ETV Bharat / state

ಉತ್ತರ ಪ್ರದೇಶ ಅತ್ಯಾಚಾರ ಪ್ರಕರಣ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ

author img

By

Published : Oct 2, 2020, 5:01 PM IST

ಜಸ್ಟಿಸ್ ವರ್ಮ ಅವರ ಶಿಪಾರಸುಗಳನ್ನು ಜಾರಿ ಮಾಡುವುದಕ್ಕೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಯಾರು ಈ ಅತ್ಯಾಚಾರ ಎಸಗಿದ್ದಾರೆ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

Protest news in Hassan ಹಾಸನದಲ್ಲಿ ಪ್ರತಿಭಟನೆ ಸುದ್ದಿ
Protest news in Hassan ಹಾಸನದಲ್ಲಿ ಪ್ರತಿಭಟನೆ ಸುದ್ದಿ

ಹಾಸನ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕ್ರೌರ್ಯ, ಕೊಲೆ ಖಂಡಿಸಿ ಡಿವೈಎಫ್ಐ, ಎಸ್ಎಫ್ಐ, ಡಿಎಚ್ಎಸ್ ನೇತೃತ್ವದಲ್ಲಿ​ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.​

ಹಾಸನದಲ್ಲಿ ಪ್ರತಿಭಟನೆ

ನಾಗರಿಕರು ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಯುವತಿ ಮೇಲೆ ಅತ್ಯಾಚಾರ ನಡೆದು ಸಾವಿಗೀಡಾದರೂ ಶವ ಕೊಡದೇ ಮುಖ ನೋಡಲು ಬಿಡಲಾರದಂತಹ ವ್ಯವಸ್ಥೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ರಾಮರಾಜ್ಯದ ಕನಸು ಕಂಡಿರುವುದು ಇದೇನಾ ಎಂದು ಪ್ರತಿಭಟನಾ ನಿರತರು ಪ್ರಶ್ನೆ ಮಾಡಿದರು.

ಜಸ್ಟಿಸ್ ವರ್ಮ ಅವರ ಶಿಫಾರಸುಗಳನ್ನು ಜಾರಿ ಮಾಡುವುದಕ್ಕೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಯಾರು ಈ ಅತ್ಯಾಚಾರ ಎಸಗಿದ್ದಾರೆ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಹಾಸನ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕ್ರೌರ್ಯ, ಕೊಲೆ ಖಂಡಿಸಿ ಡಿವೈಎಫ್ಐ, ಎಸ್ಎಫ್ಐ, ಡಿಎಚ್ಎಸ್ ನೇತೃತ್ವದಲ್ಲಿ​ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.​

ಹಾಸನದಲ್ಲಿ ಪ್ರತಿಭಟನೆ

ನಾಗರಿಕರು ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಯುವತಿ ಮೇಲೆ ಅತ್ಯಾಚಾರ ನಡೆದು ಸಾವಿಗೀಡಾದರೂ ಶವ ಕೊಡದೇ ಮುಖ ನೋಡಲು ಬಿಡಲಾರದಂತಹ ವ್ಯವಸ್ಥೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ರಾಮರಾಜ್ಯದ ಕನಸು ಕಂಡಿರುವುದು ಇದೇನಾ ಎಂದು ಪ್ರತಿಭಟನಾ ನಿರತರು ಪ್ರಶ್ನೆ ಮಾಡಿದರು.

ಜಸ್ಟಿಸ್ ವರ್ಮ ಅವರ ಶಿಫಾರಸುಗಳನ್ನು ಜಾರಿ ಮಾಡುವುದಕ್ಕೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಯಾರು ಈ ಅತ್ಯಾಚಾರ ಎಸಗಿದ್ದಾರೆ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.