ETV Bharat / state

ರಾಜ್ಯದಲ್ಲಿ ಗುರಿಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ: ಸಿಎಂ ಬೊಮ್ಮಾಯಿ

author img

By

Published : Apr 10, 2022, 6:47 PM IST

ಬಂಕಾಪುರದ ಕೆಂಡದಮಠದ ಚಿನ್ನಯ್ಯಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ರೇವಣಸಿದ್ದೇಶ್ವರ ಸ್ವಾಮಿಗಳ ಮಹೋತ್ಸವದಲ್ಲಿ ಸಿಎಂ ಭಾಗಿಯಾದರು.

CM drives to  the Kendada math Sri Coronation Ceremony
ಕೆಂಡದಮಠದ ಶ್ರೀಗಳ ಪಟ್ಟಾಧಿಕಾರಿ ಮಹೋತ್ಸವಕ್ಕೆ ಡೊಳ್ಳು ಬಾರಿಸುವ ಮೂಲಕ ಸಿಎಂ ಚಾಲನೆ

ಹಾವೇರಿ: ನಾನು ಮುಖ್ಯಮಂತ್ರಿಯಾಗುವುದಕ್ಕೆ ಕ್ಷೇತ್ರದ ಮಠಗಳು ಮತ್ತು ಮತದಾರರ ಆಶೀರ್ವಾದವೇ ಕಾರಣ. ರಾಜ್ಯದಲ್ಲಿ ಸದ್ಯ ಗುರಿ ಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಹಕಾರ ನೀಡಿದ ಫಲವಾಗಿ ದಾಖಲೆಯ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.


ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ

'ನಾನು ಕನಕದಾಸ ಸಂತ ಶಿಶುನಾಳ ಶರೀಫರು ಜನಿಸಿದ ಪುಣ್ಯಭೂಮಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ನಿಮ್ಮೆಲ್ಲರ ಆಶೀರ್ವಾದದಿಂದ ಪ್ರಯತ್ನಿಸಿದ ಯೋಜನೆಗಳು ಯಶಸ್ವಿಯಾಗುತ್ತಿವೆ. ಇಡೀ ನಾಡು ಸುಖ,ಶಾಂತಿ,ನೆಮ್ಮದಿಯಿಂದ ಇದ್ದಾಗ ಪ್ರಗತಿ ಸಾಧ್ಯ ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಾವೇರಿ: ನಾನು ಮುಖ್ಯಮಂತ್ರಿಯಾಗುವುದಕ್ಕೆ ಕ್ಷೇತ್ರದ ಮಠಗಳು ಮತ್ತು ಮತದಾರರ ಆಶೀರ್ವಾದವೇ ಕಾರಣ. ರಾಜ್ಯದಲ್ಲಿ ಸದ್ಯ ಗುರಿ ಮೀರಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಹಕಾರ ನೀಡಿದ ಫಲವಾಗಿ ದಾಖಲೆಯ ಬಜೆಟ್ ಮಂಡಿಸಲು ಸಾಧ್ಯವಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.


ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ

'ನಾನು ಕನಕದಾಸ ಸಂತ ಶಿಶುನಾಳ ಶರೀಫರು ಜನಿಸಿದ ಪುಣ್ಯಭೂಮಿಯನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ನಿಮ್ಮೆಲ್ಲರ ಆಶೀರ್ವಾದದಿಂದ ಪ್ರಯತ್ನಿಸಿದ ಯೋಜನೆಗಳು ಯಶಸ್ವಿಯಾಗುತ್ತಿವೆ. ಇಡೀ ನಾಡು ಸುಖ,ಶಾಂತಿ,ನೆಮ್ಮದಿಯಿಂದ ಇದ್ದಾಗ ಪ್ರಗತಿ ಸಾಧ್ಯ ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.