ETV Bharat / state

ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಬೆಂಗಳೂರಿನಿಂದ-ಕೊಡಗಿಗೆ ಬೈಕ್ ಜಾಥಾ‌‌ - Bike rally

ಕೊಡವ ರೈಡರ್ಸ್ ಕ್ಲಬ್, ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರನ್ನು ಉಳಿಸಿ ಎನ್ನುವ ಉದ್ದೇಶದಿಂದ ಬೆಂಗಳೂರಿನಿಂದ-ಜಿಲ್ಲೆಯ ಗೋಣಿಕೊಪ್ಪದ ಕಾವೇರಿ ಕಾಲೇಜಿನವರೆಗೆ ನೂರಾರು ಬೈಕ್‌ಗಳು ಹಾಗೂ ಇತರೆ ವಾಹನಗಳ ಮೂಲಕ ಜಾಥಾ ನಡೆಯಿತು.

Bike rally
ಬೈಕ್ ಜಾಥಾ‌‌
author img

By

Published : Feb 15, 2020, 6:49 PM IST

ಕೊಡಗು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದವರೆಗೆ ವಿಶೇಷ ಜಾಥಾ ನಡೆಯತು.

ಬೆಂಗಳೂರಿನಿಂದ-ಕೊಡಗಿನವರೆಗೆ ಬೈಕ್ ಜಾಥಾ‌‌

ಜಾಥದಲ್ಲಿ ಜಿಲ್ಲೆಯ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು, ಕನಿಷ್ಠ10 ಎಕರೆ ಕಾಫಿತೋಟ ಹೊಂದಿದವರಿಗೆ ಉಚಿತವಾಗಿ 10 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಲು ಅನುಮತಿ ಕೊಡುವುದು ಸೇರಿದಂತೆ ಸಂಕಷ್ಟದಲ್ಲಿರುವ ರೈತರನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಕೊಡಗು: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸು ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದವರೆಗೆ ವಿಶೇಷ ಜಾಥಾ ನಡೆಯತು.

ಬೆಂಗಳೂರಿನಿಂದ-ಕೊಡಗಿನವರೆಗೆ ಬೈಕ್ ಜಾಥಾ‌‌

ಜಾಥದಲ್ಲಿ ಜಿಲ್ಲೆಯ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವುದು, ಕನಿಷ್ಠ10 ಎಕರೆ ಕಾಫಿತೋಟ ಹೊಂದಿದವರಿಗೆ ಉಚಿತವಾಗಿ 10 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಲು ಅನುಮತಿ ಕೊಡುವುದು ಸೇರಿದಂತೆ ಸಂಕಷ್ಟದಲ್ಲಿರುವ ರೈತರನ್ನು ಉಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.