಿದೆಯಪ್ಪಾ, ಜೆರಾಕ್ಸ್​ ಕೊಟ್ಟು ನಾವು ಓರಿಜಿನಲ್​ ಇಟ್ಟುಕೊಳ್ಳಬೇಕು ಎಂದಿದ್ದಾರೆ.

ವೈದ್ಯರ ವಿಚಿತ್ರ ವರ್ತನೆ ಕಂಡು ಆಸ್ಪತ್ರೆಯಲ್ಲಿದ್ದವರು ವೈದ್ಯರು ಮದ್ಯಪಾನ ಮಾಡಿದ್ದು, ಹೀಗೆ ಎಣ್ಣೆ ಕುಡಿದುಕೊಂಡಿದ್ರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತಾರೆ ಎಂದು ರೋಗಿ ಕಡೆಯವರು ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಈಗ ವೈರಲ್​ ಆಗಿದೆ.

ಕೊಡಗು: ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಈ ವೈದ್ಯ ಕರ್ತವ್ಯದಲ್ಲಿದ್ದುಕೊಂಡೆ ಕಂಠಪೂರ್ತಿ ಕುಡಿದು ರೋಗಿಗಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪೂರಕವಾಗಿ ವಿಡಿಯೋ ವೊಂದು ವೈರಲ್​ ಆಗಿದೆ.

ಆಸ್ಪತ್ರೆಗೆ ಬಂದವರ ಜೊತೆ ವೈದ್ಯ ಸಂಭಾಷಣೆ ನಡೆಸಿರುವ ವಿಡಿಯೋ

ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಗಾಯಗೊಂಡ ರೋಗಿಯೊಬ್ಬರನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಡಾ.ಶಿವಕುಮಾರ್ ಎಂಬ ವೈದ್ಯರೊಬ್ಬರ ಕರ್ತವ್ಯದಲ್ಲಿದ್ದರು.

ಚಿಕಿತ್ಸೆ ನೀಡಿದ ವೈದ್ಯರ ಬಳಿ ರೋಗಿಯ ಕಡೆಯವರು ಔಷಧಿಯ ಚೀಟಿಯನ್ನು ಕೇಳಿದ್ದಾರೆ. ಅದಕ್ಕೆ ಆ ವೈದ್ಯ ಚೀಟಿ ಓರಿಜಿನಲ್​ ಕೊಡಲ್ಲ. ಜೆರಾಕ್ಸ್​ ಕೋಡುತ್ತೀವಿ ಅಂದ್ರು, ಅಷ್ಟಕ್ಕೆ ಸುಮ್ಮನಾಗದ ಅವರು ಏಕೆ ಸರ್​ ಓರಿಜಿನಲ್​ ಚೀಟಿ ಕೊಡಲ್ಲ ಎಂದು ಕೇಳಿದ್ದಾರೆ. ನನ್ನದು ಎಮ್​ಎಸ್​ಸಿ ಆಗಿದೆಯಪ್ಪಾ, ಜೆರಾಕ್ಸ್​ ಕೊಟ್ಟು ನಾವು ಓರಿಜಿನಲ್​ ಇಟ್ಟುಕೊಳ್ಳಬೇಕು ಎಂದಿದ್ದಾರೆ.

ವೈದ್ಯರ ವಿಚಿತ್ರ ವರ್ತನೆ ಕಂಡು ಆಸ್ಪತ್ರೆಯಲ್ಲಿದ್ದವರು ವೈದ್ಯರು ಮದ್ಯಪಾನ ಮಾಡಿದ್ದು, ಹೀಗೆ ಎಣ್ಣೆ ಕುಡಿದುಕೊಂಡಿದ್ರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ಕೊಡುತ್ತಾರೆ ಎಂದು ರೋಗಿ ಕಡೆಯವರು ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಭಾಷಣೆಯ ವಿಡಿಯೋ ಈಗ ವೈರಲ್​ ಆಗಿದೆ.

Intro:ರೋಗಿ-ವೈದ್ಯರ ನಡುವೆ ವಾಗ್ವಾದ: ಮದ್ಯಪಾನ ಮಾಡಿದ್ದರಾ ಡಾಕ್ಟರ್?

ಕೊಡಗು: ಪುನರ್ವಸತಿ ಕೇಂದ್ರದ ನಿರಾಶ್ರಿತರೊಬ್ಬರನ್ನು ಪ್ರಾಥಮಿಕ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ವೈದ್ಯರೊಬ್ಬರ ನಡುವೆ ನಡೆದಿರುವ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಘಟನೆ ನಡೆದಿದ್ದು, ಗಾಯಗೊಂಡ ರೋಗಿ ಒಬ್ಬನನ್ನು ಆಸ್ಪತ್ರೆಗೆ ತೋರಿಸಲು ಆಗಮಿಸಿದಾಗ ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದ ಡಾಕ್ಟರ್ ಡಾ.ಶಿವಕುಮಾರ್ ವರ್ತನೆಗಳು ಮದ್ಯ ಸೇವಿಸಿದ್ದಾರೆ ಎಂದು ಆರೋಪಿಸಿ ವಾಗ್ವಾದಕ್ಕೆ ಇಳಿದ ಪ್ರಸಂಗ ನಡೆಯಿತು.

ಹೀಗೆ ಎಣ್ಣೆ ಕುಡಿದುಕೊಂಡಿದ್ರೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ನೀವು ಹೇಗೆ ಚಿಕಿತ್ಸೆ ಕೊಡ್ತಿರಾ? ಎಂದು ರೋಗಿ ಕಡೆಯವರು ವೈದ್ಯನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಮಾತು ತೊದಲುತ್ತಿದೆ.ಏನೇನೊ ಮಾತಾಡುತ್ತಿದ್ದೀರಾ ಅಂತಾ ಪ್ರಶ್ನೆ ಮಾಡಿದ್ರೆ ಹೇ ನಾನು ಏಕೆ ಕುಡಿಲಿ...ಕುಡಿದಿರೊದು ನೀನು ಎನ್ನುವ ಇಬ್ಬರ ನಡುವಿನ ಸಂಭಾಷಣೆಗಳು ವೈರಲ್ ಆಗಿವೆ.


- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.