ETV Bharat / state

'ಫಾಸ್ಟರ್ ರಾಜು ಮತಾಂತರ ಮಾಡಿಲ್ಲ, ಅವರು ಯೇಸು ಅನುಯಾಯಿ' - ಹಾಸನ ಮತಾಂತರ ಸುದ್ದಿ

ಫಾಸ್ಟರ್ ರಾಜು ಮೇಲೆ ಹೊರಿಸಲಾಗಿರುವ ಮತಾಂತರದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಸಮರ್ಥನೆ ನೀಡಿದ್ದಾರೆ.

no-cast-conversion-in-hassan-christian-welfare-forum-confirm
ಪಾಸ್ಟರ್ ರಾಜು
author img

By

Published : Jan 28, 2020, 10:16 AM IST

ಹಾಸನ: ಅರಸೀಕೆರೆ ತಾಲೂಕು ಅಣ್ಣಾಯಕನಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಫಾಸ್ಟರ್ ರಾಜು ಮೇಲೆ ಹೊರಿಸಲಾಗಿರುವ ಮತಾಂತರದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಾಸ್ಟರ್ ರಾಜುರವರು ಯಾವುದೇ ರೀತಿಯ ಬಲವಂತದ ಮತಾಂತರ ಮಾಡಿರುವುದಿಲ್ಲ. ಅವರು ಯೇಸುವಿನ ಹಿಂಬಾಲಕರಾಗಿದ್ದು, ಅನೇಕರು ಸ್ವಇಚ್ಛೆಯಿಂದ ಯಾವುದೇ ಅಮಿಷವಿಲ್ಲದೆ ಯೇಸುವನ್ನು ಹಿಂಬಾಲಿಸುತ್ತಿದ್ದಾರೆ. ಪ್ರಾರ್ಥನೆಯಲ್ಲಿ ಪಾಲ್ಗೊಳ್ಳತ್ತಿರುವುದನ್ನೇ ಮತಾಂತರ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.

ಪಾಸ್ಟರ್ ರಾಜು ಮತಾಂತರ ಮಾಡಿಲ್ಲ, ಅವರು ಯೇಸು ಅನುಯಾಯಿ

ಫಾಸ್ಪರ್ ರಾಜುರವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು, ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಮಾನಹಾನಿ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಇದರಲ್ಲಿ ಸತ್ಯಾಸತ್ಯತೆಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿ ನ್ಯಾಯ ಸಮ್ಮತವಾದ ತಪ್ಪುಗಳಿದ್ದರೆ ಕಾನೂನಾತ್ಮಕವಾದ ವಿಚಾರಣೆಗಳು ನಡೆಯಲಿ, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಹಾಸನ: ಅರಸೀಕೆರೆ ತಾಲೂಕು ಅಣ್ಣಾಯಕನಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಫಾಸ್ಟರ್ ರಾಜು ಮೇಲೆ ಹೊರಿಸಲಾಗಿರುವ ಮತಾಂತರದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಾಸ್ಟರ್ ರಾಜುರವರು ಯಾವುದೇ ರೀತಿಯ ಬಲವಂತದ ಮತಾಂತರ ಮಾಡಿರುವುದಿಲ್ಲ. ಅವರು ಯೇಸುವಿನ ಹಿಂಬಾಲಕರಾಗಿದ್ದು, ಅನೇಕರು ಸ್ವಇಚ್ಛೆಯಿಂದ ಯಾವುದೇ ಅಮಿಷವಿಲ್ಲದೆ ಯೇಸುವನ್ನು ಹಿಂಬಾಲಿಸುತ್ತಿದ್ದಾರೆ. ಪ್ರಾರ್ಥನೆಯಲ್ಲಿ ಪಾಲ್ಗೊಳ್ಳತ್ತಿರುವುದನ್ನೇ ಮತಾಂತರ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.

ಪಾಸ್ಟರ್ ರಾಜು ಮತಾಂತರ ಮಾಡಿಲ್ಲ, ಅವರು ಯೇಸು ಅನುಯಾಯಿ

ಫಾಸ್ಪರ್ ರಾಜುರವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು, ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಮಾನಹಾನಿ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಇದರಲ್ಲಿ ಸತ್ಯಾಸತ್ಯತೆಗಳನ್ನು ಕೂಲಂಕಷವಾಗಿ ವಿಚಾರಣೆ ಮಾಡಿ ನ್ಯಾಯ ಸಮ್ಮತವಾದ ತಪ್ಪುಗಳಿದ್ದರೆ ಕಾನೂನಾತ್ಮಕವಾದ ವಿಚಾರಣೆಗಳು ನಡೆಯಲಿ, ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

Intro:ಹಾಸನ: ಅರಸೀಕೆರೆ ತಾಲೂಕು ಅಣ್ಣಾಯಕನಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪಾಸ್ಟರ್ ರಾಜು ವೇದಿಕೆ ಸದಸ್ಯರಾಗಿದ್ದು, ಇವರ ಮೇಲೆ ಹೊರಿಸಲಾಗಿರುವ ಮತಾಂತರದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ತಮ್ಮ ಅಭಿಪ್ರಾಯ ತಿಳಿಸಿದರು.
      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಸ್ಟರ್ ರಾಜುರವರು ಯಾವುದೇ ರೀತಿಯ ಬಲವಂತದ ಮತಾಂತರ ಮಾಡಿರುವುದಿಲ್ಲ. ಅವರು ಯೇಸುವಿನ ಹಿಂಬಾಲಕರಾಗಿದ್ದು, ಅನೇಕರು ಸ್ವ ಇಚ್ಚೆಯಿಂದ ಯಾವುದೇ ಅಮಿಶೆ ಇಲ್ಲದೆ ಯೇಸುವನ್ನು ಹಿಂಬಾಲಿಸುತ್ತಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳತ್ತಿರುವುದನ್ನೇ ಮತಾಂತರ ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.
 ಹೇಳಿಕೆಯನ್ನು ಪಡೆದು ಪ್ರಚಾರವಾಗಿ ಪಾಸ್ಪರ್ ರಾಜುರವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದು ಮಾನಹಾನಿ ಮಾಡಲು ಪ್ರಯತ್ನಿಸುವ ಯಾವುದೇ ಪ್ರಯತ್ನಗಳನ್ನು ನಾವು ವಿರೋದಿಸುತ್ತೇವೆ. ಇದರಲ್ಲಿ ಸತ್ಯಾಸತ್ಯತೆಗಳನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ನ್ಯಾಯ ಸಮ್ಮತವಾದ ತಪ್ಪುಗಳಿದ್ದರೆ ಕಾನೂನಾತ್ಮಾಕವಾದ ವಿಚಾರಣೆಗಳು ನಡೆಯಲಿ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
 ಶಾಂತಿಯುತ ಸಹಬಾಳ್ವೆ ನಡೆಸಲು ನಮಗೆ ಸಹಕರಿಸಿ ಎಂಬುದಾಗಿ ಈ ಮೂಲಕ ವಿನಂತಿಸುತ್ತೇವೆ. ಹಾಗೂ ಪಾಸ್ಟರ್ ರಾಜು ಅವರಿಗಾಗಿರುವ ಮಾನಹಾನಿ ಹಾಗೂ ಗೌರವಕ್ಕೆ ಧಕ್ಕೆಯಾಗಿರುವುದನ್ನು ತೆಗೆದು ಗೌರವ ಹಾಗೂ ಶಾಂತಿಯುತ ಸಹಬಾಳ್ವೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುವುದಾಗಿ ಹೇಳಿದರು.

      ಬೈಟ್ : ಕೆ. ಕೃಷ್ಣಮೂರ್ತಿ, ಕ್ರೈಸ್ತರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
 


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.