ETV Bharat / state

ನಿಲ್ಲದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಕಿಚ್ಚು: ಎಡ ಪಕ್ಷಗಳಿಂದ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ

ಪೌರತ್ವ ಮಸೂದೆ ವಿರೋಧಿಸಿ ಎಡ ಪಕ್ಷಗಳ ನೇತೃತ್ವದಲ್ಲಿ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ ಧರಣಿ ನಡೆಸಲಾಗುತ್ತಿದೆ.

author img

By

Published : Jan 2, 2020, 11:19 PM IST

dasdr
ಪೌರತ್ವ ಮಸೂದೆ ವಿರೋಧಿಸಿ ಎಡ ಪಕ್ಷಗಳಿಂದ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ

ಕಲಬುರಗಿ: ಪೌರತ್ವ ಮಸೂದೆ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ ಹಾಗೂ ಸಿಪಿಐಎಂ ನೇತೃತ್ವದಲ್ಲಿ ಕಲಬುರ್ಗಿಯ ಜಗತ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಧರಣಿ ನಡೆಸಲಾಗುತ್ತಿದೆ.

ಪೌರತ್ವ ಮಸೂದೆ ವಿರೋಧಿಸಿ ಎಡ ಪಕ್ಷಗಳಿಂದ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ

ಇಂದಿನಿಂದ ಜನವರಿ 7 ರವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿರುವ ಮುಖಂಡರು, ಟೆಂಟ್​ನಲ್ಲಿಯೇ ಊಟ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಆರ್ಥಿಕತೆ ಅಧೋಗತಿಗೆ ತಳ್ಳಲ್ಪಟ್ಟಿದೆ. ಅದನ್ನು ಮರೆಮಾಚಲು ಕೇಂದ್ರ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಎನ್.ಆರ್.ಸಿ., ಸಿಎಎ ಇತ್ಯಾದಿಗಳನ್ನು ತರುವ ಮೂಲಕ ಅಭದ್ರತೆಯ ವಾತಾವರಣ ನಿರ್ಮಿಸಲಾಗುತ್ತಿದೆ. ಕೂಡಲೇ ಪೌರತ್ವ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭನಾಕಾರರು ಎಚ್ಚರಿಸಿದ್ದಾರೆ.

ಕಲಬುರಗಿ: ಪೌರತ್ವ ಮಸೂದೆ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ ಹಾಗೂ ಸಿಪಿಐಎಂ ನೇತೃತ್ವದಲ್ಲಿ ಕಲಬುರ್ಗಿಯ ಜಗತ್ ವೃತ್ತದಲ್ಲಿ ಅಹೋರಾತ್ರಿ ಧರಣಿ ಧರಣಿ ನಡೆಸಲಾಗುತ್ತಿದೆ.

ಪೌರತ್ವ ಮಸೂದೆ ವಿರೋಧಿಸಿ ಎಡ ಪಕ್ಷಗಳಿಂದ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ

ಇಂದಿನಿಂದ ಜನವರಿ 7 ರವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ತೀರ್ಮಾನಿಸಿರುವ ಮುಖಂಡರು, ಟೆಂಟ್​ನಲ್ಲಿಯೇ ಊಟ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಆರ್ಥಿಕತೆ ಅಧೋಗತಿಗೆ ತಳ್ಳಲ್ಪಟ್ಟಿದೆ. ಅದನ್ನು ಮರೆಮಾಚಲು ಕೇಂದ್ರ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಎನ್.ಆರ್.ಸಿ., ಸಿಎಎ ಇತ್ಯಾದಿಗಳನ್ನು ತರುವ ಮೂಲಕ ಅಭದ್ರತೆಯ ವಾತಾವರಣ ನಿರ್ಮಿಸಲಾಗುತ್ತಿದೆ. ಕೂಡಲೇ ಪೌರತ್ವ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭನಾಕಾರರು ಎಚ್ಚರಿಸಿದ್ದಾರೆ.

Intro:ಕಲಬುರಗಿ: ಭಾರತ ಪೌರತ್ವ ಮಸೂದೆ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಡ ಪಕ್ಷಗಳ ನೇತೃತ್ದಲ್ಲಿ ಕಲಬುರ್ಗಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆದಿದೆ. ಸಿಪಿಐ ಹಾಗೂ ಸಿಪಿಐಎಂ ಪಕ್ಷಗಳ ನೇತೃತ್ವದಲ್ಲಿ ಕಲಬುರ್ಗಿಯ ಜಗತ್ ವೃತ್ತದಲ್ಲಿ ರಾತ್ರಿ ವೇಳೆಯೂ ಧರಣಿ ನಡೆಸಲಾಯಿತು.

ಇಂದಿನಿಂದ ಜನವರಿ 7 ರವರೆಗೂ ಅನಿರ್ಧಿಷ್ಟ ಹೋರಾಟ ನಡೆಸಲು ತೀರ್ಮಾನಿಸಿರುವ ಮುಖಂಡರು, ಟೆಂಟ್ ನಲ್ಲಿಯೇ ಊಟ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಆರ್ಥಿಕತೆ ಅಧೋಗತಿಗೆ ತಳ್ಳಲ್ಪಟ್ಟಿದೆ. ಅದನ್ನು ಮರೆಮಾಚಲು ಕೇಂದ್ರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಎನ್.ಆರ್.ಸಿ., ಸಿಎಎ ಇತ್ಯಾದಿಗಳನ್ನು ತರೋ ಮೂಲಕ ಅಭದ್ರತೆಯ ವಾತಾವರಣ ನಿರ್ಮಿಸಲಾಗುತ್ತಿದೆ. ಕೂಡಲೇ ಪೌರತ್ವ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು.ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭನಾಕಾರರು ಎಚ್ಚರಿಸಿದ್ದಾರೆ.Body:ಕಲಬುರಗಿ: ಭಾರತ ಪೌರತ್ವ ಮಸೂದೆ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಡ ಪಕ್ಷಗಳ ನೇತೃತ್ದಲ್ಲಿ ಕಲಬುರ್ಗಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆದಿದೆ. ಸಿಪಿಐ ಹಾಗೂ ಸಿಪಿಐಎಂ ಪಕ್ಷಗಳ ನೇತೃತ್ವದಲ್ಲಿ ಕಲಬುರ್ಗಿಯ ಜಗತ್ ವೃತ್ತದಲ್ಲಿ ರಾತ್ರಿ ವೇಳೆಯೂ ಧರಣಿ ನಡೆಸಲಾಯಿತು.

ಇಂದಿನಿಂದ ಜನವರಿ 7 ರವರೆಗೂ ಅನಿರ್ಧಿಷ್ಟ ಹೋರಾಟ ನಡೆಸಲು ತೀರ್ಮಾನಿಸಿರುವ ಮುಖಂಡರು, ಟೆಂಟ್ ನಲ್ಲಿಯೇ ಊಟ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಆರ್ಥಿಕತೆ ಅಧೋಗತಿಗೆ ತಳ್ಳಲ್ಪಟ್ಟಿದೆ. ಅದನ್ನು ಮರೆಮಾಚಲು ಕೇಂದ್ರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಎನ್.ಆರ್.ಸಿ., ಸಿಎಎ ಇತ್ಯಾದಿಗಳನ್ನು ತರೋ ಮೂಲಕ ಅಭದ್ರತೆಯ ವಾತಾವರಣ ನಿರ್ಮಿಸಲಾಗುತ್ತಿದೆ. ಕೂಡಲೇ ಪೌರತ್ವ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು.ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭನಾಕಾರರು ಎಚ್ಚರಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.