ETV Bharat / state

ಖರ್ಗೆ ಇದ್ದಿದ್ರೆ ಒಂದು ಫೋನಲ್ಲೇ ಕೆಲ್ಸ ಆಗ್ತಿತ್ತು, ಉದ್ಯೋಗ ಕಳೆದುಕೊಂಡ ನಿವೃತ್ತ ಯೋಧನಿಂದ ಜಾಧವ್​ಗೆ ಕ್ಲಾಸ್​: ವಿಡಿಯೋ ವೈರಲ್​

ನಿವೃತ್ತ ಸೈನಿಕನೋರ್ವ ಸಂಸದ ಉಮೇಶ ಜಾಧವ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

author img

By

Published : Oct 10, 2019, 10:59 AM IST

ವೀಡಿಯೋ ವೈರಲ್​​

ಕಲಬುರಗಿ: ಮಾಜಿ ಸೈನಿಕ ರಾಮು ಪವಾರ್ ಎಂಬಾತ ಸಂಸದ ಉಮೇಶ ಜಾಧವ ಅವರಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಮು ಪವಾರ್ ನಿವೃತ್ತಿಯಾದ ಬಳಿಕ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇಎಸ್ಐ ಆಸ್ಪತ್ರೆಯವರು ಕೆಲ ನಿವೃತ್ತ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದ್ದು, ಹತ್ತಾರು ಯೋಧರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದರಿಂದ ಕುಪಿತಗೊಂಡಿರುವ ಯೋಧರು ಅನೇಕ ದಿನಗಳಿಂದ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಸಂಸದ ಜಾಧವ್ ತಮ್ಮ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ ಎನ್ನುವದು ಸೈನಿಕನ ಆರೋಪವಾಗಿದೆ.

ಮಾಜಿ ಸೈನಿಕನಿಂದ ಸಂಸದ ಉಮೇಶ ಜಾಧವರಿಗೆ ತರಾಟೆ

ನಮ್ಮ ಸಮಾಜದವರು ಎಂದು ಎಲ್ಲಾ ಲಂಬಾಣಿ ಜನಾಂಗದವರು ಓಟ್ ಹಾಕಿ ಗೆಲ್ಲಿಸಿದ್ದೆವು. ಕೆಲಸ ಆಗುತ್ತೆ ಅಂತ ಆತನ ಕಾಲು ಬಿದ್ದೆವು. ಕಲಬುರಗಿಯಲ್ಲೆ ಇದ್ದರು ನಮ್ಮನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಿಲ್ಲ. ಕೆಲಸ ಹೋದ ನೋವಿನಿಂದ ನನಗೆ ಪಾರ್ಶ್ವವಾಯು ಆಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಒಂದು ಫೋನಿನಲ್ಲಿ ಕೆಲಸ ಆಗುತ್ತಿತ್ತು. ನಿಮ್ಮನ್ನು ನಂಬಿ ಆರಿಸಿ ತಂದು ಹಾಳಾಗಿದ್ದೇವೆ ಎಂದು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಲಬುರಗಿ: ಮಾಜಿ ಸೈನಿಕ ರಾಮು ಪವಾರ್ ಎಂಬಾತ ಸಂಸದ ಉಮೇಶ ಜಾಧವ ಅವರಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಮು ಪವಾರ್ ನಿವೃತ್ತಿಯಾದ ಬಳಿಕ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇಎಸ್ಐ ಆಸ್ಪತ್ರೆಯವರು ಕೆಲ ನಿವೃತ್ತ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದ್ದು, ಹತ್ತಾರು ಯೋಧರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದರಿಂದ ಕುಪಿತಗೊಂಡಿರುವ ಯೋಧರು ಅನೇಕ ದಿನಗಳಿಂದ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಸಂಸದ ಜಾಧವ್ ತಮ್ಮ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ ಎನ್ನುವದು ಸೈನಿಕನ ಆರೋಪವಾಗಿದೆ.

ಮಾಜಿ ಸೈನಿಕನಿಂದ ಸಂಸದ ಉಮೇಶ ಜಾಧವರಿಗೆ ತರಾಟೆ

ನಮ್ಮ ಸಮಾಜದವರು ಎಂದು ಎಲ್ಲಾ ಲಂಬಾಣಿ ಜನಾಂಗದವರು ಓಟ್ ಹಾಕಿ ಗೆಲ್ಲಿಸಿದ್ದೆವು. ಕೆಲಸ ಆಗುತ್ತೆ ಅಂತ ಆತನ ಕಾಲು ಬಿದ್ದೆವು. ಕಲಬುರಗಿಯಲ್ಲೆ ಇದ್ದರು ನಮ್ಮನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಿಲ್ಲ. ಕೆಲಸ ಹೋದ ನೋವಿನಿಂದ ನನಗೆ ಪಾರ್ಶ್ವವಾಯು ಆಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಒಂದು ಫೋನಿನಲ್ಲಿ ಕೆಲಸ ಆಗುತ್ತಿತ್ತು. ನಿಮ್ಮನ್ನು ನಂಬಿ ಆರಿಸಿ ತಂದು ಹಾಳಾಗಿದ್ದೇವೆ ಎಂದು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Intro:ಕಲಬುರಗಿ: ಮಾಜಿ ಸೈನಿಕನೋರ್ವ ಸಂಸದ ಉಮೇಶ ಜಾಧವ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸೈನಿಕ ರಾಮು ಪವಾರ್ ಎಂಬುವರು ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ರಾಮು ಪವಾರ ನಿವೃತ್ತಿಯಾದ ಬಳಿಕ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಇಎಸ್ಐ ಆಸ್ಪತ್ರೆಯವರು ಮಾಜಿ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಹತ್ತಾರು ಮಾಜಿ ಸೈನಿಕರ ಕುಟುಂಬಗಳು ಬಿದಿಗೆ ಬಂದಿದ್ದು, ಅನೇಕ ದಿನಗಳಿಂದ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಲ್ಲಿವರೆಗೆ ಸಂಸದ ಜಾದವ್ ತಮ್ಮ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ ಎನ್ನುವದು ಸೈನಿಕನ ಆರೋಪವಾಗಿದೆ. ಇಎಸ್ಐ ಡಿನ್ ಹತ್ತಿರ ದುಡ್ಡು ತೆಗೆದುಕೊಂಡು ಪ್ಯಾಕ್ ಆಗಿದ್ದಾರೆ. ಸಂಸದ ಆಗಲು ಯೋಗ್ಯತೆಯೂ ಇಲ್ಲ, ನಮ್ಮ ಸಮಾಜದವರು ಅಂತ ಎಲ್ಲಾ ಲಂಬಾಣಿ ಜನಾಂಗದವರು ಓಟ್ ಹಾಕಿ ಗೆಲ್ಲಿಸಿದ್ದೆವು. ಕೆಲಸ ಆಗುತ್ತೆ ಅಂತ ಆತನ ಕಾಲು ಬಿದ್ದೆವು. ಕಲಬುರಗಿಯಲ್ಲೆ ಇದ್ರು ನಮ್ಮನ್ನು ಬೇಟಿಯಾಗಿ ಸಮಸ್ಸೆ ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಿಲ್ಲ, ಕೆಲಸ ಹೋದ ನೋವಿನಿಂದ ನನಗೆ ಪ್ಯಾರಲಿಸಿಸ್ ಅಟ್ಯಾಕ್ ಆಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಒಂದು ಪೋನಿನಲ್ಲಿ ಕೆಲಸ ಆಗುತ್ತಿದ್ದವು. ನಿಮ್ಮನ್ನು ನಂಬಿ ನಿಮಗೆ ಆರಿಸಿ ತಂದು ಹಾಳಾಗಿದ್ದೇವೆ ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Body:ಕಲಬುರಗಿ: ಮಾಜಿ ಸೈನಿಕನೋರ್ವ ಸಂಸದ ಉಮೇಶ ಜಾಧವ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸೈನಿಕ ರಾಮು ಪವಾರ್ ಎಂಬುವರು ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ರಾಮು ಪವಾರ ನಿವೃತ್ತಿಯಾದ ಬಳಿಕ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಇಎಸ್ಐ ಆಸ್ಪತ್ರೆಯವರು ಮಾಜಿ ಸೈನಿಕರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಹತ್ತಾರು ಮಾಜಿ ಸೈನಿಕರ ಕುಟುಂಬಗಳು ಬಿದಿಗೆ ಬಂದಿದ್ದು, ಅನೇಕ ದಿನಗಳಿಂದ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಲ್ಲಿವರೆಗೆ ಸಂಸದ ಜಾದವ್ ತಮ್ಮ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಪಟ್ಟಿಲ್ಲ ಎನ್ನುವದು ಸೈನಿಕನ ಆರೋಪವಾಗಿದೆ. ಇಎಸ್ಐ ಡಿನ್ ಹತ್ತಿರ ದುಡ್ಡು ತೆಗೆದುಕೊಂಡು ಪ್ಯಾಕ್ ಆಗಿದ್ದಾರೆ. ಸಂಸದ ಆಗಲು ಯೋಗ್ಯತೆಯೂ ಇಲ್ಲ, ನಮ್ಮ ಸಮಾಜದವರು ಅಂತ ಎಲ್ಲಾ ಲಂಬಾಣಿ ಜನಾಂಗದವರು ಓಟ್ ಹಾಕಿ ಗೆಲ್ಲಿಸಿದ್ದೆವು. ಕೆಲಸ ಆಗುತ್ತೆ ಅಂತ ಆತನ ಕಾಲು ಬಿದ್ದೆವು. ಕಲಬುರಗಿಯಲ್ಲೆ ಇದ್ರು ನಮ್ಮನ್ನು ಬೇಟಿಯಾಗಿ ಸಮಸ್ಸೆ ಇತ್ಯರ್ಥಗೊಳಿಸಲು ಪ್ರಯತ್ನ ನಡೆಸಿಲ್ಲ, ಕೆಲಸ ಹೋದ ನೋವಿನಿಂದ ನನಗೆ ಪ್ಯಾರಲಿಸಿಸ್ ಅಟ್ಯಾಕ್ ಆಗಿದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಒಂದು ಪೋನಿನಲ್ಲಿ ಕೆಲಸ ಆಗುತ್ತಿದ್ದವು. ನಿಮ್ಮನ್ನು ನಂಬಿ ನಿಮಗೆ ಆರಿಸಿ ತಂದು ಹಾಳಾಗಿದ್ದೇವೆ ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.