ETV Bharat / state

ಉಮೇಶ್​​​​​ ಜಾಧವ್​​​​​​ ಕಾಂಗ್ರೆಸ್​​​​​​​ ಬಿಡಲು ಕಾರಣ ಪ್ರಿಯಾಂಕ್​​​​​ ಖರ್ಗೆಯ ದರ್ಪದ ವರ್ತನೆ: ಕರಂದ್ಲಾಜೆ - kalburgi

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಶೋಭಾ ಕರಂದ್ಲಾಜೆ
author img

By

Published : May 11, 2019, 8:46 PM IST

ಕಲಬುರಗಿ: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಶೋಭಾ ಕರಂದ್ಲಾಜೆ, ಸಂಸದೆ

ಚಿಂಚೋಳಿ ಪಟ್ಟಣದ ಹಾರಕೂಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎನ್ನೋ ಕಾರಣಕ್ಕೆ ಪ್ರೀಯಾಂಕ್ ಖರ್ಗೆಯನ್ನು ಮಂತ್ರಿ‌ ಮಾಡಲಾಗಿದೆ. ವಯಸ್ಸಿನಲ್ಲಿ ದೊಡ್ಡವರಿದ್ದರು ಉಮೇಶ್ ಜಾಧವ್ ಅವರನ್ನು ಮಂತ್ರಿ‌ ಮಾಡದೆ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು‌. ಮಂತ್ರಿಯಾದ ನಂತರ ಪ್ರಿಯಾಂಕ್ ಖರ್ಗೆಯ ದರ್ಪದ ಬರ್ತನೆಯಿಂದ ಬೇಸತ್ತು ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಜಾಧವ್ ಬಿಜೆಪಿ ಸೇರಿದ್ದಾರೆ. ಆದರೆ ದುಡ್ಡು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿ ಕಾಂಗ್ರೆಸ್​ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಉಮೇಶ್ ಜಾಧವ್ ದೊಡ್ಡ ಶ್ರೀಮಂತರು, ದುಡ್ಡಿಗೆ ಮಾರಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ. ಕಾಂಗ್ರೆಸ್​​ನವರು ವಿನಾ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.

ಕಲಬುರಗಿ: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಶೋಭಾ ಕರಂದ್ಲಾಜೆ, ಸಂಸದೆ

ಚಿಂಚೋಳಿ ಪಟ್ಟಣದ ಹಾರಕೂಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎನ್ನೋ ಕಾರಣಕ್ಕೆ ಪ್ರೀಯಾಂಕ್ ಖರ್ಗೆಯನ್ನು ಮಂತ್ರಿ‌ ಮಾಡಲಾಗಿದೆ. ವಯಸ್ಸಿನಲ್ಲಿ ದೊಡ್ಡವರಿದ್ದರು ಉಮೇಶ್ ಜಾಧವ್ ಅವರನ್ನು ಮಂತ್ರಿ‌ ಮಾಡದೆ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು‌. ಮಂತ್ರಿಯಾದ ನಂತರ ಪ್ರಿಯಾಂಕ್ ಖರ್ಗೆಯ ದರ್ಪದ ಬರ್ತನೆಯಿಂದ ಬೇಸತ್ತು ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಜಾಧವ್ ಬಿಜೆಪಿ ಸೇರಿದ್ದಾರೆ. ಆದರೆ ದುಡ್ಡು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿ ಕಾಂಗ್ರೆಸ್​ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಉಮೇಶ್ ಜಾಧವ್ ದೊಡ್ಡ ಶ್ರೀಮಂತರು, ದುಡ್ಡಿಗೆ ಮಾರಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ. ಕಾಂಗ್ರೆಸ್​​ನವರು ವಿನಾ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.

Intro:
ಕಲಬುರಗಿ:ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು.ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಚಿಂಚೋಳಿ ಪಟ್ಟಣದ ಹಾರಕೂಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು.ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎನ್ನೋ ಕಾರಣಕ್ಕೆ ಪ್ರೀಯಾಂಕ್ ಖರ್ಗೆ ಮಂತ್ರಿ‌ ಮಾಡಲಾಗಿದೆ ವಯಸ್ಸಿನಲ್ಲಿ ದೊಡ್ಡವರಿದ್ದರು ಉಮೇಶ್ ಜಾಧವ್ ಅವರನ್ನು ಮಂತ್ರಿ‌ ಮಾಡದೆ ಪ್ರಿಯಾಂಕ್ ಅವರನ್ನು ಮಾಡಿದರು‌. ಮಂತ್ರಿಯಾದ ನಂತರ ಪ್ರಿಯಾಂಕ್ ನಡೆದುಕೊಂಡ ವರ್ತನೆ ದರ್ಪದಿಂದ ಬೇಸತ್ತು ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಜಾಧವ್ ಬಿಜೆಪಿ ಸೇರಿದ್ದಾರೆ.
ಆದರೆ ದುಡ್ಡು ತಗೊಂಡು ಹೋಗಿದ್ದಾರೆ ಅಂತಾ ಹೇಳಿ ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡ್ತಾರೆ.ಉಮೇಶ್ ಜಾಧವ್ ದೊಡ್ಡ ಶ್ರೀಮಂತರು ದುಡ್ಡಿಗೆ ಮಾರಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ.ಕಾಂಗ್ರೆಸ್ ನವರು ವಿನಾಕಾರಣ ಅಪ ಪ್ರಚಾರ ಮಾಡ್ತಿದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.ಇನ್ನು ಇದೆ ವೇಳೆ ಮಾತನಾಡಿದ ಮಾತನಾಡಿ್ ಅವರು ಪ್ರಧಾನಿ ಮೋದಿ ಅಭಿವೃದ್ಧಿ ಕುರಿತು ಮತದಾರರಿಗೆ ಮನವರಿಕೆ ಮಾಡಿದರು‌.Body:
ಕಲಬುರಗಿ:ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು.ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಚಿಂಚೋಳಿ ಪಟ್ಟಣದ ಹಾರಕೂಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು.ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎನ್ನೋ ಕಾರಣಕ್ಕೆ ಪ್ರೀಯಾಂಕ್ ಖರ್ಗೆ ಮಂತ್ರಿ‌ ಮಾಡಲಾಗಿದೆ ವಯಸ್ಸಿನಲ್ಲಿ ದೊಡ್ಡವರಿದ್ದರು ಉಮೇಶ್ ಜಾಧವ್ ಅವರನ್ನು ಮಂತ್ರಿ‌ ಮಾಡದೆ ಪ್ರಿಯಾಂಕ್ ಅವರನ್ನು ಮಾಡಿದರು‌. ಮಂತ್ರಿಯಾದ ನಂತರ ಪ್ರಿಯಾಂಕ್ ನಡೆದುಕೊಂಡ ವರ್ತನೆ ದರ್ಪದಿಂದ ಬೇಸತ್ತು ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಜಾಧವ್ ಬಿಜೆಪಿ ಸೇರಿದ್ದಾರೆ.
ಆದರೆ ದುಡ್ಡು ತಗೊಂಡು ಹೋಗಿದ್ದಾರೆ ಅಂತಾ ಹೇಳಿ ಕಾಂಗ್ರೆಸ್ ನವರು ಸುಳ್ಳು ಆರೋಪ ಮಾಡ್ತಾರೆ.ಉಮೇಶ್ ಜಾಧವ್ ದೊಡ್ಡ ಶ್ರೀಮಂತರು ದುಡ್ಡಿಗೆ ಮಾರಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ.ಕಾಂಗ್ರೆಸ್ ನವರು ವಿನಾಕಾರಣ ಅಪ ಪ್ರಚಾರ ಮಾಡ್ತಿದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.ಇನ್ನು ಇದೆ ವೇಳೆ ಮಾತನಾಡಿದ ಮಾತನಾಡಿ್ ಅವರು ಪ್ರಧಾನಿ ಮೋದಿ ಅಭಿವೃದ್ಧಿ ಕುರಿತು ಮತದಾರರಿಗೆ ಮನವರಿಕೆ ಮಾಡಿದರು‌.Conclusion:

For All Latest Updates

TAGGED:

kalburgi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.