ETV Bharat / state

ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ : ಬಸವರಾಜ ಪಾಟೀಲ್ ಯತ್ನಾಳ್

author img

By

Published : May 6, 2019, 12:57 PM IST

ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡುವಲು ಹೋಗೋದಿಲ್ಲ. ಆದರೆ, ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಅಂತಾರೆ ಬಸವರಾಜ ಪಾಟೀಲ್ ಯತ್ನಾಳ್.

ಬಸವರಾಜ ಪಾಟೀಲ್ ಯತ್ನಾಳ್

ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವುದರಿಂದಲೇ ಸಮಿಶ್ರ ಸರಕಾರದಲ್ಲಿ ಭಿನ್ನಾಭಿಪ್ರಾಯಗಳು ಮನೆ ಮಾಡಲು ಕಾರಣ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದ ಬಸವರಾಜ ಪಾಟೀಲ್ ಯತ್ನಾಳ್

ಕಲ್ಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಜೆಡಿಎಸ್ ಅಭ್ಯರ್ಥಿಗಳಿಗೆ ಇರುವ ಗೌರವ ಕಾಂಗ್ರೆಸ್ ಶಾಸಕರಿಗಿಲ್ಲ. ಇದರಿಂದ ಹಲವಾರು ಜನ ಅತೃಪ್ತಗೊಂಡಿದ್ದಾರೆ. ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡುವಲು ಹೋಗೋದಿಲ್ಲ. ಆದರೆ, ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಯತ್ನಾಳ್ ತಿಳಿಸಿದ್ದಾರೆ.

ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಉತ್ತರಕರ್ನಾಟಕ ಬಿಜೆಪಿಯ ಭದ್ರಕೋಟೆ‌. ಬಿಜೆಪಿಗೆ ಉತ್ತರಕರ್ನಾಟಕ ಜನರ ಬೆಂಬಲ ಎಂದೆಂದಿಗೂ ಇದೆ. ಹೀಗಾಗಿ ಉತ್ತರಕರ್ನಾಟಕದವರನ್ನೇ ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿಸುತ್ತಾರೆ ಎಂಬ ವಿಶ್ವಾಸವಿದೆ‌. ಹೈಕಮಾಂಡ್ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ್ ಹೇಳಿದರು.

ಕಲಬುರಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವುದರಿಂದಲೇ ಸಮಿಶ್ರ ಸರಕಾರದಲ್ಲಿ ಭಿನ್ನಾಭಿಪ್ರಾಯಗಳು ಮನೆ ಮಾಡಲು ಕಾರಣ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದ ಬಸವರಾಜ ಪಾಟೀಲ್ ಯತ್ನಾಳ್

ಕಲ್ಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಜೆಡಿಎಸ್ ಅಭ್ಯರ್ಥಿಗಳಿಗೆ ಇರುವ ಗೌರವ ಕಾಂಗ್ರೆಸ್ ಶಾಸಕರಿಗಿಲ್ಲ. ಇದರಿಂದ ಹಲವಾರು ಜನ ಅತೃಪ್ತಗೊಂಡಿದ್ದಾರೆ. ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡುವಲು ಹೋಗೋದಿಲ್ಲ. ಆದರೆ, ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಯತ್ನಾಳ್ ತಿಳಿಸಿದ್ದಾರೆ.

ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಉತ್ತರಕರ್ನಾಟಕ ಬಿಜೆಪಿಯ ಭದ್ರಕೋಟೆ‌. ಬಿಜೆಪಿಗೆ ಉತ್ತರಕರ್ನಾಟಕ ಜನರ ಬೆಂಬಲ ಎಂದೆಂದಿಗೂ ಇದೆ. ಹೀಗಾಗಿ ಉತ್ತರಕರ್ನಾಟಕದವರನ್ನೇ ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿಸುತ್ತಾರೆ ಎಂಬ ವಿಶ್ವಾಸವಿದೆ‌. ಹೈಕಮಾಂಡ್ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ್ ಹೇಳಿದರು.

Intro:ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ದರಿಂದಲೇ ಸಮಿಶ್ರ ಸರಕಾರದಲ್ಲಿ ಭಿನ್ನಾಭಿಪ್ರಾಯಗಳು ತಂತೆ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಕಲ್ಬರ್ಗಿ ಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು.ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಂತು ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಇದಕ್ಕೆ ಸಾಕ್ಷಿ. ಸಮ್ಮಿಶ್ರ ಸರ್ಕಾರ ಒಂದಷ್ಟು ಕಾಲ ಕಾಂಗ್ರೆಸ್ ಪತನ ಖಚಿತ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಜೆಡಿಎಸ್ ಅಭ್ಯರ್ಥಿ ಗಳಿಗೆ ಇರುವ ಗೌರವ ಕಾಂಗ್ರೆಸ್ ಶಾಸಕರಿಗಿಲ್ಲ.ಇದರಿಂದ ಹಲವಾರು ಜನ ಅತೃಪ್ತಿಗೊಂಡಿದ್ದಾರೆ.ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡವಲು ಹೋಗೋದಿಲ್ಲ.ಆದರೆ ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಯತ್ನಾಳ ತಿಳಿಸಿದ್ದಾರೆ. ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆಯಾಗಿದ್ದೆನೆ.ಉತ್ತರ ಕರ್ನಾಟಕ ಬಿಜೆಪಿಯ ಭದ್ರಕೋಟೆ‌.ಬಿಜೆಪಿಗೆ ಉತ್ತರ ಕರ್ನಾಟಕ ಜನರ ಬೆಂಬಲ ಎಂದೆದಿಗೊ ಇದೆ.ಹೀಗಾಗಿ, ಉತ್ತರ ಕರ್ನಾಟಕದವರನ್ನೇ ಬಿಜೆಪಿಯ ರಾಜ್ಯಾಧ್ಯಕ್ಷನ್ನಾಗಿಸುತ್ತಾರೆ ಎಂಬ ವಿಶ್ವಸವಿದೆ‌.ಹೈಕಮಾಂಡ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ ತಿಳಿಸಿದರು.


Body:ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ದರಿಂದಲೇ ಸಮಿಶ್ರ ಸರಕಾರದಲ್ಲಿ ಭಿನ್ನಾಭಿಪ್ರಾಯಗಳು ತಂತೆ ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಕಲ್ಬರ್ಗಿ ಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು.ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಂತು ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಇದಕ್ಕೆ ಸಾಕ್ಷಿ. ಸಮ್ಮಿಶ್ರ ಸರ್ಕಾರ ಒಂದಷ್ಟು ಕಾಲ ಕಾಂಗ್ರೆಸ್ ಪತನ ಖಚಿತ. ಕಳೆದ ಚುನಾವಣೆಯಲ್ಲಿ ಸ್ವತಂತ್ರ ಜೆಡಿಎಸ್ ಅಭ್ಯರ್ಥಿ ಗಳಿಗೆ ಇರುವ ಗೌರವ ಕಾಂಗ್ರೆಸ್ ಶಾಸಕರಿಗಿಲ್ಲ.ಇದರಿಂದ ಹಲವಾರು ಜನ ಅತೃಪ್ತಿಗೊಂಡಿದ್ದಾರೆ.ನಾವಾಗಿಯೇ ಸಮ್ಮಿಶ್ರ ಸರಕಾರವನ್ನು ಕೆಡವಲು ಹೋಗೋದಿಲ್ಲ.ಆದರೆ ಅದಾಗಿಯೇ ಉರುಳಿ ಬಿದ್ದರೆ ಸರ್ಕಾರ ರಚಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಯತ್ನಾಳ ತಿಳಿಸಿದ್ದಾರೆ. ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆಯಾಗಿದ್ದೆನೆ.ಉತ್ತರ ಕರ್ನಾಟಕ ಬಿಜೆಪಿಯ ಭದ್ರಕೋಟೆ‌.ಬಿಜೆಪಿಗೆ ಉತ್ತರ ಕರ್ನಾಟಕ ಜನರ ಬೆಂಬಲ ಎಂದೆದಿಗೊ ಇದೆ.ಹೀಗಾಗಿ, ಉತ್ತರ ಕರ್ನಾಟಕದವರನ್ನೇ ಬಿಜೆಪಿಯ ರಾಜ್ಯಾಧ್ಯಕ್ಷನ್ನಾಗಿಸುತ್ತಾರೆ ಎಂಬ ವಿಶ್ವಸವಿದೆ‌.ಹೈಕಮಾಂಡ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಯತ್ನಾಳ ತಿಳಿಸಿದರು.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.