ETV Bharat / state

ಶಾಸಕ ಅರುಣಕುಮಾರ ಗೆಲುವಿನ ಸಂಭ್ರಮ: ಸಿಹಿ ಹಂಚಿದ ಬಿಜೆಪಿ ‌ಮುಖಂಡರು - ಶಾಸಕ ಅರುಣಕುಮಾರ ಗೆಲುವು

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವಿಗೆ ಕಾರಣರಾದ ಮತದಾರರಿಗೆ ಬಿಜೆಪಿ ಸ್ಥಳೀಯ ಮುಖಂಡರು ಸಿಹಿ ಹಂಚಿದರು.

ಬಿಜೆಪಿ ‌ಮುಖಂಡರು
ಬಿಜೆಪಿ ‌ಮುಖಂಡರು
author img

By

Published : Dec 22, 2019, 10:55 AM IST

ಹಾವೇರಿ/ರಾಣೆಬೆನ್ನೂರ: ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಸಿಹಿ ವಿತರಿಸಿದ್ರು.

ರಾಣೆಬೆನ್ನೂರು ನಗರದ ವಾರ್ಡ್​ ನಂ. 3 ಮತ್ತು 4ರ ಬಿಜೆಪಿ ಮುಖಂಡರಾದ ವೀರಪ್ಪ ಚನ್ನಬಸಪ್ಪ ಜಂಬಗಿ ಮತ್ತು ಮಹೇಶ ಕುದರಿಹಾಳ ಅವರು, ಅರುಣಕುಮಾರ ಪೂಜಾರ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿದ್ದಕ್ಕೆ ಅಡವಿ ಆಂಜನೇಯ ಬಡಾವಣೆ, ಗವಾರದರ ಓಣಿ, ಚಲವಾದಿ ಓಣಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಿಹಿ ವಿತರಿಸಿದರು.

ಸಿಹಿ ಹಂಚಿ ಸಂಭ್ರಮಮಿಸಿದ ಬಿಜೆಪಿ ‌ಮುಖಂಡರು

ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಅಜೇಯ ಜಂಬಗಿ, ಅನಿಲ ಸಿದ್ದಾಳಿ, ಮಲ್ಲಿಕಾರ್ಜುನ ಪೂಜಾರ ಸೇರಿದಂತೆ ಮತ್ತಿತರರು ಹಾಜರಿದ್ದರು.

ಹಾವೇರಿ/ರಾಣೆಬೆನ್ನೂರ: ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಮತದಾರರಿಗೆ ಸಿಹಿ ವಿತರಿಸಿದ್ರು.

ರಾಣೆಬೆನ್ನೂರು ನಗರದ ವಾರ್ಡ್​ ನಂ. 3 ಮತ್ತು 4ರ ಬಿಜೆಪಿ ಮುಖಂಡರಾದ ವೀರಪ್ಪ ಚನ್ನಬಸಪ್ಪ ಜಂಬಗಿ ಮತ್ತು ಮಹೇಶ ಕುದರಿಹಾಳ ಅವರು, ಅರುಣಕುಮಾರ ಪೂಜಾರ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿದ್ದಕ್ಕೆ ಅಡವಿ ಆಂಜನೇಯ ಬಡಾವಣೆ, ಗವಾರದರ ಓಣಿ, ಚಲವಾದಿ ಓಣಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಿಹಿ ವಿತರಿಸಿದರು.

ಸಿಹಿ ಹಂಚಿ ಸಂಭ್ರಮಮಿಸಿದ ಬಿಜೆಪಿ ‌ಮುಖಂಡರು

ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಅಜೇಯ ಜಂಬಗಿ, ಅನಿಲ ಸಿದ್ದಾಳಿ, ಮಲ್ಲಿಕಾರ್ಜುನ ಪೂಜಾರ ಸೇರಿದಂತೆ ಮತ್ತಿತರರು ಹಾಜರಿದ್ದರು.

Intro:Kn_rnr_01_Mla_sweet_abhimani_hanchike_kac10001

ಶಾಸಕ ಅರುಣಕುಮಾರ ಗೆಲುವಿಗೆ ಸಿಹಿ ಹಂಚಿದ ಬಿಜೆಪಿ ‌ಮುಖಂಡ...

ರಾಣೆಬೆನ್ನೂರ: ಇತ್ತಿಚೆಗೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಮತದಾರರಿಗೆ ಸಿಹಿ ವಿತರಣೆ ಮಾಡಿದರು.

Body:ರಾಣೆಬೆನ್ನೂರ ನಗರದ ವಾರ್ಡ ನಂ 3 ಮತ್ತು 4 ರ ಬಿಜೆಪಿ ಮುಖಂಡ ವೀರಪ್ಪ ಚನ್ನಬಸಪ್ಪ ಜಂಬಗಿ ಮತ್ತು ಮಹೇಶ ಕುದರಿಹಾಳ ಅವರು ಅಡವಿ ಆಂಜನೇಯ ಬಡಾವಣೆ, ಗವಾರದರ ಓಣಿ, ಚಲವಾದಿ ಓಣಿಯಲ್ಲಿ ಬೊಂದಿ ಸಿಹಿ ವಿತರಿಸಲಾಯಿತು.

ಅರುಣಕುಮಾರ ಪೂಜಾರ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮುಖಂಡರು ಜನರಿಗೆ ಸಿಹಿ ಹಂಚಿದ್ದಾರೆ. ಯುವಕರು ಪ್ರತಿ ಮನೆ ಮನೆಗೆ ತೆರಳಿ ಸಿಹಿ ಬೊಂದೆ ಪಾಕೇಟ್ ವಿತರಣೆ ಮಾಡಿದರು.
Conclusion:ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಅಜೇಯ ಜಂಬಗಿ, ಅನಿಲ ಸಿದ್ದಾಳಿ, ಮಲ್ಲಿಕಾರ್ಜುನ ಪೂಜಾರ, ಬಸವರಾಜ ಚಳಗೇರಿ, ನಂದೀಶ ಕೋರಿಶೇಟ್ಟರ, ಶರತ ಬಡಿಗೇರ, ಮಾರುತಿ ಮುಂಡರಗಿ, ಗುರುರಾಜ ತಿಳವಳ್ಳಿ, ಸೋಮಣ್ಣ ಗಾಳೆಪ್ಪ, ಮುಖೇಶ,ಪ್ರವೀಣ ಹಿಂಡಗೇರಿ, ಮಂಜು ಉಪ್ಪಾರ, ಪ್ರವೀಣ ಗೊಂದಕರ ಹಾಜರಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.