ETV Bharat / state

ಕೆಸಿಸಿ ಬ್ಯಾಂಕ್​​​ ಸರಿಯಾಗಿ ಸಾಲ ನೀಡುತ್ತಿಲ್ಲವೆಂದು ಏಕಾಂಗಿ ಪ್ರತಿಭಟನೆ - undefined

ಕೆಸಿಸಿ ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನವಾಗಿ ಸಾಲ ನೀಡಬೇಕು. ಆದರೆ ಒಂದು ಸಂಘಕ್ಕೆ ಒಂದು ತರಹ, ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಆರೋಪಿಸಿ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಬ್ಯಾಂಕ್​​ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಹಾವೇರಿ
author img

By

Published : Jul 15, 2019, 8:05 PM IST

ಹಾವೇರಿ: ನಗರದಲ್ಲಿರವ ಕೆಸಿಸಿ ಬ್ಯಾಂಕ್​ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರೊಬ್ಬರು ಬ್ಯಾಂಕ್​​ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಕೆಸಿಸಿ ಬ್ಯಾಂಕ್​ ಸರಿಯಾಗಿ ಸಾಲ ನೀಡುತ್ತಿಲ್ಲವೆಂದು ಪ್ರತಿಭಟನೆ

ಕೆಸಿಸಿ ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನವಾಗಿ ಸಾಲ ನೀಡಬೇಕು. ಆದರೆ ಒಂದು ಸಂಘಕ್ಕೆ ಒಂದು ತರಹ, ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಆರೋಪಿಸಿದರು.

ಬಳಿಕ ಅವರೊಬ್ಬರೇ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

ಹಾವೇರಿ: ನಗರದಲ್ಲಿರವ ಕೆಸಿಸಿ ಬ್ಯಾಂಕ್​ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರೊಬ್ಬರು ಬ್ಯಾಂಕ್​​ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಕೆಸಿಸಿ ಬ್ಯಾಂಕ್​ ಸರಿಯಾಗಿ ಸಾಲ ನೀಡುತ್ತಿಲ್ಲವೆಂದು ಪ್ರತಿಭಟನೆ

ಕೆಸಿಸಿ ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನವಾಗಿ ಸಾಲ ನೀಡಬೇಕು. ಆದರೆ ಒಂದು ಸಂಘಕ್ಕೆ ಒಂದು ತರಹ, ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಆರೋಪಿಸಿದರು.

ಬಳಿಕ ಅವರೊಬ್ಬರೇ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು.

Intro:KN_HVR_03_ONE_MAN_PROTEST_SCRIPT_7202143
ಹಾವೇರಿ ಕೆ.ಸಿ.ಸಿ ಬ್ಯಾಂಕ ವಿರುದ್ಧ ಇದೀಗ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿಯ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಕುರುವತ್ತಿಶೆಟ್ಟರ್ ಈ ರೀತಿ ಆರೋಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ ತಾರತಮ್ಯ ಖಂಡಿಸಿ ಪರಮೇಶಪ್ಪ ತಾವೊಬ್ಬರೆ ಬ್ಯಾಂಕ್ ಮುಂದೆ ಕುಳಿತ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನಾರ್ಥವಾಗಿ ಸಾಲ ನೀಡಬೇಕು. ಆದರೆ ಕೆ.ಸಿ.ಸಿ.ಬ್ಯಾಂಕ್ ಒಂದು ಸಂಘಕ್ಕೆ ಒಂದು ತರಹ ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಆರೋಪಿಸಿದರು. ಪರಮೇಶಪ್ಪ ಒಬ್ಬರೆ ಬ್ಯಾಂಕ್ ಮುಂದೆ ಪ್ರತಿಭಟನೆ ಕುಳಿತಿದ್ದರಿಂದ ಕೆಲ ಗ್ರಾಹಕರು ಆಶ್ಚರ್ಯ ವ್ಯಕ್ತಪಡಿಸಿದರು. ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪರಮೇಶಪ್ಪ ಪ್ರತಿಭಟನೆ ವಾಪಸ್ ಪಡೆದರು.
LOOK.....,
BYTE-01ಪರಮೇಶಪ್ಪ ಕುರುವತ್ತಿಗೌಡ್ರ, ಅಧ್ಯಕ್ಷ ಗುತ್ತಲ ವ್ಯವಸಾಯ ಸೇವಾ ಸಂಘBody:KN_HVR_03_ONE_MAN_PROTEST_SCRIPT_7202143
ಹಾವೇರಿ ಕೆ.ಸಿ.ಸಿ ಬ್ಯಾಂಕ ವಿರುದ್ಧ ಇದೀಗ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿಯ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಕುರುವತ್ತಿಶೆಟ್ಟರ್ ಈ ರೀತಿ ಆರೋಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ ತಾರತಮ್ಯ ಖಂಡಿಸಿ ಪರಮೇಶಪ್ಪ ತಾವೊಬ್ಬರೆ ಬ್ಯಾಂಕ್ ಮುಂದೆ ಕುಳಿತ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನಾರ್ಥವಾಗಿ ಸಾಲ ನೀಡಬೇಕು. ಆದರೆ ಕೆ.ಸಿ.ಸಿ.ಬ್ಯಾಂಕ್ ಒಂದು ಸಂಘಕ್ಕೆ ಒಂದು ತರಹ ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಆರೋಪಿಸಿದರು. ಪರಮೇಶಪ್ಪ ಒಬ್ಬರೆ ಬ್ಯಾಂಕ್ ಮುಂದೆ ಪ್ರತಿಭಟನೆ ಕುಳಿತಿದ್ದರಿಂದ ಕೆಲ ಗ್ರಾಹಕರು ಆಶ್ಚರ್ಯ ವ್ಯಕ್ತಪಡಿಸಿದರು. ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪರಮೇಶಪ್ಪ ಪ್ರತಿಭಟನೆ ವಾಪಸ್ ಪಡೆದರು.
LOOK.....,
BYTE-01ಪರಮೇಶಪ್ಪ ಕುರುವತ್ತಿಗೌಡ್ರ, ಅಧ್ಯಕ್ಷ ಗುತ್ತಲ ವ್ಯವಸಾಯ ಸೇವಾ ಸಂಘConclusion:KN_HVR_03_ONE_MAN_PROTEST_SCRIPT_7202143
ಹಾವೇರಿ ಕೆ.ಸಿ.ಸಿ ಬ್ಯಾಂಕ ವಿರುದ್ಧ ಇದೀಗ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾವೇರಿಯ ಗುತ್ತಲ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಪರಮೇಶಪ್ಪ ಕುರುವತ್ತಿಶೆಟ್ಟರ್ ಈ ರೀತಿ ಆರೋಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ ತಾರತಮ್ಯ ಖಂಡಿಸಿ ಪರಮೇಶಪ್ಪ ತಾವೊಬ್ಬರೆ ಬ್ಯಾಂಕ್ ಮುಂದೆ ಕುಳಿತ ಪ್ರತಿಭಟನೆ ನಡೆಸಿದರು. ಬ್ಯಾಂಕ್ ಎಲ್ಲ ವ್ಯವಸಾಯ ಸಹಕಾರಿ ಸಂಘಗಳಿಗೆ ಸಮಾನಾರ್ಥವಾಗಿ ಸಾಲ ನೀಡಬೇಕು. ಆದರೆ ಕೆ.ಸಿ.ಸಿ.ಬ್ಯಾಂಕ್ ಒಂದು ಸಂಘಕ್ಕೆ ಒಂದು ತರಹ ಮತ್ತೊಂದು ಸಂಘಕ್ಕೆ ಮತ್ತೊಂದು ತರಹ ಸಾಲ ನೀಡುತ್ತದೆ ಎಂದು ಆರೋಪಿಸಿದರು. ಪರಮೇಶಪ್ಪ ಒಬ್ಬರೆ ಬ್ಯಾಂಕ್ ಮುಂದೆ ಪ್ರತಿಭಟನೆ ಕುಳಿತಿದ್ದರಿಂದ ಕೆಲ ಗ್ರಾಹಕರು ಆಶ್ಚರ್ಯ ವ್ಯಕ್ತಪಡಿಸಿದರು. ಬ್ಯಾಂಕ್ ಅಧಿಕಾರಿಗಳು ಪರಮೇಶಪ್ಪ ಬಳಿ ವಿವರಣೆ ಕೇಳಿ ಪರಿಶೀಲಿಸುವ ಭರವಸೆ ನೀಡಿದ ನಂತರ ಪರಮೇಶಪ್ಪ ಪ್ರತಿಭಟನೆ ವಾಪಸ್ ಪಡೆದರು.
LOOK.....,
BYTE-01ಪರಮೇಶಪ್ಪ ಕುರುವತ್ತಿಗೌಡ್ರ, ಅಧ್ಯಕ್ಷ ಗುತ್ತಲ ವ್ಯವಸಾಯ ಸೇವಾ ಸಂಘ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.