ETV Bharat / state

ಎರಡು ಮದ್ದಾನೆಗಳು ಗುದ್ದಾಡುವಾಗ ನಾನ್ಯಾಕೆ ಗುಬ್ಬಿಯಾಗಲಿ: ಬಿ.ಸಿ.ಪಾಟೀಲ್​​​

author img

By

Published : Feb 28, 2020, 11:07 PM IST

ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋರು ಕೊರೊನಾ ವೈರಸ್ ಇದ್ದಂತೆ. ದೇಶ ವಿರೋಧಿ ಘೋಷಣೆ ಕೂಗುವವರಿಗೆ ಗುಂಡಿಕ್ಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

kn_hvr_02_bcpatile_byte_7202143
ಎರಡು ಮದ್ದಾನೆಗಳು ಗುದ್ದಾಡುವಾಗ ನಾನ್ಯಾಕೆ ಗುಬ್ಬಿಯಾಗಲಿ: ಬಿ.ಸಿ.ಪಾಟೀಲ್

ಹಾವೇರಿ: ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋರು ಕೊರೊನಾ ವೈರಸ್ ಇದ್ದಂತೆ. ದೇಶ ವಿರೋಧಿ ಘೋಷಣೆ ಕೂಗುವವರಿಗೆ ಗುಂಡಿಕ್ಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಎರಡು ಮದ್ದಾನೆಗಳು ಗುದ್ದಾಡುವಾಗ ನಾನ್ಯಾಕೆ ಗುಬ್ಬಿಯಾಗಲಿ: ಬಿ.ಸಿ.ಪಾಟೀಲ್

ನಮ್ಮ ದೇಶದ ಅನ್ನ, ಗಾಳಿ, ನೀರು ಕುಡಿದು ದೇಶ ವಿರೋಧಿ ಘೋಷಣೆ ಕೂಗೋರನ್ನ ಹಾಗೆಯೇ ಬಿಡಬಾರದು. ಕಂಡಲ್ಲಿ ಗುಂಡಿಕ್ಕಿ ಸಾಯಿಸೋ ಕಾನೂನು ತರಬೇಕೆಂದು ಪ್ರಧಾನಿಗಳನ್ನ ಒತ್ತಾಯಿಸುತ್ತೇನೆ ಎಂದರು. ಇನ್ನು ದೊರೆಸ್ವಾಮಿ ಮತ್ತು ಯತ್ನಾಳ್​ ಎಂಬ ಎರಡು ಮದ್ದಾನೆಗಳ ಗುದ್ದಾಟದಲ್ಲಿ ನಾನ್ಯಾಕೆ ಗುಬ್ಬಿಯಾಗಲಿ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಷಯದ ಬಗ್ಗೆ ಟೀಕೆ ಮತ್ತು ಸಮರ್ಥನೆ ಮಾಡಿಕೊಳ್ಳೋದು ಸರಿಯಲ್ಲ ಎಂದರು.

ಮಹದಾಯಿ ವಿಚಾರದಲ್ಲಿ ಸಂತೋಷವಾಗಿದೆ. ಉತ್ತರ ಕರ್ನಾಟಕದ ಜನತೆಗೆ, ಮಹದಾಯಿ ಹೋರಾಟಗಾರರಿಗೆ ದೊಡ್ಡ ನಮಸ್ಕಾರ ಎಂದು ಸಚಿವ ಪಾಟೀಲ್ ಸಂತೋಷ ವ್ಯಕ್ತಪಡಿಸಿದರು.

ಹಾವೇರಿ: ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಅನ್ನೋರು ಕೊರೊನಾ ವೈರಸ್ ಇದ್ದಂತೆ. ದೇಶ ವಿರೋಧಿ ಘೋಷಣೆ ಕೂಗುವವರಿಗೆ ಗುಂಡಿಕ್ಕಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಎರಡು ಮದ್ದಾನೆಗಳು ಗುದ್ದಾಡುವಾಗ ನಾನ್ಯಾಕೆ ಗುಬ್ಬಿಯಾಗಲಿ: ಬಿ.ಸಿ.ಪಾಟೀಲ್

ನಮ್ಮ ದೇಶದ ಅನ್ನ, ಗಾಳಿ, ನೀರು ಕುಡಿದು ದೇಶ ವಿರೋಧಿ ಘೋಷಣೆ ಕೂಗೋರನ್ನ ಹಾಗೆಯೇ ಬಿಡಬಾರದು. ಕಂಡಲ್ಲಿ ಗುಂಡಿಕ್ಕಿ ಸಾಯಿಸೋ ಕಾನೂನು ತರಬೇಕೆಂದು ಪ್ರಧಾನಿಗಳನ್ನ ಒತ್ತಾಯಿಸುತ್ತೇನೆ ಎಂದರು. ಇನ್ನು ದೊರೆಸ್ವಾಮಿ ಮತ್ತು ಯತ್ನಾಳ್​ ಎಂಬ ಎರಡು ಮದ್ದಾನೆಗಳ ಗುದ್ದಾಟದಲ್ಲಿ ನಾನ್ಯಾಕೆ ಗುಬ್ಬಿಯಾಗಲಿ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಷಯದ ಬಗ್ಗೆ ಟೀಕೆ ಮತ್ತು ಸಮರ್ಥನೆ ಮಾಡಿಕೊಳ್ಳೋದು ಸರಿಯಲ್ಲ ಎಂದರು.

ಮಹದಾಯಿ ವಿಚಾರದಲ್ಲಿ ಸಂತೋಷವಾಗಿದೆ. ಉತ್ತರ ಕರ್ನಾಟಕದ ಜನತೆಗೆ, ಮಹದಾಯಿ ಹೋರಾಟಗಾರರಿಗೆ ದೊಡ್ಡ ನಮಸ್ಕಾರ ಎಂದು ಸಚಿವ ಪಾಟೀಲ್ ಸಂತೋಷ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.