ETV Bharat / state

ಬಿರುಸಾದ ಮಳೆ: ಕಲಬುರಗಿಯಲ್ಲಿ ಸಿಡಿಲಿಗೆ 2 ಎತ್ತುಗಳು ಬಲಿ

ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಬಿರುಸಾಗಿ ಮಳೆ ಸುರಿಯಿತು. ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

author img

By

Published : Apr 30, 2019, 8:59 AM IST

ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿ

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಗುಡುಗು ಸಿಡಿಲು ಸಮೇತ ಉತ್ತಮ ಮಳೆ ಸುರಿದಿದೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

ಖಾಸೀಂ ಅಲಿ ಪಿಂಜಾರ್​ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿವೆ. ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿದ್ದರಿಂದ ಖಾಸೀಂ ಅಲಿ ಪಿಂಜಾರ್ ಕಂಗಾಲಾಗಿದ್ದಾರೆ. ಎತ್ತುಗಳನ್ನು ಮರದ ಕೆಳಗೆ ಕಟ್ಟಿದ್ದಾಗ ಈ ದುರ್ಘಟನೆ ನಡೆದಿದೆ.

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಗುಡುಗು ಸಿಡಿಲು ಸಮೇತ ಉತ್ತಮ ಮಳೆ ಸುರಿದಿದೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

ಖಾಸೀಂ ಅಲಿ ಪಿಂಜಾರ್​ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿವೆ. ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿದ್ದರಿಂದ ಖಾಸೀಂ ಅಲಿ ಪಿಂಜಾರ್ ಕಂಗಾಲಾಗಿದ್ದಾರೆ. ಎತ್ತುಗಳನ್ನು ಮರದ ಕೆಳಗೆ ಕಟ್ಟಿದ್ದಾಗ ಈ ದುರ್ಘಟನೆ ನಡೆದಿದೆ.

Intro:ಕಲಬುರಗಿ: ಬಿಸಿಲಿನಿಂದ ಬಸವಳಿದ ಜಿಲ್ಲೆಯಲ್ಲಿ ಸೋಮವಾರ ಮಧ್ಯಾನದಿಂದ ಹಲವಡೆ ಗುಡುಗು ಸಿಡುಲು ಸಮೇತ ಉತ್ತಮ ಮಳೆ ಸುರಿದಿದೆ. ಆದ್ರೆ ದುರಾದೃಷ್ಟ ಸಿಡಿಲಿಗೆ ಜೋಡೆತ್ತುಗಳು ಬಲಿಯಾಗಿವೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಖಾಸೀಂ ಅಲಿ ಪಿಂಜಾರ ಅವರಿಗೆ ಸೇರಿದ ಅಂದಾಜು ಒಂದೂವರೆ ಲಕ್ಷ ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಸಿಡಿಲು ಸಮೇತ ಮಳೆ ಸುರಿಯುವಾಗ ಜೊಡೆತ್ತುಗಳನ್ನು ಮರದ ಕೆಳಗೆ ಕಟ್ಟಲಾಗಿತ್ತು. ಆಗ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಡರೈತ ಎತ್ತುಗಳನ್ನು ಕಳರದುಕೊಂಡು ದಂಗಾಗಿ ಕುಳಿತ್ತಿದ್ದಾನೆ. Body:ಕಲಬುರಗಿ: ಬಿಸಿಲಿನಿಂದ ಬಸವಳಿದ ಜಿಲ್ಲೆಯಲ್ಲಿ ಸೋಮವಾರ ಮಧ್ಯಾನದಿಂದ ಹಲವಡೆ ಗುಡುಗು ಸಿಡುಲು ಸಮೇತ ಉತ್ತಮ ಮಳೆ ಸುರಿದಿದೆ. ಆದ್ರೆ ದುರಾದೃಷ್ಟ ಸಿಡಿಲಿಗೆ ಜೋಡೆತ್ತುಗಳು ಬಲಿಯಾಗಿವೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಖಾಸೀಂ ಅಲಿ ಪಿಂಜಾರ ಅವರಿಗೆ ಸೇರಿದ ಅಂದಾಜು ಒಂದೂವರೆ ಲಕ್ಷ ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಸಿಡಿಲು ಸಮೇತ ಮಳೆ ಸುರಿಯುವಾಗ ಜೊಡೆತ್ತುಗಳನ್ನು ಮರದ ಕೆಳಗೆ ಕಟ್ಟಲಾಗಿತ್ತು. ಆಗ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಬಡರೈತ ಎತ್ತುಗಳನ್ನು ಕಳರದುಕೊಂಡು ದಂಗಾಗಿ ಕುಳಿತ್ತಿದ್ದಾನೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.