ETV Bharat / state

ಮದ್ಯದಂಗಡಿ ವಿಚಾರದ ಬಗ್ಗೆ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂಗೌಡ ಅಸಮಾಧಾನ..

ಮದ್ಯದಂಗಡಿ ವಿಚಾರವಾಗಿ ಹಾಸನ ಡಿಸಿ ಕಚೇರಿಯಲ್ಲಿ ನಡೆದ ವಾಗ್ವಾದಕ್ಕೆ ಸಂಬಂಧಪಟ್ಟಂತೆ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ಧಾರೆ.

author img

By

Published : Apr 9, 2020, 11:28 AM IST

argument between MP Prajwal Rewanna-MLA Preetam Gowda
ಸಂಸದ ಪ್ರಜ್ವಲ್ ರೇವಣ್ಣ-ಶಾಸಕ ಪ್ರೀತಂ ಗೌಡ ವಾಕ್ಸಮರ

ಹಾಸನ : ಡಿಸಿ ಕಚೇರಿಯಲ್ಲಿ ಮದ್ಯದಂಗಡಿ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಜಗತ್ತು ಕೋವಿಡ್​-19 ವಿರುದ್ಧ ಹೋರಾಡಬೇಕಿದೆ. ಈ ಸಂದರ್ಭದಲ್ಲಿ ಅವ್ರು ಅದ್ಯಾವೊದೋ ಎಣ್ಣೆ ಅಂಗಡಿ ಬಗ್ಗೆ ದೊಡ್ಡ ಜಗಳಮಾಡಿ ಬಾಲಿಶವಾಗಿ ಆಡಿದ್ರು. ಅವರು ಚಾಲೆಂಜ್ ಏನಿದ್ರೂ ಜನರಿಗೆ ನೀಡೋ ಆಹಾರದ ಮೇಲೆ ನಾನಿಷ್ಟು ಕೊಡ್ತೀನಿ, ನೀನಿಷ್ಟು ಕೊಡು ಅಂತಾ ಮಾಡಲಿ ಎಂದಿದ್ದಾರೆ.

ಶಾಸಕ ಪ್ರೀತಂಗೌಡ..
ಈ ಸಂದರ್ಭದಲ್ಲೂ ರಾಜಕೀಯ ಮಾಡಬಾರದು. ಇದನ್ನು ಮೀರಿ ಮಾಡಿದ್ರೆ, ಹಾಸನಾಂಬೆ ನೋಡಿಕೊಳ್ಳಲಿ. ಅವರಿಗೆ ಸ್ವಲ್ಪ ಪ್ರಬುದ್ಧತೆ ಕಡಿಮೆ. ತಾತನ ಹೆಸರು ಹೇಳಿಕೊಂಡು ಎಂಪಿ ಆಗಿದ್ದಾರೆ. ಆ ಸ್ಥಾನದ ಬೆಲೆ ಗೊತ್ತಿಲ್ಲ. ನಾನು ಸ್ವಂತ ಶಕ್ತಿಯಿಂದ ಬಂದವನು. ಇನ್ನಾದ್ರೂ ಹೀಗಾಡೋದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಾಸನ : ಡಿಸಿ ಕಚೇರಿಯಲ್ಲಿ ಮದ್ಯದಂಗಡಿ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಂಸದ ಪ್ರಜ್ವಲ್ ನಡೆಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಜಗತ್ತು ಕೋವಿಡ್​-19 ವಿರುದ್ಧ ಹೋರಾಡಬೇಕಿದೆ. ಈ ಸಂದರ್ಭದಲ್ಲಿ ಅವ್ರು ಅದ್ಯಾವೊದೋ ಎಣ್ಣೆ ಅಂಗಡಿ ಬಗ್ಗೆ ದೊಡ್ಡ ಜಗಳಮಾಡಿ ಬಾಲಿಶವಾಗಿ ಆಡಿದ್ರು. ಅವರು ಚಾಲೆಂಜ್ ಏನಿದ್ರೂ ಜನರಿಗೆ ನೀಡೋ ಆಹಾರದ ಮೇಲೆ ನಾನಿಷ್ಟು ಕೊಡ್ತೀನಿ, ನೀನಿಷ್ಟು ಕೊಡು ಅಂತಾ ಮಾಡಲಿ ಎಂದಿದ್ದಾರೆ.

ಶಾಸಕ ಪ್ರೀತಂಗೌಡ..
ಈ ಸಂದರ್ಭದಲ್ಲೂ ರಾಜಕೀಯ ಮಾಡಬಾರದು. ಇದನ್ನು ಮೀರಿ ಮಾಡಿದ್ರೆ, ಹಾಸನಾಂಬೆ ನೋಡಿಕೊಳ್ಳಲಿ. ಅವರಿಗೆ ಸ್ವಲ್ಪ ಪ್ರಬುದ್ಧತೆ ಕಡಿಮೆ. ತಾತನ ಹೆಸರು ಹೇಳಿಕೊಂಡು ಎಂಪಿ ಆಗಿದ್ದಾರೆ. ಆ ಸ್ಥಾನದ ಬೆಲೆ ಗೊತ್ತಿಲ್ಲ. ನಾನು ಸ್ವಂತ ಶಕ್ತಿಯಿಂದ ಬಂದವನು. ಇನ್ನಾದ್ರೂ ಹೀಗಾಡೋದನ್ನು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.