ETV Bharat / state

ಹಾವೇರಿ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ನದಿಗಳು.. ಸಾವಿರಾರು ಎಕರೆ ಭೂಮಿ ಜಲಾವೃತ.. - Haveri district flood pattern

ಹಾವೇರಿ ಜಿಲ್ಲೆಯಲ್ಲಿ ಹರಿಯುವ ಕುಮುದ್ವತಿ, ವರದಾ, ಧರ್ಮ ಮತ್ತು ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ಚುತ್ತಿದ್ದು, ಪ್ರವಾಹ ಸ್ವರೂಪ ಪಡೆದಿದೆ. ಗ್ರಾಮವು ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಗಂಜಿ ಕೇಂದ್ರಗಳಿಗೆ ಪಯಣ ಬೆಳೆಸಿದ್ದಾರೆ.

haveri-district-flood-pattern
author img

By

Published : Aug 10, 2019, 12:04 PM IST

Updated : Aug 10, 2019, 12:19 PM IST

ಹಾವೇರಿ: ನಿಲ್ಲದ ವರುಣನ ಅಬ್ಬರ, ಜಿಲ್ಲೆಯಲ್ಲಿ ಹರಿಯುವ ಕುಮುದ್ವತಿ, ವರದಾ, ಧರ್ಮ ಮತ್ತು ತುಂಗಭದ್ರಾ ನದಿಯಲ್ಲಿ ದಿನೇದಿನೆ ನೀರಿನ ಹರಿವು ಹೆಚ್ಚುತ್ತಿದ್ದು, ಪ್ರವಾಹ ಸ್ವರೂಪ ಪಡೆದಿದೆ.

ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ನದಿ ನೀರಿನ ಪ್ರಮಾಣ..

ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು,ರಟ್ಟೀಹಳ್ಳಿ-ಹಿರೇಮೊರಬ ರಸ್ತೆಯ ಸಂಪರ್ಕ ಸ್ಥಗಿತಗೊಂಡಿದ್ದು ಈ ಮಾರ್ಗವಾಗಿ ಸಂಚಾರ ಕಷ್ಟವಾಗಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮಗಳ ನಡುವಿನ ಸಂಪರ್ಕ ಬಂದ್​ ಆಗಿದೆ.

ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತವಾಗಿವೆ. ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಗ್ರಾಮವು ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಲ್ಲಿ ನೀರು ತುಂಬಿ ಹೋಗಿರುವುದರಿಂದ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರಗಳಿಗೆ ಗ್ರಾಮಸ್ಥರು ಪ್ರಯಾಣ ಬೆಳೆಸುತ್ತಿದ್ದಾರೆ.

ಹಾವೇರಿ: ನಿಲ್ಲದ ವರುಣನ ಅಬ್ಬರ, ಜಿಲ್ಲೆಯಲ್ಲಿ ಹರಿಯುವ ಕುಮುದ್ವತಿ, ವರದಾ, ಧರ್ಮ ಮತ್ತು ತುಂಗಭದ್ರಾ ನದಿಯಲ್ಲಿ ದಿನೇದಿನೆ ನೀರಿನ ಹರಿವು ಹೆಚ್ಚುತ್ತಿದ್ದು, ಪ್ರವಾಹ ಸ್ವರೂಪ ಪಡೆದಿದೆ.

ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ನದಿ ನೀರಿನ ಪ್ರಮಾಣ..

ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು,ರಟ್ಟೀಹಳ್ಳಿ-ಹಿರೇಮೊರಬ ರಸ್ತೆಯ ಸಂಪರ್ಕ ಸ್ಥಗಿತಗೊಂಡಿದ್ದು ಈ ಮಾರ್ಗವಾಗಿ ಸಂಚಾರ ಕಷ್ಟವಾಗಿದೆ. ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮಗಳ ನಡುವಿನ ಸಂಪರ್ಕ ಬಂದ್​ ಆಗಿದೆ.

ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತವಾಗಿವೆ. ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಗ್ರಾಮವು ಸಂಪೂರ್ಣ ಜಲಾವೃತಗೊಂಡಿದೆ. ಮನೆಗಳಲ್ಲಿ ನೀರು ತುಂಬಿ ಹೋಗಿರುವುದರಿಂದ ಅಕ್ಕಪಕ್ಕದಲ್ಲಿ ನಿರ್ಮಿಸಿರುವ ಗಂಜಿ ಕೇಂದ್ರಗಳಿಗೆ ಗ್ರಾಮಸ್ಥರು ಪ್ರಯಾಣ ಬೆಳೆಸುತ್ತಿದ್ದಾರೆ.

Intro:ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ನದಿ ನೀರಿನ ಪ್ರಮಾಣ.
ಕುಮುದ್ವತಿ, ವರದಾ, ಧರ್ಮಾ ಮತ್ತು ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ.
ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು, ರಟ್ಟೀಹಳ್ಳಿ-ಹಿರೇಮೊರಬ ರಸ್ತೆ ಸಂಪರ್ಕ ಸ್ಥಗಿತ.
ಬ್ರಿಡ್ಜ್ ಮೇಲೆ ನೀರು ಹರಿತಿರೋದ್ರಿಂದ ಸಂಪರ್ಕ ಸ್ಥಗಿತ.
ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತ.
ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನುಗ್ಗಿದ ನದಿ‌ ನೀರು.
ನೀರಿನಲ್ಲಿ ನಿಂತ ನೂರಾರು ಮನೆಗಳು.
ಪರಿಹಾರ ಕೇಂದ್ರಕ್ಕೆ ತೆರಳ್ತಿರೋ ಜನರು.Body:ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ನದಿ ನೀರಿನ ಪ್ರಮಾಣ.
ಕುಮುದ್ವತಿ, ವರದಾ, ಧರ್ಮಾ ಮತ್ತು ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ.
ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು, ರಟ್ಟೀಹಳ್ಳಿ-ಹಿರೇಮೊರಬ ರಸ್ತೆ ಸಂಪರ್ಕ ಸ್ಥಗಿತ.
ಬ್ರಿಡ್ಜ್ ಮೇಲೆ ನೀರು ಹರಿತಿರೋದ್ರಿಂದ ಸಂಪರ್ಕ ಸ್ಥಗಿತ.
ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತ.
ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನುಗ್ಗಿದ ನದಿ‌ ನೀರು.
ನೀರಿನಲ್ಲಿ ನಿಂತ ನೂರಾರು ಮನೆಗಳು.
ಪರಿಹಾರ ಕೇಂದ್ರಕ್ಕೆ ತೆರಳ್ತಿರೋ ಜನರು.Conclusion:ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ನದಿ ನೀರಿನ ಪ್ರಮಾಣ.
ಕುಮುದ್ವತಿ, ವರದಾ, ಧರ್ಮಾ ಮತ್ತು ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣ.
ರಟ್ಟೀಹಳ್ಳಿ-ಮಾಸೂರು, ಕುಡುಪಲಿ-ರಾಣೇಬೆನ್ನೂರು, ತುಮ್ಮಿನಕಟ್ಟಿ-ರಾಣೇಬೆನ್ನೂರು, ರಟ್ಟೀಹಳ್ಳಿ-ಹಿರೇಮೊರಬ ರಸ್ತೆ ಸಂಪರ್ಕ ಸ್ಥಗಿತ.
ಬ್ರಿಡ್ಜ್ ಮೇಲೆ ನೀರು ಹರಿತಿರೋದ್ರಿಂದ ಸಂಪರ್ಕ ಸ್ಥಗಿತ.
ನಾಗನೂರು, ಬೆಂಚಳ್ಳಿ, ಶಾಡಗುಪ್ಪಿ, ಹರವಿ, ವರದಳ್ಳಿ ಹಲಸೂರು, ಕರಿಕ್ಯಾತನಹಳ್ಳಿ, ಸೋಮಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ಜಲಾವೃತ.
ಹೊಸರಿತ್ತಿ, ಕೋಣನತಂಬಗಿ, ಹಾಲಗಿ, ಮರೋಳ, ಹಳೆಕಿತ್ತೂರು, ಹರವಿ ಗ್ರಾಮಗಳಿಗೆ ನುಗ್ಗಿದ ನದಿ‌ ನೀರು.
ನೀರಿನಲ್ಲಿ ನಿಂತ ನೂರಾರು ಮನೆಗಳು.
ಪರಿಹಾರ ಕೇಂದ್ರಕ್ಕೆ ತೆರಳ್ತಿರೋ ಜನರು.
Last Updated : Aug 10, 2019, 12:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.