ETV Bharat / state

ಹಾವೇರಿಯಲ್ಲಿ ರೈತರ ಮೇಲೆ ನರಿ ದಾಳಿ.. ಮೂವರಿಗೆ ಗಾಯ - ರೈತರ ಮೇಲೆ ನರಿ ದಾಳಿ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ನಡೆಸಿದೆ.

ಹಾವೇರಿಯ ಬ್ಯಾಡಗಿಯಲ್ಲಿ ರೈತರ ಮೇಲೆ ನರಿ ದಾಳಿ
ಹಾವೇರಿಯ ಬ್ಯಾಡಗಿಯಲ್ಲಿ ರೈತರ ಮೇಲೆ ನರಿ ದಾಳಿ
author img

By

Published : Oct 7, 2022, 9:56 PM IST

ಹಾವೇರಿ: ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ನಡೆದಿದೆ.

ಹರೀಶ್​ ಲಮಾಣಿ, ಶಂಕರಪ್ಪ ಲಮಾಣಿ ಮತ್ತು ರುದ್ರಪ್ಪ ಲಮಾಣಿ (45) ಗಾಯಗಳಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಡೆ, ಕೈ- ಕಾಲುಗಳಿಗೆ ನರಿ ಕಚ್ಚಿ ಗಾಯಗೊಳಿಸಿದೆ. ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದೆ ಎಂಬುದು ತಿಳಿದುಬಂದಿದೆ.

ಹಾವೇರಿ: ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ನರಿ ದಾಳಿ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ನಡೆದಿದೆ.

ಹರೀಶ್​ ಲಮಾಣಿ, ಶಂಕರಪ್ಪ ಲಮಾಣಿ ಮತ್ತು ರುದ್ರಪ್ಪ ಲಮಾಣಿ (45) ಗಾಯಗಳಾಗಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಡೆ, ಕೈ- ಕಾಲುಗಳಿಗೆ ನರಿ ಕಚ್ಚಿ ಗಾಯಗೊಳಿಸಿದೆ. ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಾಳಿ ಮಾಡಿದೆ ಎಂಬುದು ತಿಳಿದುಬಂದಿದೆ.

ಓದಿ: ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.