ETV Bharat / state

ಕೇಂದ್ರ ಬಜೆಟ್​ನಲ್ಲಿ ಹೈದರಾಬಾದ್​ ಕರ್ನಾಟಕಕ್ಕೆ ಸಿಗುತ್ತಾ ಆದ್ಯತೆ...? - undefined

ಬರಗಾಲದ ಹಿನ್ನಲೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ನೀಗಿಸಲು ಸಂಪೂರ್ಣ ಸಾಲ ಮನ್ನಾ, ಕೃಷಿಗೆ ಸಾಲ ಸೌಲಭ್ಯ, ರೈತರ ಆದಾಯ ಹೆಚ್ಚಿಸುವ ಜೊತೆಗೆ ಸ್ವಾಮಿನಾಥನ್​​ ವರದಿ ಅನುಸಾರ ಸೌಲಭ್ಯ, ಲಘು ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ನೀರಿಕ್ಷೆಯೂ ಇಲ್ಲಿನ ಜನರಲ್ಲಿದೆ.

ಮಾರುತಿ ಮಾನ್ಪಡೆ, ಬಸವರಾಜ್ ಇಂಗಿನ್
author img

By

Published : Jul 5, 2019, 4:48 AM IST

ಕಲಬುರಗಿ: ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೆಟ್ ಮಂಡಿಸಲಿದ್ದು, ಬಜೆಟ್​ ಮಂಡಿಸಲಿರುವ ಕರ್ನಾಟಕದ ಪ್ರತಿನಿಧಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಜೆಟ್​ ಕುರಿತು ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮತ್ತು ರೈತ ಮುಖಂಡ ಬಸವರಾಜ್ ಇಂಗಿನ್.

ಲೋಕಸಭೆ ಚುನಾವಣೆಗೂ ಮುನ್ನ ಇದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ ಮಂಡಿಸಿತ್ತು. ಕಳೆದ ಬಜೆಟ್​ನಲ್ಲಿ ಹೈದರಾಬಾದ್​ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಗಲಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ನಾಳಿನ ಬಜೆಟ್​​ನಲ್ಲಾದರೂ ಹೈ-ಕಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ.

ಕಲಬುರಗಿ: ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೆಟ್ ಮಂಡಿಸಲಿದ್ದು, ಬಜೆಟ್​ ಮಂಡಿಸಲಿರುವ ಕರ್ನಾಟಕದ ಪ್ರತಿನಿಧಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರು ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನೀಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಜೆಟ್​ ಕುರಿತು ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮತ್ತು ರೈತ ಮುಖಂಡ ಬಸವರಾಜ್ ಇಂಗಿನ್.

ಲೋಕಸಭೆ ಚುನಾವಣೆಗೂ ಮುನ್ನ ಇದೇ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್​ ಮಂಡಿಸಿತ್ತು. ಕಳೆದ ಬಜೆಟ್​ನಲ್ಲಿ ಹೈದರಾಬಾದ್​ ಕರ್ನಾಟಕ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಗಲಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ನಾಳಿನ ಬಜೆಟ್​​ನಲ್ಲಾದರೂ ಹೈ-ಕಗೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ.

Intro:ಕಲಬುರಗಿ:ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೇಟ್ ಮಂಡನೆ ಮಾಡಲಿದೆ.ಕರ್ನಾಟಕದವರೆಯಾದ ನಿರ್ಮಲಾ ಸಿತಾರಾಮನ್ ಬಜೇಟ್ ಮಂಡನೆ ಮಾಡುತ್ತಿದ್ದು ಕರ್ನಾಟಕ್ಕೆ ಆದ್ಯತೆ ಇರಬಹುದು ಎಂಬ ಲೆಕ್ಕಾಚಾರ ನಡೆದಿದೆ.ಲೋಕಸಭೆ ಚುನಾವಣೆಗೂ ಮುನ್ನ ಇದೆ ಸರ್ಕಾರ ಬಜೇಟ್ ಮಂಡನೆ ಮಾಡಿದ್ದು, ಅದನ್ನೆ ಅಧಿಕೃತ ಮುದ್ರೆ ಒತ್ತುವ ಕೆಲಸ ನಾಳಿನ ಬಜೇಟ್ ಮಾಡಲಿದೆ.ಕಳೆದ ಬಜೇಟ್ ನಲ್ಲಿ ಹೈಕಾ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಕ್ಕಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ಇದೀಗ ನಾಳಿನ ಬಜೇಟ್ ನಲ್ಲಿಯಾದರೂ ಹೈದ್ರಾಬಾದ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ. ಬರಗಾಲದ ಹಿನ್ನಲೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ನೀಗಿಸಲು ಸಂಪೂರ್ಣ ಸಾಲ ಮನ್ನಾ, ಕೃಷಿಗೆ ಸಾಲ ಸೌಲಭ್ಯ, ರೈತರ ಆಧಾಯ ಹೆಚ್ಚಿಸಲು ಜೊತೆಗೆ ಸ್ವಾಮಿನಾಥನ ವರದಿ ಅನುಸಾರ ಸೌಲಭ್ಯ ಕಲ್ಪಿಸಬಹುದೆಂಬ ನೀರಿಕ್ಷೆ ರೈತರು ಇಟ್ಟುಕೊಂಡಿದ್ದಾರೆ. ಲಘು ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ನೀರಿಕ್ಷೆಯೂ ಇಲ್ಲಿನ ಜನರಲ್ಲಿದೆ.

ಬೈಟ್-01:- ಮಾರುತಿ ಮಾನ್ಪಡೆ.ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಬೈಟ್-02:- ಬಸವರಾಜ್ ಇಂಗಿನ್.ರೈತ ಮುಖಂಡBody:ಕಲಬುರಗಿ:ಪ್ರಧಾನಿ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರ ನಾಳೆ ಪ್ರಥಮ ಬಜೇಟ್ ಮಂಡನೆ ಮಾಡಲಿದೆ.ಕರ್ನಾಟಕದವರೆಯಾದ ನಿರ್ಮಲಾ ಸಿತಾರಾಮನ್ ಬಜೇಟ್ ಮಂಡನೆ ಮಾಡುತ್ತಿದ್ದು ಕರ್ನಾಟಕ್ಕೆ ಆದ್ಯತೆ ಇರಬಹುದು ಎಂಬ ಲೆಕ್ಕಾಚಾರ ನಡೆದಿದೆ.ಲೋಕಸಭೆ ಚುನಾವಣೆಗೂ ಮುನ್ನ ಇದೆ ಸರ್ಕಾರ ಬಜೇಟ್ ಮಂಡನೆ ಮಾಡಿದ್ದು, ಅದನ್ನೆ ಅಧಿಕೃತ ಮುದ್ರೆ ಒತ್ತುವ ಕೆಲಸ ನಾಳಿನ ಬಜೇಟ್ ಮಾಡಲಿದೆ.ಕಳೆದ ಬಜೇಟ್ ನಲ್ಲಿ ಹೈಕಾ ಭಾಗಕ್ಕೆ ಹೇಳಿಕೊಳ್ಳುವ ಆದ್ಯತೆ ಸಿಕ್ಕಿಲ್ಲ ಎಂಬ ಅಸಮದಾನ ಈ ಭಾಗದ ಜನರಲ್ಲಿತ್ತು. ಇದೀಗ ನಾಳಿನ ಬಜೇಟ್ ನಲ್ಲಿಯಾದರೂ ಹೈದ್ರಾಬಾದ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಸಿಗಬಹುದು ಎಂಬ ನೀರಿಕ್ಷೆ ಇಲ್ಲಿನ ಜನರದಾಗಿದೆ. ಬರಗಾಲದ ಹಿನ್ನಲೆ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ರೈತರ ಸಂಕಷ್ಟ ನೀಗಿಸಲು ಸಂಪೂರ್ಣ ಸಾಲ ಮನ್ನಾ, ಕೃಷಿಗೆ ಸಾಲ ಸೌಲಭ್ಯ, ರೈತರ ಆಧಾಯ ಹೆಚ್ಚಿಸಲು ಜೊತೆಗೆ ಸ್ವಾಮಿನಾಥನ ವರದಿ ಅನುಸಾರ ಸೌಲಭ್ಯ ಕಲ್ಪಿಸಬಹುದೆಂಬ ನೀರಿಕ್ಷೆ ರೈತರು ಇಟ್ಟುಕೊಂಡಿದ್ದಾರೆ. ಲಘು ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಬಹುದೆಂಬ ನೀರಿಕ್ಷೆಯೂ ಇಲ್ಲಿನ ಜನರಲ್ಲಿದೆ.

ಬೈಟ್-01:- ಮಾರುತಿ ಮಾನ್ಪಡೆ.ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಬೈಟ್-02:- ಬಸವರಾಜ್ ಇಂಗಿನ್.ರೈತ ಮುಖಂಡConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.