ETV Bharat / state

ಮುಸ್ಲಿಮರು ಯಾರಿಗೂ ಹೆದರುತ್ತಿಲ್ಲ, ಧರ್ಮದ ಆಧಾರದ ಮೇಲೆ ದೇಶ ಕಟ್ಟುವುದು ಅಸಾಧ್ಯ: ಸಿ.ಎಂ.ಇಬ್ರಾಹಿಂ. - ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ

ಮಾನ್ಯ ಮೋದಿಯವರು ಹೇಳ್ತಿದ್ದಾರೆ, ದೇಶದ ಮುಸ್ಲಿಮರು ಹೆದರಬೇಡಿ ಎಂದು.ಆದ್ರೆ ನಾವು ಯಾರಿಗೂ ಹೆದರಲ್ಲ, ಆರ್ ಎಸ್ ಎಸ್ ನವರು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಮಾಡಿದ್ದಾರಾ? ದೇಶದ ಧ್ವಜವನ್ನು ಎಂದಾದರೂ ಹಿಡಿದಿದ್ದಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮೋದಿಯವರಿಗೆ ಪ್ರಶ್ನೆ ‌ಮಾಡಿದ್ದಾರೆ.

bjp-comes-to-change-constitution-said-by-cm-ibrahim-in-ranebennuru
ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ
author img

By

Published : Jan 6, 2020, 7:27 PM IST

Updated : Jan 6, 2020, 7:36 PM IST

ರಾಣೆಬೆನ್ನೂರು: ಮಾನ್ಯ ಮೋದಿಯವರು ಹೇಳ್ತಿದ್ದಾರೆ, ದೇಶದ ಮುಸ್ಲಿಮರು ಹೆದರಬೇಡಿ ಎಂದು. ಆದ್ರೆ ನಾವು ಯಾರಿಗೂ ಹೆದರಲ್ಲ, ಆರ್ ಎಸ್ ಎಸ್ ನವರು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಮಾಡಿದ್ದಾರಾ? ದೇಶದ ಧ್ವಜವನ್ನು ಎಂದಾದರೂ ಹಿಡಿದಿದ್ದಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮೋದಿಯವರಿಗೆ ಪ್ರಶ್ನೆ ‌ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ

ನಗರದ ಮುನ್ಸಿಪಲ್ ‌ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ನಿಮ್ಮಿಂದ ಸಾಧ್ಯವಿಲ್ಲ ,ಇಸ್ಲಾಂ ಸಮುದಾಯ ಎಂದಿಗೂ ಮಾನವೀಯತೆ ಬಿಟ್ಟ ಧರ್ಮ ಅಲ್ಲ. ನಮಗೆ ಈಗ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ, ಆದರೆ ನಾವು ಎಂದೂ ಪಾಕಿಸ್ತಾನಕ್ಕೆ ಹೋಗಿಲ್ಲ, ನಿಜವಾಗಿ ಪಾಕಿಸ್ತಾನಕ್ಕೆ ಹೋಗಿರೋದು ಪ್ರಧಾನಿ ಮೋದಿ ಎಂದರು.

ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಬಿಜೆಪಿಯಿಂದ ದೂರ ಇಟ್ಟಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿ ಮೋದಿಯನ್ನು ಯಾರೂ ಕೇಳುವಂತಿಲ್ಲ.ದೇಶದಲ್ಲಿ ಮುಸ್ಲಿಮರು ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ ಎಂದರು.

ರಾಣೆಬೆನ್ನೂರು: ಮಾನ್ಯ ಮೋದಿಯವರು ಹೇಳ್ತಿದ್ದಾರೆ, ದೇಶದ ಮುಸ್ಲಿಮರು ಹೆದರಬೇಡಿ ಎಂದು. ಆದ್ರೆ ನಾವು ಯಾರಿಗೂ ಹೆದರಲ್ಲ, ಆರ್ ಎಸ್ ಎಸ್ ನವರು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಮಾಡಿದ್ದಾರಾ? ದೇಶದ ಧ್ವಜವನ್ನು ಎಂದಾದರೂ ಹಿಡಿದಿದ್ದಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮೋದಿಯವರಿಗೆ ಪ್ರಶ್ನೆ ‌ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ

ನಗರದ ಮುನ್ಸಿಪಲ್ ‌ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ನಿಮ್ಮಿಂದ ಸಾಧ್ಯವಿಲ್ಲ ,ಇಸ್ಲಾಂ ಸಮುದಾಯ ಎಂದಿಗೂ ಮಾನವೀಯತೆ ಬಿಟ್ಟ ಧರ್ಮ ಅಲ್ಲ. ನಮಗೆ ಈಗ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ, ಆದರೆ ನಾವು ಎಂದೂ ಪಾಕಿಸ್ತಾನಕ್ಕೆ ಹೋಗಿಲ್ಲ, ನಿಜವಾಗಿ ಪಾಕಿಸ್ತಾನಕ್ಕೆ ಹೋಗಿರೋದು ಪ್ರಧಾನಿ ಮೋದಿ ಎಂದರು.

ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಬಿಜೆಪಿಯಿಂದ ದೂರ ಇಟ್ಟಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿ ಮೋದಿಯನ್ನು ಯಾರೂ ಕೇಳುವಂತಿಲ್ಲ.ದೇಶದಲ್ಲಿ ಮುಸ್ಲಿಮರು ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ ಎಂದರು.

Intro:Kn_rnr_01_NRC_CAA_opposed_rally_av_kac10001.

ಬಿಜೆಪಿ ಬಂದಿರುವುದು ಸಂವಿಧಾನ ಬದಲಾವಣೆ ಮಾಡುವುದಕ್ಕೆ ವಿಪ ಸದಸ್ಯ ಸಿ.ಎಂ.ಇಬ್ರಾಹಿಂ.

ರಾಣೆಬೆನ್ನೂರ: ದೇಶದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದಿರುವುದು ಸಂವಿಧಾನ ಬದಲಾವಣೆ ಮಾಡುವುದಕ್ಕೆ ಎಂದು ವಿಧಾನ ಪರಿಷತ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.

Body:ನಗರದ ಮುನ್ಸಿಪಲ್ ‌ಮೈದಾನದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ ಸಿಎಎ ಮತ್ತು ಎನ್ ಆರ್ ಸಿ ವಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿ.ಎಂ.‌ ಇಬ್ರಾಹಿಂ ಮಾತನಾಡಿ,
ಈಗ ಮಾನ್ಯ ಮೋದಿಯವರು ಹೇಳ್ತಿದ್ದಾರೆ ದೇಶದ ಮುಸ್ಲಿಮರು ಹೇದರಬೇಡಿ ಎಂದು ನಾವು ಯಾರಿಗೂ ಹೇದರಲ್ಲ. ಇದನ್ನು ಮೋದಿ ಹೇಳೊಕೆ ಯಾರು ಎಂದು ಟೀಕಿಸಿದರು.
ಆರ್ ಎಸ್ ಎಸ್ ನವರು ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ ಮಾಡಿದ್ದಾರಾ? ದೇಶದ ಧ್ವಜವನ್ನು ಎಂದಾದರೂ ಹಿಡಿದಿದ್ದಾರ ಎಂದು ಮೋದಿಯವರಿಗೆ ಪ್ರಶ್ನೆ ‌ಮಾಡಿದರು.
ದೇಶದಲ್ಲಿ ದಲಿತ, ಶೂದ್ರ ಎರಡು ನಿಮ್ಮ ದೇಹಗಳಲಿಲ್ಲ, ನಾವು ದುಡಿದು ತಿನ್ನುತ್ತೇವೆ ನಿಮ್ಮಂತೆ ಹರಾಮಿ ತಿನ್ನುವರಲ್ಲ.
ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ನಿಮ್ಮಿಂದ ಸಾಧ್ಯವಿಲ್ಲ ಎಂದರು.

ಇಸ್ಲಾಂ ಸಮುದಾಯ ಎಂದಿಗೂ ಮಾನವೀಯತೆ ಬಿಟ್ಟು ಧರ್ಮ ಇಲ್ಲ. ನಮಗೆ ಈಗ ಬಿಜೆಪಿಯವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಿದ್ದಾರೆ, ಆದರೆ ನಾವು ಎಂದೂ ಪಾಕಿಸ್ತಾನಕ್ಕೆ ಹೋಗಿಲ್ಲ ಪ್ರಧಾನಿ ಮೋದಿ ಹೋಗಿದ್ದಾನೆ ಎಂದರು.
ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಬಿಜೆಪಿ ಯಿಂದ ದೂರ ಇಟ್ಟಿದ್ದಾರೆ. ಆದರೆ ದೇಶದ ಪ್ರಧಾನ ಮಂತ್ರಿ ಮೋದಿಯನ್ನು ಯಾರೂ ಕೇಳುವಂತ್ತಿಲ್ಲ.
ದೇಶದಲ್ಲಿ ಮುಸ್ಲಿಮರ ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ. ಎನ್ ಆರ್ ಸಿ ದೊಳಗ ಆಧಾರ ಕಾರ್ಡ್, ರೇಷನ್ ಕಾರ್ಡ್, ಬೇಡವಂತೆ ಮತ್ತೇನು ಕೊಡಬೇಕು ಈ ಮೋದಿ, ಶಾಗೆ ಎಂದು ವಾಗ್ದಾಳಿ ನಡೆಸಿದರು.

Conclusion:ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಜಬ್ಬಾರಖಾನ ಹೊನ್ನಾಳಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಶೇರು ಕಾಬೂಲಿ, ಇರ್ಪಾನ ದಿಡಗೂರ, ವಹಾಬ್ ಶಫಿ, ಕೆ.ಆರ್.ಉಮೇಶ ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
Last Updated : Jan 6, 2020, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.