ETV Bharat / state

ಸಾಕಷ್ಟು ಜಾಗ ಇದ್ರೂ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್​: ಗಾಡಿಗಳ ಗಾಳಿ ತೆಗೆದ್ರು ಜನ ಬುದ್ಧಿ ಕಲಿತಿಲ್ಲ - ಹಾವೇರಿ ಜಿಲ್ಲೆ ರಾಣಿಬೆನ್ನೂರು ನ್ಯೂಸ್​

ರಾಣೆಬೆನ್ನೂರು ತಾಲೂಕು ಕಚೇರಿಗೆ ತಮ್ಮ ಸ್ವಂತ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುವ ಸಾರ್ವಜನಿಕರು ಹೇಗೆಂದರೆ ಹಾಗೆ ಗಾಡಿಗಳನ್ನು ನಿಲ್ಲಿಸುತ್ತಿದ್ದಾರೆ. ಪಾರ್ಕಿಂಗ್​ ವ್ಯವಸ್ಥೆಯೇ ಅಧಿಕಾರಿಗಳಿಗೆ ತಲೆನೋವಾಗಿದೆ.

ಇಲ್ಲಿ ಸಾಕಷ್ಟು ಜಾಗ ಇದ್ರೂ ಸರಿಯಾದ ಪಾರ್ಕಿಂಗ್​ ವ್ಯವಸ್ಥೆ ಇಲ್ಲ,,,, ಗಾಡಿಯ ಗಾಳಿ ತೆಗುದ್ರು ಬುದ್ಧಿ ಕಲಿಯಲ್ಲ.....
author img

By

Published : Oct 20, 2019, 12:38 PM IST

ರಾಣೆಬೆನ್ನೂರು: ನಗರದ ತಾಲೂಕು ಆಡಳಿತ ಕಚೇರಿಯ ಮುಂಭಾಗ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ರಾಣೆಬೆನ್ನೂರು ತಾಲೂಕು ಆಡಳಿತ ಕಚೇರಿಯ ಮುಂಭಾಗದ ದೃಶ್ಯ

ಹೌದು, ನಿತ್ಯವು ತಾಲೂಕಿನ ಸಾವಿರಾರು ಜನರು ತಮ್ಮ ಕಾಗದ ಪತ್ರಗಳ ನೋಂದಣಿ ಅಥವಾ ಇತರೆ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬರುತ್ತಿರುತ್ತಾರೆ. ಈ ವೇಳೆ ತಮ್ಮ ಸ್ವಂತ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುವ ಸಾರ್ವಜನಿಕರು ಹೇಗೆಂದರೆ ಹಾಗೆ ಗಾಡಿಗಳನ್ನು ನಿಲ್ಲಿಸುತ್ತಾರೆ. ವಾಹನ ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರೂ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರರಿಗೆ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.

ಇನ್ನು, ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿಯ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ. ಅಷ್ಟೇ ಅಲ್ಲದೇ, ತಹಶಿಲ್ದಾರರು ಕಾರು ನಿಲ್ಲಿಸಬೇಕಾದ ಜಾಗವನ್ನೂ ಸಾರ್ವಜನಿಕ ದ್ವಿಚಕ್ರ ವಾಹನಗಳು ಆಕ್ರಮಿಸುತ್ತಿವೆ ಎನ್ನಲಾಗ್ತಿದೆ. ಹೊರಗಿನ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ಅಧಿಕಾರಿಗಳು ಹಾಗೂ ಪೊಲೀಸರು ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದ್ದಾರೆ. ಜೊತೆಗೆ ಬುದ್ಧಿ ಕಲಿಸುವ ಸಲುವಾಗಿ ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರೂ ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ರಾಣೆಬೆನ್ನೂರು: ನಗರದ ತಾಲೂಕು ಆಡಳಿತ ಕಚೇರಿಯ ಮುಂಭಾಗ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ರಾಣೆಬೆನ್ನೂರು ತಾಲೂಕು ಆಡಳಿತ ಕಚೇರಿಯ ಮುಂಭಾಗದ ದೃಶ್ಯ

ಹೌದು, ನಿತ್ಯವು ತಾಲೂಕಿನ ಸಾವಿರಾರು ಜನರು ತಮ್ಮ ಕಾಗದ ಪತ್ರಗಳ ನೋಂದಣಿ ಅಥವಾ ಇತರೆ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬರುತ್ತಿರುತ್ತಾರೆ. ಈ ವೇಳೆ ತಮ್ಮ ಸ್ವಂತ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ತೆಗೆದುಕೊಂಡು ಬರುವ ಸಾರ್ವಜನಿಕರು ಹೇಗೆಂದರೆ ಹಾಗೆ ಗಾಡಿಗಳನ್ನು ನಿಲ್ಲಿಸುತ್ತಾರೆ. ವಾಹನ ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರೂ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಇತರರಿಗೆ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.

ಇನ್ನು, ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿಯ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ. ಅಷ್ಟೇ ಅಲ್ಲದೇ, ತಹಶಿಲ್ದಾರರು ಕಾರು ನಿಲ್ಲಿಸಬೇಕಾದ ಜಾಗವನ್ನೂ ಸಾರ್ವಜನಿಕ ದ್ವಿಚಕ್ರ ವಾಹನಗಳು ಆಕ್ರಮಿಸುತ್ತಿವೆ ಎನ್ನಲಾಗ್ತಿದೆ. ಹೊರಗಿನ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ಅಧಿಕಾರಿಗಳು ಹಾಗೂ ಪೊಲೀಸರು ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದ್ದಾರೆ. ಜೊತೆಗೆ ಬುದ್ಧಿ ಕಲಿಸುವ ಸಲುವಾಗಿ ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರೂ ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

Intro:ತಾಲೂಕ ಕಚೇರಿಯ ‌ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆ...

ರಾಣೆಬೆನ್ನೂರ: ನಗರದ ತಾಲೂಕ ಆಡಳಿತ ಕಚೇರಿಯ ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಿತ್ಯವು ತಾಲೂಕಿನ ಸಾವಿರಾರು ಜನರು ಹಾಗೂ ರೈತರು ತಮ್ಮ ಕಾಗದ ಪತ್ರಗಳು, ನೊಂದಣಿಗಳು ಹಾಗೂ ಉತಾರಗಳನ್ನು ತೆಗೆದುಕೊಳ್ಳಲು ಕಚೇರಿಗೆ ಬರುತ್ತಾರೆ.
ಈ ನಡುವೆ ರೈತರು, ಸಾರ್ವಜನಿಕರು ತಮ್ಮ ಸ್ವಂತ ದ್ವಿಚಕ್ರ ವಾಹನಗಳನ್ನು ತಗೆದುಕೊಂಡು ಬರುವ ಹಿನ್ನೆಲೆಯಲ್ಲಿ ಅವುಗಳನ್ನು ಇಲ್ಲಿ ನಿಲ್ಲಿಸುವುದೆ ದೊಡ್ಡ ಸಮಸ್ಯೆಯಾಗಿದೆ. ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರು ಸಹ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.

ತಾಲೂಕು ಕಚೇರಿ ಮುಂಬಾಗ ಸುಮಾರ ಎರಡು ಗುಂಟೆ ವಿಶಾಲವಾದ ಜಾಗವಿದ್ದು ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆ ಇದೆ. ಜತೆಯಾಗಿ ಇತ್ತಿಚೆಗೆ ಕಚೇರಿ ಮುಂದೆ ಗಿಡಗಳನ್ನು ನೆಡಲಾಗಿದ್ದು, ಗಾಡಿಗಳನ್ನು ಅಲ್ಲಿ ನಿಲ್ಲಿಸುವುದಕ್ಕೆ ಜನರು ಪರದಾಡುವಂತಾಗಿದೆ.
ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ, ಅದರಲ್ಲಿ ಹೊರಗಿನ ಜನರು ಅಲ್ಲಿ ತಂದು ವಾಹನಗಳು ನಿಲ್ಲಿಸಿತ್ತಿದ್ದು ಅಧಿಕಾರಿಗಳಿಗೆ ಕೂಡ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ.

ದ್ವಾರ ಪ್ರವೇಶಕ್ಕೆ ಗಾಡಿಗಳೆ ಸ್ವಾಗತ...
ತಾಲೂಕು ಕಚೇರಿ ಬಾಗಿಲು ಪ್ರವೇಶ ಮಾಡಬೇಕಾದರೆ ಬೈಕಗಳು ಸ್ವಾಗತ ಕೊರುತ್ತವೆ. ತಹಸೀಲ್ದಾರ ಕಾರು ನಿಲ್ಲಿಸಬೇಕಾದ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ತಂದು ನಿಲ್ಲಿಸುತ್ತಾರೆ. ಇದರಿಂದ ಇಲ್ಲಿ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ.
ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರು ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.

ಅಧಿಕಾರಿಗಳು ಹಾಗೂ ಪೋಲಿಸರ ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದರು, ಸಾರ್ವಜನಿಕರು ಹಾಗೂ ರೈತರು ಮಾತ್ರ ಕ್ಯಾರೆ ಅನ್ನದೆ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದಾರೆ.
Body:ತಾಲೂಕ ಕಚೇರಿಯ ‌ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆ...

ರಾಣೆಬೆನ್ನೂರ: ನಗರದ ತಾಲೂಕ ಆಡಳಿತ ಕಚೇರಿಯ ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಿತ್ಯವು ತಾಲೂಕಿನ ಸಾವಿರಾರು ಜನರು ಹಾಗೂ ರೈತರು ತಮ್ಮ ಕಾಗದ ಪತ್ರಗಳು, ನೊಂದಣಿಗಳು ಹಾಗೂ ಉತಾರಗಳನ್ನು ತೆಗೆದುಕೊಳ್ಳಲು ಕಚೇರಿಗೆ ಬರುತ್ತಾರೆ.
ಈ ನಡುವೆ ರೈತರು, ಸಾರ್ವಜನಿಕರು ತಮ್ಮ ಸ್ವಂತ ದ್ವಿಚಕ್ರ ವಾಹನಗಳನ್ನು ತಗೆದುಕೊಂಡು ಬರುವ ಹಿನ್ನೆಲೆಯಲ್ಲಿ ಅವುಗಳನ್ನು ಇಲ್ಲಿ ನಿಲ್ಲಿಸುವುದೆ ದೊಡ್ಡ ಸಮಸ್ಯೆಯಾಗಿದೆ. ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರು ಸಹ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.

ತಾಲೂಕು ಕಚೇರಿ ಮುಂಬಾಗ ಸುಮಾರ ಎರಡು ಗುಂಟೆ ವಿಶಾಲವಾದ ಜಾಗವಿದ್ದು ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆ ಇದೆ. ಜತೆಯಾಗಿ ಇತ್ತಿಚೆಗೆ ಕಚೇರಿ ಮುಂದೆ ಗಿಡಗಳನ್ನು ನೆಡಲಾಗಿದ್ದು, ಗಾಡಿಗಳನ್ನು ಅಲ್ಲಿ ನಿಲ್ಲಿಸುವುದಕ್ಕೆ ಜನರು ಪರದಾಡುವಂತಾಗಿದೆ.
ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ, ಅದರಲ್ಲಿ ಹೊರಗಿನ ಜನರು ಅಲ್ಲಿ ತಂದು ವಾಹನಗಳು ನಿಲ್ಲಿಸಿತ್ತಿದ್ದು ಅಧಿಕಾರಿಗಳಿಗೆ ಕೂಡ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ.

ದ್ವಾರ ಪ್ರವೇಶಕ್ಕೆ ಗಾಡಿಗಳೆ ಸ್ವಾಗತ...
ತಾಲೂಕು ಕಚೇರಿ ಬಾಗಿಲು ಪ್ರವೇಶ ಮಾಡಬೇಕಾದರೆ ಬೈಕಗಳು ಸ್ವಾಗತ ಕೊರುತ್ತವೆ. ತಹಸೀಲ್ದಾರ ಕಾರು ನಿಲ್ಲಿಸಬೇಕಾದ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ತಂದು ನಿಲ್ಲಿಸುತ್ತಾರೆ. ಇದರಿಂದ ಇಲ್ಲಿ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ.
ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರು ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.

ಅಧಿಕಾರಿಗಳು ಹಾಗೂ ಪೋಲಿಸರ ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದರು, ಸಾರ್ವಜನಿಕರು ಹಾಗೂ ರೈತರು ಮಾತ್ರ ಕ್ಯಾರೆ ಅನ್ನದೆ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದಾರೆ.Conclusion:ತಾಲೂಕ ಕಚೇರಿಯ ‌ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆ...

ರಾಣೆಬೆನ್ನೂರ: ನಗರದ ತಾಲೂಕ ಆಡಳಿತ ಕಚೇರಿಯ ಮುಂಬಾಗ ವಾಹನ ನಿಲುಗಡೆಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಿತ್ಯವು ತಾಲೂಕಿನ ಸಾವಿರಾರು ಜನರು ಹಾಗೂ ರೈತರು ತಮ್ಮ ಕಾಗದ ಪತ್ರಗಳು, ನೊಂದಣಿಗಳು ಹಾಗೂ ಉತಾರಗಳನ್ನು ತೆಗೆದುಕೊಳ್ಳಲು ಕಚೇರಿಗೆ ಬರುತ್ತಾರೆ.
ಈ ನಡುವೆ ರೈತರು, ಸಾರ್ವಜನಿಕರು ತಮ್ಮ ಸ್ವಂತ ದ್ವಿಚಕ್ರ ವಾಹನಗಳನ್ನು ತಗೆದುಕೊಂಡು ಬರುವ ಹಿನ್ನೆಲೆಯಲ್ಲಿ ಅವುಗಳನ್ನು ಇಲ್ಲಿ ನಿಲ್ಲಿಸುವುದೆ ದೊಡ್ಡ ಸಮಸ್ಯೆಯಾಗಿದೆ. ನಿಲುಗಡೆ ಮಾಡಲು ವಿಶಾಲವಾದ ಜಾಗವಿದ್ದರು ಸಹ ಸಾರ್ವಜನಿಕರು ಮಾತ್ರ ಗಾಡಿಗಳನ್ನು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಕಚೇರಿಗೆ ಹೋಗಲು ಸಮಸ್ಯೆಯಾಗಿದ್ದು, ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ.

ತಾಲೂಕು ಕಚೇರಿ ಮುಂಬಾಗ ಸುಮಾರ ಎರಡು ಗುಂಟೆ ವಿಶಾಲವಾದ ಜಾಗವಿದ್ದು ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪ್ರತಿಮೆ ಇದೆ. ಜತೆಯಾಗಿ ಇತ್ತಿಚೆಗೆ ಕಚೇರಿ ಮುಂದೆ ಗಿಡಗಳನ್ನು ನೆಡಲಾಗಿದ್ದು, ಗಾಡಿಗಳನ್ನು ಅಲ್ಲಿ ನಿಲ್ಲಿಸುವುದಕ್ಕೆ ಜನರು ಪರದಾಡುವಂತಾಗಿದೆ.
ಕಚೇರಿ ಅಧಿಕಾರಿಗಳು ತಮ್ಮ ವಾಹನಗಳನ್ನು ಕಚೇರಿ ಪಾರ್ಕಿಂಗ್ ಒಳಗಡೆ ನಿಲ್ಲಿಸುತ್ತಾರೆ, ಅದರಲ್ಲಿ ಹೊರಗಿನ ಜನರು ಅಲ್ಲಿ ತಂದು ವಾಹನಗಳು ನಿಲ್ಲಿಸಿತ್ತಿದ್ದು ಅಧಿಕಾರಿಗಳಿಗೆ ಕೂಡ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ.

ದ್ವಾರ ಪ್ರವೇಶಕ್ಕೆ ಗಾಡಿಗಳೆ ಸ್ವಾಗತ...
ತಾಲೂಕು ಕಚೇರಿ ಬಾಗಿಲು ಪ್ರವೇಶ ಮಾಡಬೇಕಾದರೆ ಬೈಕಗಳು ಸ್ವಾಗತ ಕೊರುತ್ತವೆ. ತಹಸೀಲ್ದಾರ ಕಾರು ನಿಲ್ಲಿಸಬೇಕಾದ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ತಂದು ನಿಲ್ಲಿಸುತ್ತಾರೆ. ಇದರಿಂದ ಇಲ್ಲಿ ಸಾರ್ವಜನಿಕರು ನಡೆದಾಡಲು ಕಷ್ಟವಾಗಿದೆ.
ಕಚೇರಿಯ ಸಿಬ್ಬಂದಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಗಾಳಿ ತಗೆದರು ಕೂಡ ಸಾರ್ವಜನಿಕರು ಮತ್ತೆ ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.
ಅಧಿಕಾರಿಗಳು ಹಾಗೂ ಪೋಲಿಸರ ಅನೇಕ ಬಾರಿ ವಾಹನ ನಿಲುಗಡೆ ಬಗ್ಗೆ ಅರಿವು ಮೂಡಿಸಿದರು, ಸಾರ್ವಜನಿಕರು ಹಾಗೂ ರೈತರು ಮಾತ್ರ ಕ್ಯಾರೆ ಅನ್ನದೆ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.