ETV Bharat / state

ರೈಲ್ವೆ ಬ್ರಿಡ್ಜ್​ ಕೆಳಗಿನ ನೀರಲ್ಲಿ ಸಿಲುಕಿ ಎತ್ತು ಸಾವು... ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರು

ರೈಲ್ವೆ ಬ್ರಿಡ್ಜ್​ ಕೆಳಗೆ ನಿಂತ ನೀರಿನಲ್ಲಿ ಎತ್ತಿನ ಗಾಡಿ ಸಿಲುಕಿ ಎತ್ತು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತಳ್ಳಳ್ಳಿಯಲ್ಲಿ ನಡೆದಿದೆ.

author img

By

Published : Jun 26, 2019, 2:59 PM IST

ಎತ್ತು ಸಾವು

ಹಾವೇರಿ: ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವನ್ನಪ್ಪಿದ್ದು, ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ನಡೆದಿದೆ.

ರೈಲ್ವೆ ಬ್ರಿಡ್ಜ್​ ಕೆಳಗೆ ಎತ್ತಿನಗಾಡಿ ಸಿಲುಕಿಕೊಂಡಿರುವ ದೃಶ್ಯಾವಳಿ

ಮಳೆಯಿಂದಾಗಿ ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರಿನಲ್ಲೇ ರೈತ ಬಿತ್ತನೆ ಮಾಡಲು ಜಮೀನಿಗೆ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಡಿ ನೀರಿನಲ್ಲಿ ಸಿಲುಕಿ ಮುಂದೆ ಸಾಗಲು ಆಗದೆ ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ಮೂವರು ಮಹಿಳೆಯರನ್ನ ಪೊಲೀಸರು ರಕ್ಷಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಹಾವೇರಿ: ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವನ್ನಪ್ಪಿದ್ದು, ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ನಡೆದಿದೆ.

ರೈಲ್ವೆ ಬ್ರಿಡ್ಜ್​ ಕೆಳಗೆ ಎತ್ತಿನಗಾಡಿ ಸಿಲುಕಿಕೊಂಡಿರುವ ದೃಶ್ಯಾವಳಿ

ಮಳೆಯಿಂದಾಗಿ ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರಿನಲ್ಲೇ ರೈತ ಬಿತ್ತನೆ ಮಾಡಲು ಜಮೀನಿಗೆ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಡಿ ನೀರಿನಲ್ಲಿ ಸಿಲುಕಿ ಮುಂದೆ ಸಾಗಲು ಆಗದೆ ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ಮೂವರು ಮಹಿಳೆಯರನ್ನ ಪೊಲೀಸರು ರಕ್ಷಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Intro:ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವು. ನಾಲ್ವರು ಪ್ರಾಣಾಪಾಯದಿಂದ ಪಾರು.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ಘಟನೆ.
ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು.
ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರು.
ಮಳೆ ಆಗಿದ್ದರಿಂದ ಬಿತ್ತನೆ ಮಾಡಲು ಜಮೀನಿಗೆ ತೆರಳುತ್ತಿದ್ದ ವೇಳೆ ಘಟನೆ.
ಜಮೀನಿಗೆ ತೆರಳಲು ಅನ್ಯ ಮಾರ್ಗವಿಲ್ಲದೆ ಬ್ರಿಡ್ಜ್ ಕೆಳಗೆ ಹಾದು ಹೋಗುತ್ತಿದ್ದ ಎತ್ತಿನ ಬಂಡಿ.
ಎತ್ತಿನ ಬಂಡಿಯಲ್ಲಿ ಕುಳಿತು ಹೋಗುತ್ತಿದ್ದ ಮೂವರು ಮಹಿಳೆಯರನ್ನ ರಕ್ಷಿಸಿದ ಸ್ಥಳೀಯರು.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.Body:ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವು. ನಾಲ್ವರು ಪ್ರಾಣಾಪಾಯದಿಂದ ಪಾರು.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ಘಟನೆ.
ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು.
ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರು.
ಮಳೆ ಆಗಿದ್ದರಿಂದ ಬಿತ್ತನೆ ಮಾಡಲು ಜಮೀನಿಗೆ ತೆರಳುತ್ತಿದ್ದ ವೇಳೆ ಘಟನೆ.
ಜಮೀನಿಗೆ ತೆರಳಲು ಅನ್ಯ ಮಾರ್ಗವಿಲ್ಲದೆ ಬ್ರಿಡ್ಜ್ ಕೆಳಗೆ ಹಾದು ಹೋಗುತ್ತಿದ್ದ ಎತ್ತಿನ ಬಂಡಿ.
ಎತ್ತಿನ ಬಂಡಿಯಲ್ಲಿ ಕುಳಿತು ಹೋಗುತ್ತಿದ್ದ ಮೂವರು ಮಹಿಳೆಯರನ್ನ ರಕ್ಷಿಸಿದ ಸ್ಥಳೀಯರು.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.Conclusion:ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವು. ನಾಲ್ವರು ಪ್ರಾಣಾಪಾಯದಿಂದ ಪಾರು.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ಘಟನೆ.
ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು.
ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರು.
ಮಳೆ ಆಗಿದ್ದರಿಂದ ಬಿತ್ತನೆ ಮಾಡಲು ಜಮೀನಿಗೆ ತೆರಳುತ್ತಿದ್ದ ವೇಳೆ ಘಟನೆ.
ಜಮೀನಿಗೆ ತೆರಳಲು ಅನ್ಯ ಮಾರ್ಗವಿಲ್ಲದೆ ಬ್ರಿಡ್ಜ್ ಕೆಳಗೆ ಹಾದು ಹೋಗುತ್ತಿದ್ದ ಎತ್ತಿನ ಬಂಡಿ.
ಎತ್ತಿನ ಬಂಡಿಯಲ್ಲಿ ಕುಳಿತು ಹೋಗುತ್ತಿದ್ದ ಮೂವರು ಮಹಿಳೆಯರನ್ನ ರಕ್ಷಿಸಿದ ಸ್ಥಳೀಯರು.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.