ETV Bharat / state

ಬಲಿಗಾಗಿ ಕಾಯುತ್ತಿವೆ ಹೈಮಾಸ್ಕ್ ವಿದ್ಯುತ್ ದೀಪ ಕಂಬ.. ಅಧಿಕಾರಿಗಳೇ ಇತ್ತ ಸ್ವಲ್ಪ ನೋಡ್ರೀ.. - kannada news

ರೈಲ್ವೆ ಸ್ಟೇಷನ್​ಗೆ ಹೋಗುವ ಒನ್ ವೇ ರಸ್ತೆಯಲ್ಲಿ, ಹೈಮಾಸ್ಕ್ ವಿದ್ಯುತ್ ಕಂಬದಿಂದ ದೀಪಗಳು ಕೆಳಗಡೆ ಸರಿದಿವೆ. ಅದರೂ ಕೂಡಾ ದೀಪಗಳು ಹತ್ತಿ ಉರಿಯುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ.

ಹೈಮಾಸ್ಕ್ ವಿದ್ಯತ್ ದೀಪ ಕಂಬ
author img

By

Published : Jun 30, 2019, 9:22 PM IST

ಕಲಬುರಗಿ : ನಗರದ ಹೃದಯ ಭಾಗದಲ್ಲಿರುವ ಸರದಾರ ವಲ್ಲಭಾಯಿ ಪಟೇಲ್ ಸರ್ಕಲ್​ನಲ್ಲಿ ಹೈಮಾಸ್ಕ್ ವಿದ್ಯುತ್ ದೀಪಗಳು ಕಡಿದು ಜೋತು ಬಿದ್ದದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಪಾಯದ ಮುನ್ಸೂಚನೆ ನೀಡುತ್ತಿದೆ ಹೈಮಾಸ್ಕ್ ವಿದ್ಯುತ್ ಕಂಬ..

ರೈಲ್ವೆ ಸ್ಟೇಷನ್​ಗೆ ಹೋಗುವ ಒನ್‌ವೇ ರಸ್ತೆಯಲ್ಲಿ, ಹೈಮಾಸ್ಕ್ ವಿದ್ಯುತ್ ಕಂಬದಿಂದ ದೀಪಗಳು ಕೆಳಗಡೆ ಸರಿದಿವೆ. ಅದರೂ ಕೂಡಾ ದೀಪಗಳು ಹತ್ತಿ ಉರಿಯುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಪ್ರತಿ ದಿನ ನೂರಾರು ಜನರು ಮತ್ತು ವಾಹನಗಳು ತಿರುಗಾಡುತ್ತಿವೆ. ಜೋತು ಬಿದ್ದ ಲೈಟ್‌ಗಳು ಗಾಳಿಗೆ ಅಲುಗಾಡುತ್ತಿದ್ದು, ಯಾವಾಗ ಬೇಕಾದರೂ ಕಡಿದು ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಅಮಾಯಕರ ಪ್ರಾಣ ಹೋಗುವ ಮುನ್ನವೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಲಬುರಗಿ : ನಗರದ ಹೃದಯ ಭಾಗದಲ್ಲಿರುವ ಸರದಾರ ವಲ್ಲಭಾಯಿ ಪಟೇಲ್ ಸರ್ಕಲ್​ನಲ್ಲಿ ಹೈಮಾಸ್ಕ್ ವಿದ್ಯುತ್ ದೀಪಗಳು ಕಡಿದು ಜೋತು ಬಿದ್ದದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಪಾಯದ ಮುನ್ಸೂಚನೆ ನೀಡುತ್ತಿದೆ ಹೈಮಾಸ್ಕ್ ವಿದ್ಯುತ್ ಕಂಬ..

ರೈಲ್ವೆ ಸ್ಟೇಷನ್​ಗೆ ಹೋಗುವ ಒನ್‌ವೇ ರಸ್ತೆಯಲ್ಲಿ, ಹೈಮಾಸ್ಕ್ ವಿದ್ಯುತ್ ಕಂಬದಿಂದ ದೀಪಗಳು ಕೆಳಗಡೆ ಸರಿದಿವೆ. ಅದರೂ ಕೂಡಾ ದೀಪಗಳು ಹತ್ತಿ ಉರಿಯುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಪ್ರತಿ ದಿನ ನೂರಾರು ಜನರು ಮತ್ತು ವಾಹನಗಳು ತಿರುಗಾಡುತ್ತಿವೆ. ಜೋತು ಬಿದ್ದ ಲೈಟ್‌ಗಳು ಗಾಳಿಗೆ ಅಲುಗಾಡುತ್ತಿದ್ದು, ಯಾವಾಗ ಬೇಕಾದರೂ ಕಡಿದು ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಅಮಾಯಕರ ಪ್ರಾಣ ಹೋಗುವ ಮುನ್ನವೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Intro:ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿಯೇ ಇರುತ್ತದೆ. ಮಳೆ ಬಂದು ಗುಂಡಿಗಳು ಬಿದ್ದು ರಸ್ತೆ ಹಾಳಾಗಿ ಬೈಕ್ ಸವಾರರು ತೊಂದರೆ ಅನುಭವಿಸುತ್ತಿದ್ದರೂ ಗುಂಡಿಗಳು ಮುಚ್ಚದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು.
ಆದರಿಗ ಕಳೆದ ಎರಡ್ಮೂರು ದಿನಗಳಿಂದಲೂ ನಗರದ ಹೃದಯ ಭಾಗದಲ್ಲಿರುವ ಸರದಾರ ವಲ್ಲಭಭಾಯಿ ಪಟೇಲ್ ಸರ್ಕಲ್‍ನಲ್ಲಿರುವ ಹೈಮಾಸ್ಕ್ ವಿದ್ಯುತ್ ದೀಪಗಳು ಕಡಿದು ಜೋತು ಬಿದ್ದಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ.

ರೈಲ್ವೆ ಸ್ಟೇಷನ್‍ಗೆ ಹೋಗುವ ಓನ್ ವೇ ರಸ್ತೆಯಲ್ಲಿರುವ ಹೈಮಾಸ್ಕ್ ವಿದ್ಯುತ್ ಕಂಬದಿಂದ ಕೆಳಗಡೆ ಸರಿದು ವಿದ್ಯುತ್ ದೀಪಗಳು ಕೆಳಗಡೆ ಇಳಿದಿವೆ. ಆದರೂ ದೀಪಗಳು ಹೊತ್ತಿ ಉರಿಯುತ್ತಿವೆ. ಅದರ ಕೆಳಗಡೆ ನೂರಾರು ಜನರು ಓಡಾಡುತ್ತಿದ್ದಾರೆ. ವಾಹನಗಳು ತಿರುಗಾಡುತ್ತಿವೆ. ಜೋತು ಬಿದ್ದಿರುವ ಲೈಟ್‍ಗಳು ಗಾಳಿಗೆ ಅಲುಗಾಡುತ್ತಿದ್ದು ಯಾವಾಗ ಬೇಕಾದರೂ ಕಡಿದು ಬಿದ್ದು ಜನರ ಜೀವ ತೆಗೆದುಕೊಳ್ಳುವ ಆತಂಕ ಎದುರಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಹೈಮಾಸ್ಕ್ ಕಂಬದಲ್ಲಿ ಲೈಟ್ ಗಳು ಜೋತಾಡುತ್ತಿವೆ.
ಪ್ರಾಣಾಹುತಿ ತೆಗೆದುಕೊಳ್ಳುವ ಮುನ್ನವೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಡಿದು ಬೀಳು ಹಂತದಲ್ಲಿರುವ ವಿದ್ಯುತ್ ದೀಪಗಳು ಸರಿಪಡಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರದ್ದಾಗಿದೆ.ಒಟ್ಟಾರೆ ಹೈಮಾಸ್ಕ್ ಲೈಟ್ ಯಾವ ಕಾರಣಕ್ಕೆ ಈ ರೀತಿ ಜೋತು ಬಿದ್ದಿದೆಯೋ ಗೊತ್ತಿಲ್ಲ.ಪಾಲಿಕೆ ಬೇಜವಾಬ್ದಾರಿತನವೊ ಅಥವ ಬೇರೆ ಏನೆ ಕಾರಣಗಳಿರಲಿ.ಈ ಹೈಮಾಸ್ಕ್ ಲೈಟ್ ನಿಂದ ಯಾವುದೆ ಪ್ರಾಣ ಹಾನಿಯಾಗದಿರಲಿ ಎಂಬುವುದೆ ನಮ್ಮ ಕಳಕಳಿ..Body:ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿಯೇ ಇರುತ್ತದೆ. ಮಳೆ ಬಂದು ಗುಂಡಿಗಳು ಬಿದ್ದು ರಸ್ತೆ ಹಾಳಾಗಿ ಬೈಕ್ ಸವಾರರು ತೊಂದರೆ ಅನುಭವಿಸುತ್ತಿದ್ದರೂ ಗುಂಡಿಗಳು ಮುಚ್ಚದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು.
ಆದರಿಗ ಕಳೆದ ಎರಡ್ಮೂರು ದಿನಗಳಿಂದಲೂ ನಗರದ ಹೃದಯ ಭಾಗದಲ್ಲಿರುವ ಸರದಾರ ವಲ್ಲಭಭಾಯಿ ಪಟೇಲ್ ಸರ್ಕಲ್‍ನಲ್ಲಿರುವ ಹೈಮಾಸ್ಕ್ ವಿದ್ಯುತ್ ದೀಪಗಳು ಕಡಿದು ಜೋತು ಬಿದ್ದಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ಯಾರೆ ಎನ್ನುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ.

ರೈಲ್ವೆ ಸ್ಟೇಷನ್‍ಗೆ ಹೋಗುವ ಓನ್ ವೇ ರಸ್ತೆಯಲ್ಲಿರುವ ಹೈಮಾಸ್ಕ್ ವಿದ್ಯುತ್ ಕಂಬದಿಂದ ಕೆಳಗಡೆ ಸರಿದು ವಿದ್ಯುತ್ ದೀಪಗಳು ಕೆಳಗಡೆ ಇಳಿದಿವೆ. ಆದರೂ ದೀಪಗಳು ಹೊತ್ತಿ ಉರಿಯುತ್ತಿವೆ. ಅದರ ಕೆಳಗಡೆ ನೂರಾರು ಜನರು ಓಡಾಡುತ್ತಿದ್ದಾರೆ. ವಾಹನಗಳು ತಿರುಗಾಡುತ್ತಿವೆ. ಜೋತು ಬಿದ್ದಿರುವ ಲೈಟ್‍ಗಳು ಗಾಳಿಗೆ ಅಲುಗಾಡುತ್ತಿದ್ದು ಯಾವಾಗ ಬೇಕಾದರೂ ಕಡಿದು ಬಿದ್ದು ಜನರ ಜೀವ ತೆಗೆದುಕೊಳ್ಳುವ ಆತಂಕ ಎದುರಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಹೈಮಾಸ್ಕ್ ಕಂಬದಲ್ಲಿ ಲೈಟ್ ಗಳು ಜೋತಾಡುತ್ತಿವೆ.
ಪ್ರಾಣಾಹುತಿ ತೆಗೆದುಕೊಳ್ಳುವ ಮುನ್ನವೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಡಿದು ಬೀಳು ಹಂತದಲ್ಲಿರುವ ವಿದ್ಯುತ್ ದೀಪಗಳು ಸರಿಪಡಿಸಬೇಕು ಎನ್ನುವ ಆಗ್ರಹ ಸಾರ್ವಜನಿಕರದ್ದಾಗಿದೆ.ಒಟ್ಟಾರೆ ಹೈಮಾಸ್ಕ್ ಲೈಟ್ ಯಾವ ಕಾರಣಕ್ಕೆ ಈ ರೀತಿ ಜೋತು ಬಿದ್ದಿದೆಯೋ ಗೊತ್ತಿಲ್ಲ.ಪಾಲಿಕೆ ಬೇಜವಾಬ್ದಾರಿತನವೊ ಅಥವ ಬೇರೆ ಏನೆ ಕಾರಣಗಳಿರಲಿ. ಈ ಹೈಮಾಸ್ಕ್ ಲೈಟ್ ನಿಂದ ಯಾವುದೆ ಪ್ರಾಣ ಹಾನಿಯಾಗದಿರಲಿ ಎಂಬುವುದೆ ನಮ್ಮ ಕಳಕಳಿ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.