ಕಲಬುರಗಿ: ಅಂಗನವಾಡಿಗೆ ನೀಡಿದ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯು ಕಾರಿನ ಮೂಲಕ ಮನೆಗೆ ಸಾಗಿಸುವ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಚಿತ್ತಾಪುರ ತಾಲೂಕಿನ ರಾಂಪುರದಹಳ್ಳಿಯಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆಯಿಂದ ಆಹಾರ ಪದಾರ್ಥ ಸಾಗಾಟ ಆರೋಪ
ಕಲಬುರಗಿ: ಅಂಗನವಾಡಿಗೆ ನೀಡಿದ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯು ಕಾರಿನ ಮೂಲಕ ಮನೆಗೆ ಸಾಗಿಸುವ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಚಿತ್ತಾಪುರ ತಾಲೂಕಿನ ರಾಂಪುರದಹಳ್ಳಿಯಲ್ಲಿ ನಡೆದಿದೆ.
ಕಲಬುರಗಿ: ಅಂಗನವಾಡಿಗೆ ನೀಡಿದ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆಯು ಕಾರಿನ ಮೂಲಕ ಮನೆಗೆ ಸಾಗಿಸುವ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಚಿತ್ತಾಪುರ ತಾಲೂಕಿನ ರಾಂಪುರದಹಳ್ಳಿಯಲ್ಲಿ ನಡೆದಿದೆ.