ETV Bharat / state

ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ನೀರುಪಾಲು - ಗೋಪಾಲ ಪಾಟೀಲ್

ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು  ಮುಳುಗಿ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ.

author img

By

Published : Oct 10, 2019, 11:07 AM IST

Updated : Oct 10, 2019, 11:36 AM IST

ಕಲಬುರಗಿ: ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ಮುಳುಗಿ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ.

ನವರಾತ್ರಿ ವಿಜಯದಶಮಿ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋದಾಗ ಈ ದುರ್ಘಟನೆ ನಡೆದಿದೆ. ಕಲಬುರಗಿ ತಾಲೂಕಿನ ಕೊಳ್ಳೂರ ಗ್ರಾಮದವರಾದ ಗಣೇಶ ಗುತ್ತೇದಾರ (19) ಹಾಗೂ ಗೋಪಾಲ ಪಾಟೀಲ್ (18) ನೀರು ಪಾಲಾದವರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಲಬುರಗಿ: ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ಮುಳುಗಿ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ.

ನವರಾತ್ರಿ ವಿಜಯದಶಮಿ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋದಾಗ ಈ ದುರ್ಘಟನೆ ನಡೆದಿದೆ. ಕಲಬುರಗಿ ತಾಲೂಕಿನ ಕೊಳ್ಳೂರ ಗ್ರಾಮದವರಾದ ಗಣೇಶ ಗುತ್ತೇದಾರ (19) ಹಾಗೂ ಗೋಪಾಲ ಪಾಟೀಲ್ (18) ನೀರು ಪಾಲಾದವರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Intro:ಕಲಬುರಗಿ: ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ಕೆರೆ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಕೊಳ್ಳೂರ ಗ್ರಾಮದವರು ಗಣೇಶ ಗುತ್ತೇದಾರ (19) ಹಾಗೂ ಗೋಪಾಲ ಪಾಟೀಲ್ (18) ನೀರು ಪಾಲಾದ ದುರ್ದೈವಿಗಳು ಎಂದು ತಿಳಿದುಬಂದಿದೆ. ನವರಾತ್ರಿ ವಿಜಯದಶಮಿ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋದಾಗ ಘಟನೆ ನಡೆದಿದೆ. ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಪತ್ತೆ ಕಾರ್ಯಾಚರಣೆ ನಡೆದಿದೆ. ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Body:ಕಲಬುರಗಿ: ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ಕೆರೆ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಕೊಳ್ಳೂರ ಗ್ರಾಮದವರು ಗಣೇಶ ಗುತ್ತೇದಾರ (19) ಹಾಗೂ ಗೋಪಾಲ ಪಾಟೀಲ್ (18) ನೀರು ಪಾಲಾದ ದುರ್ದೈವಿಗಳು ಎಂದು ತಿಳಿದುಬಂದಿದೆ. ನವರಾತ್ರಿ ವಿಜಯದಶಮಿ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋದಾಗ ಘಟನೆ ನಡೆದಿದೆ. ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಪತ್ತೆ ಕಾರ್ಯಾಚರಣೆ ನಡೆದಿದೆ. ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Conclusion:
Last Updated : Oct 10, 2019, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.