ETV Bharat / state

ಕುಂಭಮೇಳ ರೀತಿ ಬೆಂಗಳೂರಲ್ಲಿ ಫೆ.16 ರಂದು ಸರ್ವಶರಣರ ಸಮ್ಮೇಳನ: ಬಸವಶಾಂತಲಿಂಗ ಶ್ರೀ - basavashanathlinga swamy of hosa math

ಕುಂಭಮೇಳ ರೀತಿ ಬೆಂಗಳೂರಿನಲ್ಲಿ ಇದೇ 16 ರಂದು ಸರ್ವಶರಣರ ಸಮ್ಮೇಳನ ನಡೆಯಲಿದೆ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಹಾವೇರಿಯಲ್ಲಿ ಮಾಹಿತಿ ನೀಡಿದ್ದಾರೆ.

sdsdd
ಉತ್ತರಭಾರತದ ಕುಂಭಮೇಳದ ರೀತಿ ಬೆಂಗಳೂರಿನಲ್ಲಿ ನಡೆಯುತ್ತೆ:ಹೊಸಮಠದ ಬಸವಶಾಂತಲಿಂಗ ಶ್ರೀ
author img

By

Published : Feb 13, 2020, 11:36 PM IST

ಹಾವೇರಿ: ಉತ್ತರ ಭಾರತದಲ್ಲಿ ಕುಂಭಮೇಳ ನಡೆಯುವ ರೀತಿ ಬೆಂಗಳೂರಿನಲ್ಲಿ ಇದೇ 16 ರಂದು ಸರ್ವಶರಣರ ಸಮ್ಮೇಳನ ನಡೆಯಲಿದೆ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.

ಉತ್ತರಭಾರತದ ಕುಂಭಮೇಳದ ರೀತಿ ಬೆಂಗಳೂರಿನಲ್ಲಿ ನಡೆಯುತ್ತೆ:ಹೊಸಮಠದ ಬಸವಶಾಂತಲಿಂಗ ಶ್ರೀ

ನಗರದಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಬ್ರಹನ್ಮಠದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಶಿವಯೋಗ ಸಂಭ್ರಮ ಮತ್ತು ಅಸಂಖ್ಯೆ ಪ್ರಮಥರ ಗಣಮೇಳ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ನಾಡಿನ ಸುಮಾರು 300 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಲ್ಲದೆ ಸುಮಾರು 2 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದು ಗಿನ್ನಿಸ್ ರೆಕಾರ್ಡ್ ಆಗಲಿದೆ. ವಿಶ್ವ ಶಾಂತಿ ಮತ್ತು ಪ್ರಗತಿಯ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಹಾವೇರಿ: ಉತ್ತರ ಭಾರತದಲ್ಲಿ ಕುಂಭಮೇಳ ನಡೆಯುವ ರೀತಿ ಬೆಂಗಳೂರಿನಲ್ಲಿ ಇದೇ 16 ರಂದು ಸರ್ವಶರಣರ ಸಮ್ಮೇಳನ ನಡೆಯಲಿದೆ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ತಿಳಿಸಿದ್ದಾರೆ.

ಉತ್ತರಭಾರತದ ಕುಂಭಮೇಳದ ರೀತಿ ಬೆಂಗಳೂರಿನಲ್ಲಿ ನಡೆಯುತ್ತೆ:ಹೊಸಮಠದ ಬಸವಶಾಂತಲಿಂಗ ಶ್ರೀ

ನಗರದಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಬ್ರಹನ್ಮಠದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ರೀತಿಯ ಶಿವಯೋಗ ಸಂಭ್ರಮ ಮತ್ತು ಅಸಂಖ್ಯೆ ಪ್ರಮಥರ ಗಣಮೇಳ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ನಾಡಿನ ಸುಮಾರು 300 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಲ್ಲದೆ ಸುಮಾರು 2 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದು ಗಿನ್ನಿಸ್ ರೆಕಾರ್ಡ್ ಆಗಲಿದೆ. ವಿಶ್ವ ಶಾಂತಿ ಮತ್ತು ಪ್ರಗತಿಯ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.