ETV Bharat / state

ಡಿಸಿಎಂ ವಿರುದ್ಧ ಪ್ರತಿಭಟನೆಗೆ ಮುಂದಾದ ಡಿಎಸ್​ಎಸ್​ ಕಾರ್ಯಕರ್ತರ ಬಂಧನ - ಕಲಬುರಗಿಯಲ್ಲಿ ಡಿಎಸ್ ಎಸ್ ಕಾರ್ಯಕರ್ತರ ಪ್ರತಿಭಟನೆ

ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿಎಸ್​​ಎಸ್ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಬಳಿ ಬಂದಿದ್ದು, ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.​​

ಕಾರ್ಯಕರ್ತರನ್ನು ಕರೆದೊಯ್ಯುತ್ತಿರುವ ಪೊಲೀಸರು
author img

By

Published : Nov 9, 2019, 1:55 PM IST

ಕಲಬುರಗಿ: ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿಎಸ್​​ಎಸ್ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಬಳಿ ಬಂದಿದ್ದು, ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.​​

ಕಾರ್ಯಕರ್ತರನ್ನು ಕರೆದೊಯ್ಯುತ್ತಿರುವ ಪೊಲೀಸರು

ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಕಾರ್ಯಕರ್ತರು ಮನವಿ ನೀಡಲು ಬಂದ ವೇಳೆ ಡಿಸಿಎಂ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ನೇತೃತ್ವದಲ್ಲಿ ಹೊರಾಟಕ್ಕೆ ಮುಂದಾಗಿದ್ರು.

ಈ ವೇಳೆ ಪೊಲೀಸರು ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರ‌ ಮಾತಿಗೆ ಮಣಿಯದಿದ್ದಾಗ 12ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಡಿಎಸ್​​ಎಸ್ ಕಾರ್ಯಕರ್ತರು ಡಿಸಿಎಂ ಗೋವಿಂದ ಕಾರಜೋಳ ಬಳಿ ಬಂದಿದ್ದು, ಮನವಿ ಸ್ವೀಕರಿಸಿಲ್ಲ ಎಂದು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.​​

ಕಾರ್ಯಕರ್ತರನ್ನು ಕರೆದೊಯ್ಯುತ್ತಿರುವ ಪೊಲೀಸರು

ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಕಾರ್ಯಕರ್ತರು ಮನವಿ ನೀಡಲು ಬಂದ ವೇಳೆ ಡಿಸಿಎಂ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ನೇತೃತ್ವದಲ್ಲಿ ಹೊರಾಟಕ್ಕೆ ಮುಂದಾಗಿದ್ರು.

ಈ ವೇಳೆ ಪೊಲೀಸರು ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರ‌ ಮಾತಿಗೆ ಮಣಿಯದಿದ್ದಾಗ 12ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Intro:ಕಲಬುರಗಿ:ಏ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಡಿಸಿಎಂ ಗೊಂವಿಂದ ಕಾರಜೋಳ ಅವರಿಗೆ ಮನವಿ ನೀಡಲು ಬಂದಾಗ ಮನವಿ ಸ್ವೀಕರಿಸಿಲ್ಲ ಎಂದು ಆಕ್ರೋಶಗೊಂಡ ಡಿಎಸ್ ಎಸ್ ಕಾರ್ಯಕರ್ತರು ಐವಾನ್ ಶಾಹಿ ಅಥಿತಿ ಗೃಹದ ಎದರು‌‌ ಪ್ರತಿಭಟನೆಗೆ ಮುಂದಾದಾಗ ಪೋಲಿಸರು ಹೋರಾಟಗಾರರು ಬಂಧಿಸಿರುವ ಘಟನೆ ನಡೆದಿದೆ.

ನಗರದ ಐವಾನ್ ಶಾಹಿ ಅಥಿತಿ ಗೃಹದಲ್ಲಿ ಮನವಿ ನೀಡಲು ಬಂದ ವೇಳೆ ಡಿಸಿಎಂ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು.ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ನೇತೃತ್ವದಲ್ಲಿ ಹೊರಾಟಕ್ಕೆ ಮುಂದಾದಾಗ ಪೋಲಿಸರು ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದ್ದಾರೆ.ಪೋಲಿಸರ‌ ಮಾತಿಗು ಮಣಿದಿದ್ದಾಗ 12ಕ್ಕೊ ಅಧಿಕ ಕಾರ್ಯಕರ್ತರನ್ನು ಪೋಲಿಸ್ ಬಂಧಿಸಿದ್ದಾರೆ


Body:ಕಲಬುರಗಿ:ಏ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಡಿಸಿಎಂ ಗೊಂವಿಂದ ಕಾರಜೋಳ ಅವರಿಗೆ ಮನವಿ ನೀಡಲು ಬಂದಾಗ ಮನವಿ ಸ್ವೀಕರಿಸಿಲ್ಲ ಎಂದು ಆಕ್ರೋಶಗೊಂಡ ಡಿಎಸ್ ಎಸ್ ಕಾರ್ಯಕರ್ತರು ಐವಾನ್ ಶಾಹಿ ಅಥಿತಿ ಗೃಹದ ಎದರು‌‌ ಪ್ರತಿಭಟನೆಗೆ ಮುಂದಾದಾಗ ಪೋಲಿಸರು ಹೋರಾಟಗಾರರು ಬಂಧಿಸಿರುವ ಘಟನೆ ನಡೆದಿದೆ.

ನಗರದ ಐವಾನ್ ಶಾಹಿ ಅಥಿತಿ ಗೃಹದಲ್ಲಿ ಮನವಿ ನೀಡಲು ಬಂದ ವೇಳೆ ಡಿಸಿಎಂ ಕಾರಜೋಳ ಅವರು ಮನವಿ ಸ್ವೀಕರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು.ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ನೇತೃತ್ವದಲ್ಲಿ ಹೊರಾಟಕ್ಕೆ ಮುಂದಾದಾಗ ಪೋಲಿಸರು ಪ್ರತಿಭಟನಾಕಾರ ಮನವೊಲಿಸಲು ಯತ್ನಿಸಿದ್ದಾರೆ.ಪೋಲಿಸರ‌ ಮಾತಿಗು ಮಣಿದಿದ್ದಾಗ 12ಕ್ಕೊ ಅಧಿಕ ಕಾರ್ಯಕರ್ತರನ್ನು ಪೋಲಿಸ್ ಬಂಧಿಸಿದ್ದಾರೆ


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.