ETV Bharat / state

ಮಳೆಗಾಲ ಶುರುವಾದರೆ  ಸಾಕು ಇಲ್ಲಿನ ಜನತೆ ಹೊರಗೆ ಕಾಲಿಡಲೂ ಹೆದರ್ತಾರೆ - improper roads,

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.

ಮಳೆಗಾಲ ಆರಂಭವಾದರೆ ಸಾಕು ಇಲ್ಲಿನ ಜನತೆ ಹೊರಗೆ ಕಾಲಿಡಲೂ ಪರದಾಡುತ್ತಾರೆ
author img

By

Published : Aug 21, 2019, 2:15 PM IST

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೊನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.

ಹೌದು, 80 ಕ್ಕೂ ಅಧಿಕ ಮನೆಗಳಿರುವ ಈ ಕಾಲೊನಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಹಿನ್ನೆಲೆ ಮಳೆಗಾಲ ಆರಂಭವಾದರೇ ಸಾಕು ಜನ ಹೊರಗೆ ಕಾಲಿಡಲೂ ಪರದಾಡುವಂತಾಗಿದೆ. ಇನ್ನೂ ವಾಹನಗಳ ಚಲಾವಣೆಯಂತೂ ಸಾಧ್ಯವೇ ಇಲ್ಲದ ಮಾತು.

ಇನ್ನೂ ಎಲ್ಲೆಡೆ ಕೆಸರುಮಯ ವಾತಾವರಣದಿಂದಾಗಿ ಸಾಕಷ್ಟು ಚರ್ಮ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೊನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.

ಹೌದು, 80 ಕ್ಕೂ ಅಧಿಕ ಮನೆಗಳಿರುವ ಈ ಕಾಲೊನಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಹಿನ್ನೆಲೆ ಮಳೆಗಾಲ ಆರಂಭವಾದರೇ ಸಾಕು ಜನ ಹೊರಗೆ ಕಾಲಿಡಲೂ ಪರದಾಡುವಂತಾಗಿದೆ. ಇನ್ನೂ ವಾಹನಗಳ ಚಲಾವಣೆಯಂತೂ ಸಾಧ್ಯವೇ ಇಲ್ಲದ ಮಾತು.

ಇನ್ನೂ ಎಲ್ಲೆಡೆ ಕೆಸರುಮಯ ವಾತಾವರಣದಿಂದಾಗಿ ಸಾಕಷ್ಟು ಚರ್ಮ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

Intro:KN_HVR_04_ROAD_PROBLEM_SCRIPT_7202143
ಮಳೆಗಾಲ ಆರಂಭವಾದರೆ ಸಾಕು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೋನಿ ಜನರಲ್ಲಿ ಆತಂಕ ಮನೆಮಾಡುತ್ತೆ. ಇಲ್ಲಿಯ ದುರ್ಗಾದೇವಿ ಕಾಲೋನಿಯಲ್ಲಿ 80 ಕ್ಕೂ ಅಧಿಕ ಮನೆಗಳಿದ್ದು ಈ ಮನೆಗಳಿಗೆ ಸೂಕ್ತವಾದ ರಸ್ತೆ ಇಲ್ಲಾ. ಮಳೆಗಾಲ ಆರಂಭವಾದರೆ ಇಲ್ಲಿಯ ಜನ ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲಾ ಎನ್ನುತ್ತಾರೆ ಸ್ಥಳೀಯರು. ಮಳೆಗಾಲ ಆರಂಭವಾದರೇ ಸಾಕು ನಾವು ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಸಾಕಷ್ಟು ಚರ್ಮ ಕಾಯಲೆಗಳು ನಮ್ಮನ್ನು ಕಾಡುತ್ತವೆ. ಅಲ್ಲದೆ ಬರಿಗಾಲಲ್ಲಿ ನಡೆದಾಡುವುದನ್ನ ಬಿಟ್ಟರೆ ಇಲ್ಲಿ ಬೇರೆ ಮಾರ್ಗವಿಲ್ಲ. ಪರಿಣಾಮ ದ್ವಿಚಕ್ರವಾಹನಗಳು ಸೇರಿದಂತೆ ಇತರ ವಾಹನಗಳು ಅಡ್ಡಾಡುವಂತಿಲ್ಲಾ. ಇದರಿಂದಾಗಿ ದುರ್ಗಾ ಕಾಲೋನಿ ನಿವಾಸಿಗಳು ಹಲವು ಸಮಸ್ಯೆಗಳಲ್ಲಿ ಜೀವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಇಲ್ಲದಿದ್ದರೇ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.Body:KN_HVR_04_ROAD_PROBLEM_SCRIPT_7202143
ಮಳೆಗಾಲ ಆರಂಭವಾದರೆ ಸಾಕು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೋನಿ ಜನರಲ್ಲಿ ಆತಂಕ ಮನೆಮಾಡುತ್ತೆ. ಇಲ್ಲಿಯ ದುರ್ಗಾದೇವಿ ಕಾಲೋನಿಯಲ್ಲಿ 80 ಕ್ಕೂ ಅಧಿಕ ಮನೆಗಳಿದ್ದು ಈ ಮನೆಗಳಿಗೆ ಸೂಕ್ತವಾದ ರಸ್ತೆ ಇಲ್ಲಾ. ಮಳೆಗಾಲ ಆರಂಭವಾದರೆ ಇಲ್ಲಿಯ ಜನ ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲಾ ಎನ್ನುತ್ತಾರೆ ಸ್ಥಳೀಯರು. ಮಳೆಗಾಲ ಆರಂಭವಾದರೇ ಸಾಕು ನಾವು ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಸಾಕಷ್ಟು ಚರ್ಮ ಕಾಯಲೆಗಳು ನಮ್ಮನ್ನು ಕಾಡುತ್ತವೆ. ಅಲ್ಲದೆ ಬರಿಗಾಲಲ್ಲಿ ನಡೆದಾಡುವುದನ್ನ ಬಿಟ್ಟರೆ ಇಲ್ಲಿ ಬೇರೆ ಮಾರ್ಗವಿಲ್ಲ. ಪರಿಣಾಮ ದ್ವಿಚಕ್ರವಾಹನಗಳು ಸೇರಿದಂತೆ ಇತರ ವಾಹನಗಳು ಅಡ್ಡಾಡುವಂತಿಲ್ಲಾ. ಇದರಿಂದಾಗಿ ದುರ್ಗಾ ಕಾಲೋನಿ ನಿವಾಸಿಗಳು ಹಲವು ಸಮಸ್ಯೆಗಳಲ್ಲಿ ಜೀವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಇಲ್ಲದಿದ್ದರೇ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.Conclusion:KN_HVR_04_ROAD_PROBLEM_SCRIPT_7202143
ಮಳೆಗಾಲ ಆರಂಭವಾದರೆ ಸಾಕು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೋನಿ ಜನರಲ್ಲಿ ಆತಂಕ ಮನೆಮಾಡುತ್ತೆ. ಇಲ್ಲಿಯ ದುರ್ಗಾದೇವಿ ಕಾಲೋನಿಯಲ್ಲಿ 80 ಕ್ಕೂ ಅಧಿಕ ಮನೆಗಳಿದ್ದು ಈ ಮನೆಗಳಿಗೆ ಸೂಕ್ತವಾದ ರಸ್ತೆ ಇಲ್ಲಾ. ಮಳೆಗಾಲ ಆರಂಭವಾದರೆ ಇಲ್ಲಿಯ ಜನ ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲಾ ಎನ್ನುತ್ತಾರೆ ಸ್ಥಳೀಯರು. ಮಳೆಗಾಲ ಆರಂಭವಾದರೇ ಸಾಕು ನಾವು ಕೆಸರಿನಲ್ಲಿ ಅಡ್ಡಾಡುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದ ಸಾಕಷ್ಟು ಚರ್ಮ ಕಾಯಲೆಗಳು ನಮ್ಮನ್ನು ಕಾಡುತ್ತವೆ. ಅಲ್ಲದೆ ಬರಿಗಾಲಲ್ಲಿ ನಡೆದಾಡುವುದನ್ನ ಬಿಟ್ಟರೆ ಇಲ್ಲಿ ಬೇರೆ ಮಾರ್ಗವಿಲ್ಲ. ಪರಿಣಾಮ ದ್ವಿಚಕ್ರವಾಹನಗಳು ಸೇರಿದಂತೆ ಇತರ ವಾಹನಗಳು ಅಡ್ಡಾಡುವಂತಿಲ್ಲಾ. ಇದರಿಂದಾಗಿ ದುರ್ಗಾ ಕಾಲೋನಿ ನಿವಾಸಿಗಳು ಹಲವು ಸಮಸ್ಯೆಗಳಲ್ಲಿ ಜೀವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಇಲ್ಲದಿದ್ದರೇ ಉಗ್ರವಾಗಿ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.