ETV Bharat / state

ಕಲಬುರಗಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಶವ, ಕೊಲೆ ಶಂಕೆ - man commits suicide by hanging himself in kalburgi

ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

man commits suicide by hanging himself in kalburgi
ಕಲಬುರಗಿಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
author img

By

Published : Jan 8, 2020, 7:24 PM IST

ಕಲಬುರಗಿ: ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕಲಬುರಗಿಯ ಗಣೇಶ ನಗರದಲ್ಲಿ ನಡೆದಿದೆ.

ಕಲಬುರಗಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಕೊಲೆ ಶಂಕೆ

ಹರಸೂರು ಗ್ರಾಮದ ನಾಗರಾಜ​ ಸಮಾಳ (33) ಮೃತಪಟ್ಟ ವ್ಯಕ್ತಿ.

2015ರಲ್ಲಿ ಅಂಬಿಕಾ ಎನ್ನುವವರೊಂದಿಗೆ ನಾಗರಾಜ ಮದುವೆಯಾಗಿದ್ದರು. ಆದರೆ, ಹೆಂಡತಿಯೊಂದಿಗೆ ಸಂಸಾರ ಮಾಡದೆ ಪ್ರಿಯತಮೆ ಅನಿತಾಳೊಂದಿಗೆ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನಾಗರಾಜ​ ಅವರನ್ನು ಅನಿತಾ ಕೊಲೆ ಮಾಡಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ ಎಂದು ನಾಗರಾಜ​ ಸಹೋದರ ರಾಜಶೇಖರ ಆರೋಪಿಸಿದ್ದಾರೆ.

ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಲಬುರಗಿ: ವ್ಯಕ್ತಿಯೊಬ್ಬರ ಮೃತದೇಹ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಕಲಬುರಗಿಯ ಗಣೇಶ ನಗರದಲ್ಲಿ ನಡೆದಿದೆ.

ಕಲಬುರಗಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಕೊಲೆ ಶಂಕೆ

ಹರಸೂರು ಗ್ರಾಮದ ನಾಗರಾಜ​ ಸಮಾಳ (33) ಮೃತಪಟ್ಟ ವ್ಯಕ್ತಿ.

2015ರಲ್ಲಿ ಅಂಬಿಕಾ ಎನ್ನುವವರೊಂದಿಗೆ ನಾಗರಾಜ ಮದುವೆಯಾಗಿದ್ದರು. ಆದರೆ, ಹೆಂಡತಿಯೊಂದಿಗೆ ಸಂಸಾರ ಮಾಡದೆ ಪ್ರಿಯತಮೆ ಅನಿತಾಳೊಂದಿಗೆ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ನಾಗರಾಜ​ ಅವರನ್ನು ಅನಿತಾ ಕೊಲೆ ಮಾಡಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ ಎಂದು ನಾಗರಾಜ​ ಸಹೋದರ ರಾಜಶೇಖರ ಆರೋಪಿಸಿದ್ದಾರೆ.

ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಿತಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Intro:ಕಲಬುರಗಿ: ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಣೇಶ ನಗರದಲ್ಲಿ ನಡೆದಿದೆ.

ಹರಸೂರು ಗ್ರಾಮದ ನಾಗರಾಜ ಸಮಾಳ(33) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಗಣೇಶ ನಗರದ ನಿವಾಸಿ ಅನಿತಾ ಎಂಬ‌ ಮಹಿಳೆಯೊಂದಿಗೆ ನಾಗರಜ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ‌ ಪ್ರಿಯತಮೆ ಅನಿತಾನೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 2015 ರಲ್ಲಿ ಅಂಬಿಕಾ ಎನ್ನುವವರೊಂದಿಗೆ ನಾಗರಾಜ ಮದುವೆಯಾಗಿದ್ದ , ಆದರೆ ಹೆಂಡತಿ ಯೊಂದಿಗೆ ಸಂಸಾರ ಮಾಡದೆ ಪ್ರಿಯಕರಳೊಂದಿಗೆ ಜೀವನ ಸಾಗಿಸುತ್ತಿದ್ದ. ಅನಿತಾಳ ಜೊತೆ ಹಲವು ವರ್ಷಗಳಿಂದ ಅಫೇರ್ ಹೊಂದಿದ್ದ‌ ನಾಗರಾಜ ಆಗಾಗ ಆಕೆಯ ಮನೆಗೆ ಹೋಗಿ ಬಂದು‌ ಮಾಡುತ್ತಿದ್ದ. ಒಂದು ವೇಳೆ ನಾಗರಾಜ್ ಹೋಗದಿದ್ದಲ್ಲಿ ಈತನ ಮನೆಗೆ ಅನಿತಾನೆ ಬಂದು ಕರೆದೊಯ್ಯುತ್ತಿದ್ದಳು. ಒಂದು ವೇಳೆ ಬಾರದೇ ಇದ್ದಲ್ಲಿ ಹೆಂಡತಿಯೊಂದಿಗೆ ಹೇಗೆ ಸಂಸಾರ ಮಾಡ್ತೀಯಾ ಅಂತ ಅನಿತಾ ಧಮ್ಕಿ ಹಾಕ್ತಿದ್ದಳು, ಮೂರು ದಿನಗಳ ಹಿಂದೆಯೂ ಧಮ್ಕಿ ಹಾಕಿ ತನ್ನೊಂದಿಗೆ ಕರೆದೊಯ್ದಿದ್ದಳು. ಆಕೆಯೇ ಕೊಲೆ ಮಾಡಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನ ಮಾಡಿದ್ದಾಳೆ ಎಂದು ನಾಗರಾಜ ಸಹೋದರ ರಾಜಶೇಖರ ಆರೋಪಿಸಿದ್ದಾರೆ. ಇನ್ನು ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೈಟ್01: ರಾಜಶೇಖರ, ನಾಗರಾಜ ಸಹೋದರ (ಕೆಂಪು ಬಣ್ಣದ ಶರ್ಟ್)

ಬೈಟ್02: ರುದ್ರಮುನಿ, ನಾಗರಾಜ ಸಹೋದರ ‌ಸಂಬಂಧಿ(ಬಿಳಿ ಬಣ್ಣದ ನ ಶಟ್೯)Body:ಕಲಬುರಗಿ: ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಣೇಶ ನಗರದಲ್ಲಿ ನಡೆದಿದೆ.

ಹರಸೂರು ಗ್ರಾಮದ ನಾಗರಾಜ ಸಮಾಳ(33) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಗಣೇಶ ನಗರದ ನಿವಾಸಿ ಅನಿತಾ ಎಂಬ‌ ಮಹಿಳೆಯೊಂದಿಗೆ ನಾಗರಜ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ‌ ಪ್ರಿಯತಮೆ ಅನಿತಾನೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 2015 ರಲ್ಲಿ ಅಂಬಿಕಾ ಎನ್ನುವವರೊಂದಿಗೆ ನಾಗರಾಜ ಮದುವೆಯಾಗಿದ್ದ , ಆದರೆ ಹೆಂಡತಿ ಯೊಂದಿಗೆ ಸಂಸಾರ ಮಾಡದೆ ಪ್ರಿಯಕರಳೊಂದಿಗೆ ಜೀವನ ಸಾಗಿಸುತ್ತಿದ್ದ. ಅನಿತಾಳ ಜೊತೆ ಹಲವು ವರ್ಷಗಳಿಂದ ಅಫೇರ್ ಹೊಂದಿದ್ದ‌ ನಾಗರಾಜ ಆಗಾಗ ಆಕೆಯ ಮನೆಗೆ ಹೋಗಿ ಬಂದು‌ ಮಾಡುತ್ತಿದ್ದ. ಒಂದು ವೇಳೆ ನಾಗರಾಜ್ ಹೋಗದಿದ್ದಲ್ಲಿ ಈತನ ಮನೆಗೆ ಅನಿತಾನೆ ಬಂದು ಕರೆದೊಯ್ಯುತ್ತಿದ್ದಳು. ಒಂದು ವೇಳೆ ಬಾರದೇ ಇದ್ದಲ್ಲಿ ಹೆಂಡತಿಯೊಂದಿಗೆ ಹೇಗೆ ಸಂಸಾರ ಮಾಡ್ತೀಯಾ ಅಂತ ಅನಿತಾ ಧಮ್ಕಿ ಹಾಕ್ತಿದ್ದಳು, ಮೂರು ದಿನಗಳ ಹಿಂದೆಯೂ ಧಮ್ಕಿ ಹಾಕಿ ತನ್ನೊಂದಿಗೆ ಕರೆದೊಯ್ದಿದ್ದಳು. ಆಕೆಯೇ ಕೊಲೆ ಮಾಡಿ, ಆತ್ಮಹತ್ಯೆ ಎಂಬಂತೆ ಬಿಂಬಿಸಲು ಯತ್ನ ಮಾಡಿದ್ದಾಳೆ ಎಂದು ನಾಗರಾಜ ಸಹೋದರ ರಾಜಶೇಖರ ಆರೋಪಿಸಿದ್ದಾರೆ. ಇನ್ನು ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿತಾಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೈಟ್01: ರಾಜಶೇಖರ, ನಾಗರಾಜ ಸಹೋದರ (ಕೆಂಪು ಬಣ್ಣದ ಶರ್ಟ್)

ಬೈಟ್02: ರುದ್ರಮುನಿ, ನಾಗರಾಜ ಸಹೋದರ ‌ಸಂಬಂಧಿ(ಬಿಳಿ ಬಣ್ಣದ ನ ಶಟ್೯)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.