ETV Bharat / state

ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಹೀಗೆ ಟವಲ್​ ಹಾಕಿದ ಶಾಸಕ ಯಾರು ಗೊತ್ತಾ? - Hukkeri mutt shree blessings

ಹುಕ್ಕೇರಿ ಮಠದ ಶ್ರೀಗಳ ಆಶೀರ್ವಾದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವಿದೆ ಅಂತಾ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.

Olekar statement on minister position
ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಟವೆಲ್‌ ಹಾಕಿದ ಶಾಸಕ ಓಲೇಕಾರ್
author img

By

Published : Jan 3, 2020, 8:42 PM IST

ಹಾವೇರಿ: ಹುಕ್ಕೇರಿ ಮಠ ಶ್ರೀಗಳ ಆಶೀರ್ವಾದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೂ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವನ್ನ ಹಾವೇರಿ ಶಾಸಕ ನೆಹರು ಓಲೇಕಾರ್ ವ್ಯಕ್ತಪಡಿಸಿದ್ದಾರೆ.

ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಟವೆಲ್‌ ಹಾಕಿದ ಶಾಸಕ ಓಲೇಕಾರ್

ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಕುರಿತಂತೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ. ಸಚಿವನಾಗಬಹುದು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇದೇ ವೇಳೆ, ರಾಜ್ಯಕ್ಕೆ ಅನುದಾನ ನೀಡುವ ಕುರಿತಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳದಿರುವ ಕುರಿತು ಮಾತನಾಡಿದ ಶಾಸಕ ಓಲೇಕಾರ್, ಮೋದಿ ತಾವು ಬಂದಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಪರಿಹಾರ ನೀಡುವ ಕುರಿತಂತೆ ಮೋದಿ ಮಾತನಾಡಲಿದ್ದಾರೆ ಮತ್ತು ರಾಜ್ಯಕ್ಕೆ ಸೂಕ್ತ ಅನುದಾನ ನೀಡಲಿದ್ದಾರೆ ಎಂದು ನೆಹರು ಓಲೇಕಾರ್ ಭರವಸೆ ನೀಡಿದರು.

ಹಾವೇರಿ: ಹುಕ್ಕೇರಿ ಮಠ ಶ್ರೀಗಳ ಆಶೀರ್ವಾದಿಂದ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೂ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವನ್ನ ಹಾವೇರಿ ಶಾಸಕ ನೆಹರು ಓಲೇಕಾರ್ ವ್ಯಕ್ತಪಡಿಸಿದ್ದಾರೆ.

ಹೌದೌದು ನಾನೂ ಸಚಿವನಾಗಬೇಕೆಂಬುದು ಮನದಲ್ಲಿದೆ.. ಟವೆಲ್‌ ಹಾಕಿದ ಶಾಸಕ ಓಲೇಕಾರ್

ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಕುರಿತಂತೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ. ಸಚಿವನಾಗಬಹುದು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇದೇ ವೇಳೆ, ರಾಜ್ಯಕ್ಕೆ ಅನುದಾನ ನೀಡುವ ಕುರಿತಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಏನೂ ಹೇಳದಿರುವ ಕುರಿತು ಮಾತನಾಡಿದ ಶಾಸಕ ಓಲೇಕಾರ್, ಮೋದಿ ತಾವು ಬಂದಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಪರಿಹಾರ ನೀಡುವ ಕುರಿತಂತೆ ಮೋದಿ ಮಾತನಾಡಲಿದ್ದಾರೆ ಮತ್ತು ರಾಜ್ಯಕ್ಕೆ ಸೂಕ್ತ ಅನುದಾನ ನೀಡಲಿದ್ದಾರೆ ಎಂದು ನೆಹರು ಓಲೇಕಾರ್ ಭರವಸೆ ನೀಡಿದರು.

Intro:KN_HVR_02_OLEKAR_MINISTER_SCRIPT_7202143
ಸಚಿವ ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಸಿಗುತ್ತೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದೇವೆ. ಹುಕ್ಕೇರಿಮಠಶ್ರೀಗಳ ಆಶೀರ್ವಾದಿಂದ ತಮಗೆ ಸಚಿವ ಸ್ಥಾನ ಸಿಗಬಹುದು ಎಂಬ ವಿಶ್ವಾಸವನ್ನ ಹಾವೇರಿ ಶಾಸಕ ನೆಹರು ಓಲೇಕಾರ್ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಮೇಳ ಉದ್ಘಾಟಿಸಿ ಮಾತನಾಡಿದ ಅವರು ಈ ಕುರಿತಂತೆ ಸಿ.ಎಂ.ಯಡಿಯೂರಪ್ಪರನ್ನ ಭೇಟಿ ಮಾಡಿದ್ದು ಮುಂದೆ ಆಗಬಹುದು ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಇದೇ ವೇಳೆ ರಾಜ್ಯಕ್ಕೆ ಅನುಧಾನ ನೀಡುವ ಕುರಿತಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಏನು ಹೇಳದಿರುವ ಕುರಿತು ಮಾತನಾಡಿದ ಶಾಸಕ ಓಲೇಕಾರ್ ಮೋದಿ ಬಂದಿರುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ರಾಜ್ಯಕ್ಕೆ ಪರಿಹಾರ ನೀಡುವ ಕುರಿತಂತೆ ಮೋದಿ ಮಾತನಾಡಲಿದ್ದಾರೆ ಮತ್ತು ರಾಜ್ಯಕ್ಕೆ ಸೂಕ್ತ ಅನುಧಾನ ನೀಡಲಿದ್ದಾರೆ ಎಂದು ನೆಹರು ಓಲೇಕಾರ್ ವಿಶ್ವಾಸ ವ್ಯಕ್ತಪಡಿಸಿದರು.
LOOK.....,
BYTE-01ನೆಹರು ಓಲೇಕಾರ್, ಹಾವೇರಿ ಶಾಸಕBody:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.