ETV Bharat / state

ಕಲಬುರಗಿ : ಹಣ ದೋಚಿ ಆ್ಯಸಿಡ್ ಕುಡಿಸಿ ಚಿನ್ನದ ವ್ಯಾಪಾರಿಯ ಬರ್ಬರ ಕೊಲೆ - Gold merchant murder by some people at Kalaburagi

ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರ್​​ಗೆ ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Gold merchant murder by some people at Kalaburagi
ಕಲಬುರಗಿ
author img

By

Published : Feb 25, 2022, 5:15 PM IST

ಕಲಬುರಗಿ : ಹಣ, ಚಿನ್ನಾಭರಣ ಕಸಿದುಕೊಂಡು ಬಳಿಕ ಅಕ್ಕಸಾಲಿಗನಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಬರ್ಬರ ಹತ್ಯೆಗೈದ ಭಯಾನಕ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.

Gold merchant murder by some people at Kalaburagi
ಹಣ ದೋಚಿ ಆ್ಯಸಿಡ್ ಕುಡಿಸಿ, ಚಿನ್ನದ ವ್ಯಾಪಾರಿಯ ಕೊಲೆ

ಕಲಬುರಗಿಯ ಶಹಾಬಜಾರ ಕಬಾಡ್​ಗಲ್ಲಿ ನಿವಾಸಿ ವಿಜಯಕುಮಾರ್ ಶೀಲವಂತ (38) ಕೊಲೆಯಾದ ಅಕ್ಕಸಾಲಿಗ. ಆರು ಲಕ್ಷ ರೂ. ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದಾಗ, ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ.

ಇದನ್ನೂ ಓದಿ: ಕೆಯುಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಅರೆಸ್ಟ್​​

ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರ್​​ಗೆ ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ : ಹಣ, ಚಿನ್ನಾಭರಣ ಕಸಿದುಕೊಂಡು ಬಳಿಕ ಅಕ್ಕಸಾಲಿಗನಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಬರ್ಬರ ಹತ್ಯೆಗೈದ ಭಯಾನಕ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.

Gold merchant murder by some people at Kalaburagi
ಹಣ ದೋಚಿ ಆ್ಯಸಿಡ್ ಕುಡಿಸಿ, ಚಿನ್ನದ ವ್ಯಾಪಾರಿಯ ಕೊಲೆ

ಕಲಬುರಗಿಯ ಶಹಾಬಜಾರ ಕಬಾಡ್​ಗಲ್ಲಿ ನಿವಾಸಿ ವಿಜಯಕುಮಾರ್ ಶೀಲವಂತ (38) ಕೊಲೆಯಾದ ಅಕ್ಕಸಾಲಿಗ. ಆರು ಲಕ್ಷ ರೂ. ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದಾಗ, ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ.

ಇದನ್ನೂ ಓದಿ: ಕೆಯುಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಅರೆಸ್ಟ್​​

ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರ್​​ಗೆ ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.