ETV Bharat / state

ನೆರೆ ಸಂತ್ರಸ್ತರ ಹಣದಲ್ಲಿ ಗೋಲ್​ಮಾಲ್​​​ ಆರೋಪ: 6 ಮಂದಿ ಗ್ರಾಪಂ ಲೆಕ್ಕಾಧಿಕಾರಿಗಳ ಅಮಾನತು - ಹಾವೇರಿ ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್​ಮಾಲ್

ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್​ಮಾಲ್
Goal Mall in flood victims fund
author img

By

Published : Feb 27, 2020, 10:10 PM IST

ಹಾವೇರಿ: ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್​ಮಾಲ್ ಆರೋಪ

ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ತಾಲೂಕಿನ ದೇವಗಿರಿ, ಕರ್ಜಿಗಿ, ಶಿಗ್ಗಾವಿ ತಾಲೂಕಿನ ಅತ್ತಿಗೇರಿ, ಅಂದಲಗಿ, ಕಬನೂರು ಮತ್ತು ಬನ್ನೂರಿನ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ತಾಲೂಕಿನ ದೇವಗಿರಿ ಗ್ರಾಮವೊಂದರಲ್ಲಿ ಸುಮಾರು 51 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.

ಗ್ರಾಮದಲ್ಲಿ 51 ಫಲಾನುಭವಿಗಳಿಗೆ ಬಿಡುಗಡೆಯಾದ 34 ಲಕ್ಷ ರೂ.ಗಳನ್ನು ನಕಲಿ ಫಲಾನುಭವಿಗಳ ಹೆಸರಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.

ಹಾವೇರಿ: ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲಮಾಲ್ ನಡೆದಿದೆ ಎಂಬ ಆರೋಪದ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲೆಯ 6 ಗ್ರಾಮ ಪಂಚಾಯತಿಯ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನೆರೆ ಸಂತ್ರಸ್ತರ ಹಣ ಬಿಡುಗಡೆಯಲ್ಲಿ ಗೋಲ್​ಮಾಲ್ ಆರೋಪ

ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಮೇಲೆ ತಾಲೂಕಿನ ದೇವಗಿರಿ, ಕರ್ಜಿಗಿ, ಶಿಗ್ಗಾವಿ ತಾಲೂಕಿನ ಅತ್ತಿಗೇರಿ, ಅಂದಲಗಿ, ಕಬನೂರು ಮತ್ತು ಬನ್ನೂರಿನ ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆ ತಾಲೂಕಿನ ದೇವಗಿರಿ ಗ್ರಾಮವೊಂದರಲ್ಲಿ ಸುಮಾರು 51 ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.

ಗ್ರಾಮದಲ್ಲಿ 51 ಫಲಾನುಭವಿಗಳಿಗೆ ಬಿಡುಗಡೆಯಾದ 34 ಲಕ್ಷ ರೂ.ಗಳನ್ನು ನಕಲಿ ಫಲಾನುಭವಿಗಳ ಹೆಸರಲ್ಲಿ ಪಡೆಯಲಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.