ಹಾಸನ : ಡಿಸಿ ಕಚೇರಿಯಲ್ಲಿ ಮದ್ಯದಂಗಡಿ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಜಗತ್ತು ಕೋವಿಡ್-19 ವಿರುದ್ಧ ಹೋರಾಡಬೇಕಿದೆ. ಈ ಸಂದರ್ಭದಲ್ಲಿ ಅವ್ರು ಅದ್ಯಾವೊದೋ ಎಣ್ಣೆ ಅಂಗಡಿ ಬಗ್ಗೆ ದೊಡ್ಡ ಜಗಳಮಾಡಿ ಬಾಲಿಶವಾಗಿ ಆಡಿದ್ರು. ಅವರು ಚಾಲೆಂಜ್ ಏನಿದ್ರೂ ಜನರಿಗೆ ನೀಡೋ ಆಹಾರದ ಮೇಲೆ ನಾನಿಷ್ಟು ಕೊಡ್ತೀನಿ, ನೀನಿಷ್ಟು ಕೊಡು ಅಂತಾ ಮಾಡಲಿ ಎಂದಿದ್ದಾರೆ.
ಮದ್ಯದಂಗಡಿ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂಗೌಡ ಅಸಮಾಧಾನ.. - liquor shop argument between MP Prajwal Rewanna-MLA Preetam Gowda
ಮದ್ಯದಂಗಡಿ ವಿಚಾರವಾಗಿ ಹಾಸನ ಡಿಸಿ ಕಚೇರಿಯಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ಧಾರೆ.
![ಮದ್ಯದಂಗಡಿ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂಗೌಡ ಅಸಮಾಧಾನ.. argument between MP Prajwal Rewanna-MLA Preetam Gowda](https://etvbharatimages.akamaized.net/etvbharat/prod-images/768-512-6719865-404-6719865-1586407971244.jpg?imwidth=3840)
ಸಂಸದ ಪ್ರಜ್ವಲ್ ರೇವಣ್ಣ-ಶಾಸಕ ಪ್ರೀತಂ ಗೌಡ ವಾಕ್ಸಮರ
ಹಾಸನ : ಡಿಸಿ ಕಚೇರಿಯಲ್ಲಿ ಮದ್ಯದಂಗಡಿ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಜಗತ್ತು ಕೋವಿಡ್-19 ವಿರುದ್ಧ ಹೋರಾಡಬೇಕಿದೆ. ಈ ಸಂದರ್ಭದಲ್ಲಿ ಅವ್ರು ಅದ್ಯಾವೊದೋ ಎಣ್ಣೆ ಅಂಗಡಿ ಬಗ್ಗೆ ದೊಡ್ಡ ಜಗಳಮಾಡಿ ಬಾಲಿಶವಾಗಿ ಆಡಿದ್ರು. ಅವರು ಚಾಲೆಂಜ್ ಏನಿದ್ರೂ ಜನರಿಗೆ ನೀಡೋ ಆಹಾರದ ಮೇಲೆ ನಾನಿಷ್ಟು ಕೊಡ್ತೀನಿ, ನೀನಿಷ್ಟು ಕೊಡು ಅಂತಾ ಮಾಡಲಿ ಎಂದಿದ್ದಾರೆ.
ಶಾಸಕ ಪ್ರೀತಂಗೌಡ..
ಶಾಸಕ ಪ್ರೀತಂಗೌಡ..