ETV Bharat / state

ರಾಣೆಬೆನ್ನೂರಲ್ಲಿ ರೇಷ್ಮೆ ಮನೆ ಹೊಕ್ಕಿದ್ದ ಚಿರತೆ!

ಎಮ್ಮೆ ಕರ ತಿನ್ನಲು ಬಂದು ರೇಷ್ಮೆ ಮನೆ ಸೇರಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

author img

By

Published : Oct 20, 2019, 9:54 AM IST

ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ ರಕ್ಷಣೆ

ಹಾವೇರಿ: ರಾಣೆಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಬಳಿಯಲ್ಲಿ ಚಿರತೆಯೊಂದು ಸೆರೆಯಾಗಿದೆ.

ಹಾವೇರಿ: ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ

ಎಮ್ಮೆ ಕರ ತಿನ್ನಲು ಬಂದ ಚಿರತೆ ರೇಷ್ಮೆ ಮನೆ ಸೇರಿದ್ದನ್ನ ಗಮನಿಸಿದ ಸ್ಥಳೀಯರು ಕೂಡಲೇ ಹೊರಗಿನಿಂದ ಬಾಗಿಲು ಹಾಕಿದ್ದಾರೆ. ನಂತರ, ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ಎರಡು ಮೂರು ದಿನಗಳಿಂದ ಜಮೀನಿನ ಸುತ್ತಮುತ್ತ ಓಡಾಡಿಕೊಂಡು ಆತಂಕ ಹುಟ್ಟಿಸಿದ್ದ ಚಿರತೆ ಸಿಕ್ಕಿಬಿದ್ದಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಹಾವೇರಿ: ರಾಣೆಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಬಳಿಯಲ್ಲಿ ಚಿರತೆಯೊಂದು ಸೆರೆಯಾಗಿದೆ.

ಹಾವೇರಿ: ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ

ಎಮ್ಮೆ ಕರ ತಿನ್ನಲು ಬಂದ ಚಿರತೆ ರೇಷ್ಮೆ ಮನೆ ಸೇರಿದ್ದನ್ನ ಗಮನಿಸಿದ ಸ್ಥಳೀಯರು ಕೂಡಲೇ ಹೊರಗಿನಿಂದ ಬಾಗಿಲು ಹಾಕಿದ್ದಾರೆ. ನಂತರ, ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ಎರಡು ಮೂರು ದಿನಗಳಿಂದ ಜಮೀನಿನ ಸುತ್ತಮುತ್ತ ಓಡಾಡಿಕೊಂಡು ಆತಂಕ ಹುಟ್ಟಿಸಿದ್ದ ಚಿರತೆ ಸಿಕ್ಕಿಬಿದ್ದಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

Intro:ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ ರಕ್ಷಣೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಬಳಿ ಘಟನೆ.
ನಿನ್ನೆ ರಾತ್ರಿ ಗ್ರಾಮದ ಶಿವಾನಂದಪ್ಪ ಬಣಕಾರ ಎಂಬುವರ ಜಮೀನಿನಲ್ಲಿದ್ದ ರೇಷ್ಮೆ ಮನೆ ಸೇರಿಕೊಂಡಿದ್ದ ಚಿರತೆ.
ಎಮ್ಮೆ ಕರು ತಿನ್ನಲು ಬಂದು ರೇಷ್ಮೆ ಮನೆ ಸೇರಿದ್ದ ಚಿರತೆ.
ಚಿರತೆ ರೇಷ್ಮೆ ಮನೆ ಹೊಕ್ಕಿದ್ದನ್ನ ಗಮನಿಸಿ ಹೊರಗಡೆ ಬಾಗಿಲು ಹಾಕಿದ್ದ ರೈತರು.
ಬೆಳಗಿನ ಜಾವ ಚಿರತೆಯನ್ನ ರೇಷ್ಮೆ ಮನೆಯಿಂದ ಸೆರೆ ಹಿಡಿದುಕೊಂಡು ಹೋದ ಅರಣ್ಯ ಇಲಾಖೆ ಸಿಬ್ಬಂದಿ.
ಕಳೆದ ಎರಡ್ಮೂರು ದಿನಗಳಿಂದ ರೈತರ ಜಮೀನಿನ ಬಳಿ ಓಡಾಡಿಕೊಂಡಿದ್ದ ಚಿರತೆ.
ಚಿರತೆ ಸೆರೆ ಸಿಕ್ಕಿದ್ದರಿಂದ ನಿಟ್ಟುಸಿರು ಬಿಟ್ಟ ಗ್ರಾಮದ ರೈತರು.
ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.Body:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.