ETV Bharat / state

ಜನಮೆಚ್ಚುಗೆ ಗಳಿಸಿದ ತಹಶೀಲ್ದಾರ್‌, ಸಿಬ್ಬಂದಿಯ ಸ್ವಚ್ಛತಾ ಕಾರ್ಯ

author img

By

Published : Oct 9, 2020, 9:50 AM IST

ತಹಶೀಲ್ದಾರ್​​ ಪಿ.ಎಸ್.ಎರ್ರಿಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ ಏಳು ದಿನಗಳ ಕಾಲ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛಗೊಳಿಸಿದ್ದಾರೆ.

ಹಾನಗಲ್: 7 ದಿನಗಳ ಕಾಲ ನಡೆಯಿತು ಸ್ವಚ್ಛತಾ ಕಾರ್ಯ
ಹಾನಗಲ್: 7 ದಿನಗಳ ಕಾಲ ನಡೆಯಿತು ಸ್ವಚ್ಛತಾ ಕಾರ್ಯ

ಹಾನಗಲ್: ಪಟ್ಟಣದ ಹೊರವಲಯದಲ್ಲಿರುವ ಮಲ್ಲಿಗಾರ ಓಣಿಯಲ್ಲಿನ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳು ಮತ್ತು ಕಸವನ್ನು ಇಂದು ಬೆಳ್ಳಂಬೆಳಗ್ಗೆ ತಹಶೀಲ್ದಾರ್​​ ಮತ್ತು ಸಿಬ್ಬಂದಿ ಶುಚಿಗೊಳಿಸಿದರು.

ಸ್ವಚ್ಛತಾ ಕಾರ್ಯ

ಒಂದು ವಾರಗಳ ಕಾಲ ಇಲ್ಲಿನ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಈ ತಂಡ ಸ್ವಚ್ಛಗೊಳಿಸಿದೆ. ಪಟ್ಟಣದ ಮುಖ್ಯ ಕೆರೆಯಾದ ಆನೆ ಕೆರೆ ಮತ್ತು ಶಾಲಾ ಆವರಣ, ದೇವಸ್ಥಾನ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗಳಿಸಿದರು.

ಹಾನಗಲ್: ಪಟ್ಟಣದ ಹೊರವಲಯದಲ್ಲಿರುವ ಮಲ್ಲಿಗಾರ ಓಣಿಯಲ್ಲಿನ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಮತ್ತು ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಬೆಳೆದಿದ್ದ ಮುಳ್ಳಿನ ಗಿಡಗಳು ಮತ್ತು ಕಸವನ್ನು ಇಂದು ಬೆಳ್ಳಂಬೆಳಗ್ಗೆ ತಹಶೀಲ್ದಾರ್​​ ಮತ್ತು ಸಿಬ್ಬಂದಿ ಶುಚಿಗೊಳಿಸಿದರು.

ಸ್ವಚ್ಛತಾ ಕಾರ್ಯ

ಒಂದು ವಾರಗಳ ಕಾಲ ಇಲ್ಲಿನ ವಿವಿಧ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಈ ತಂಡ ಸ್ವಚ್ಛಗೊಳಿಸಿದೆ. ಪಟ್ಟಣದ ಮುಖ್ಯ ಕೆರೆಯಾದ ಆನೆ ಕೆರೆ ಮತ್ತು ಶಾಲಾ ಆವರಣ, ದೇವಸ್ಥಾನ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.