ETV Bharat / state

ಸಂಸದ ಭಗವಂತ ಖೂಬಾ ವಿರುದ್ಧ ಮಹಿಳಾ ಸಂಘಟನೆಯ ಪ್ರತಿಭಟನಾ ಎಚ್ಚರಿಕೆ..

author img

By

Published : Nov 24, 2019, 3:20 PM IST

ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂದು ಸಂಸದ ಭಗವಂತ ಖೂಬಾ ನೀಡಿರುವ ಹೇಳಿಕೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆಯ ಕೆ.ನೀಲಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಖೂಬಾರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೆ.ನೀಲಾ

ಕಲಬುರಗಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂಬ ಬೀದರ್ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಕೆಲಸ ನೀಡದಿರುವಂತೆ ಭಗವಂತ ಖೂಬಾ ಹೇಳಿರೋದು ಖಂಡನಾರ್ಹ. ಗ್ರಾಮೀಣ ಜನ ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಅತ್ಯವಶ್ಯಕವಾಗಿದೆ. ಹೀಗಾಗಿ ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು ಎಂದರು.

ಖೂಬಾರ ವಿರುದ್ಧ ಮಹಿಳಾ ಸಂಘಟನೆಯ ಪ್ರತಿಭಟನಾ ಎಚ್ಚರಿಕೆ..

ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವಂತೆ ಹೇಳಿದ ಸಂಸದ ಭಗವಂತ ಖೂಬಾ ಅವರ ಕಚೇರಿ ಹಾಗೂ ಎಲ್ಲಿಲ್ಲಿ ಖೂಬಾ ಬರುತ್ತಾರೋ ಅಲ್ಲೆಲ್ಲಾ ಪ್ರತಿಭಟನೆ ಮಾಡಿ, ಘೇರಾವ್ ಹಾಕೋದಾಗಿ ಕೆ.ನೀಲಾ ಎಚ್ಚರಿಸಿದ್ದಾರೆ.

ಕಲಬುರಗಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂಬ ಬೀದರ್ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಕೆಲಸ ನೀಡದಿರುವಂತೆ ಭಗವಂತ ಖೂಬಾ ಹೇಳಿರೋದು ಖಂಡನಾರ್ಹ. ಗ್ರಾಮೀಣ ಜನ ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಅತ್ಯವಶ್ಯಕವಾಗಿದೆ. ಹೀಗಾಗಿ ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು ಎಂದರು.

ಖೂಬಾರ ವಿರುದ್ಧ ಮಹಿಳಾ ಸಂಘಟನೆಯ ಪ್ರತಿಭಟನಾ ಎಚ್ಚರಿಕೆ..

ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವಂತೆ ಹೇಳಿದ ಸಂಸದ ಭಗವಂತ ಖೂಬಾ ಅವರ ಕಚೇರಿ ಹಾಗೂ ಎಲ್ಲಿಲ್ಲಿ ಖೂಬಾ ಬರುತ್ತಾರೋ ಅಲ್ಲೆಲ್ಲಾ ಪ್ರತಿಭಟನೆ ಮಾಡಿ, ಘೇರಾವ್ ಹಾಕೋದಾಗಿ ಕೆ.ನೀಲಾ ಎಚ್ಚರಿಸಿದ್ದಾರೆ.

Intro:ಕಲಬುರಗಿ:ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂಬ ಬೀದರ್ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು,ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಕೆಲಸ ನೀಡದಿರುವಂತೆ ಭಗವಂತ ಖೂಬಾ ಹೇಳಿರೋದು ಖಂಡನಾರ್ಹವಾಗಿದೆ.ಗ್ರಾಮೀಣ ಜನರು ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಅತ್ಯವಶ್ಯವಾಗಿದೆ.ಹೀಗಾಗಿ ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು.ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವಂತೆ ಹೇಳಿದ ಸಂಸದ ಭಗವಂತ ಖೂಬಾ ಅವರ ಕಚೇರಿ ಹಾಗೂ ಎಲ್ಲಿಲ್ಲಿ ಖೂಬಾ ಬರುತ್ತಾರೋ ಅಲ್ಲೆಲ್ಲಾ ಪ್ರತಿಭಟನೆ ಮಾಡಿ,ಘೇರಾವ್ ಹಾಕೋದಾಗಿ ಕೆ.ನೀಲಾ ಎಚ್ಚರಿಸಿದ್ದಾರೆ.

ಬೈಟ್-ಕೆ.ನೀಲಾ, ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ.Body:ಕಲಬುರಗಿ:ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸ್ಥಗಿತಗೊಳಿಸಬೇಕೆಂಬ ಬೀದರ್ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು,ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಕೆಲಸ ನೀಡದಿರುವಂತೆ ಭಗವಂತ ಖೂಬಾ ಹೇಳಿರೋದು ಖಂಡನಾರ್ಹವಾಗಿದೆ.ಗ್ರಾಮೀಣ ಜನರು ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಅತ್ಯವಶ್ಯವಾಗಿದೆ.ಹೀಗಾಗಿ ಕೂಡಲೇ ಉದ್ಯೋಗ ಖಾತ್ರಿ ಕೆಲಸ ಆರಂಭಿಸಬೇಕು.ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವಂತೆ ಹೇಳಿದ ಸಂಸದ ಭಗವಂತ ಖೂಬಾ ಅವರ ಕಚೇರಿ ಹಾಗೂ ಎಲ್ಲಿಲ್ಲಿ ಖೂಬಾ ಬರುತ್ತಾರೋ ಅಲ್ಲೆಲ್ಲಾ ಪ್ರತಿಭಟನೆ ಮಾಡಿ,ಘೇರಾವ್ ಹಾಕೋದಾಗಿ ಕೆ.ನೀಲಾ ಎಚ್ಚರಿಸಿದ್ದಾರೆ.

ಬೈಟ್-ಕೆ.ನೀಲಾ, ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.