ETV Bharat / state

ಹಾಸನ: ಚಿರತೆ ಮರಿ ಅನುಮಾನಾಸ್ಪದ ಸಾವು - ಹಾಸನ, ಹೆಬ್ಬಾಳ್ ರಸ್ತೆಯ ಸಮುದ್ರವಳ್ಳಿ ಮುನಿಯಪ್ಪನ ದೇವಾಲಯ , ಚಿರತೆ ಮರಿ ಸಾವು, ಅನುಮಾನಾಸ್ಪದ ಸಾವು, ವಿಷಾಹಾರ ಸೇವಿಸಿ ಸಾವು, ಅರಣ್ಯ ಇಲಾಖೆ ಸಿಬ್ಬಂದಿಗಳು , ಕನ್ನಡ ವಾರ್ತೆ, ಈಟಿವಿ ಭಾರತ

ಸುಮಾರು ಒಂದು ವರ್ಷ ವಯಸ್ಸಿನ ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಮುದ್ರವಳ್ಳಿ ಬಳಿ ನಡೆದಿದೆ.

ಚಿರತೆ ಮರಿ ಅನುಮಾನಾಸ್ಪದ ಸಾವು
author img

By

Published : Jul 31, 2019, 2:20 AM IST

ಹಾಸನ: ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ್ ರಸ್ತೆಯ ಸಮುದ್ರವಳ್ಳಿ ಮುನಿಯಪ್ಪನ ದೇವಾಲಯ ಸಮೀಪ ನಡೆದಿದೆ.

ಸುಮಾರು ಒಂದು ವರ್ಷ ವಯಸ್ಸಿನ ಚಿರತೆ ಮರಿ ಇದಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಾಹಾರ ಸೇವನೆಯಿಂದ ಸಾವನ್ನಿಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸಮುದ್ರವಳ್ಳಿ ಭಾಗದಲ್ಲಿ ಈ ರೀತಿಯಾಗಿ ಚಿರತೆ ಸಾವಿಗೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಸಂತೆ ಶಿವರದಲ್ಲಿ ತೋಟದಲ್ಲಿ ಜೋಳದ ಮಧ್ಯೆ ರೈತರು ವಿಷ ಆಹಾರವನ್ನಿಟ್ಟಿದ್ದನ್ನು ಸೇವಿಸಿ ಚಿರತೆಯೊಂದು ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಚಿರತೆ ನಿಗೂಢವಾಗಿ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಚಿರತೆ ಮರಿಯ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಸ್ಥಳದಲ್ಲಿಯೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.

ಹಾಸನ: ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ್ ರಸ್ತೆಯ ಸಮುದ್ರವಳ್ಳಿ ಮುನಿಯಪ್ಪನ ದೇವಾಲಯ ಸಮೀಪ ನಡೆದಿದೆ.

ಸುಮಾರು ಒಂದು ವರ್ಷ ವಯಸ್ಸಿನ ಚಿರತೆ ಮರಿ ಇದಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಾಹಾರ ಸೇವನೆಯಿಂದ ಸಾವನ್ನಿಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸಮುದ್ರವಳ್ಳಿ ಭಾಗದಲ್ಲಿ ಈ ರೀತಿಯಾಗಿ ಚಿರತೆ ಸಾವಿಗೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಸಂತೆ ಶಿವರದಲ್ಲಿ ತೋಟದಲ್ಲಿ ಜೋಳದ ಮಧ್ಯೆ ರೈತರು ವಿಷ ಆಹಾರವನ್ನಿಟ್ಟಿದ್ದನ್ನು ಸೇವಿಸಿ ಚಿರತೆಯೊಂದು ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಚಿರತೆ ನಿಗೂಢವಾಗಿ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಚಿರತೆ ಮರಿಯ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಸ್ಥಳದಲ್ಲಿಯೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.

Intro:ಹಾಸನ: ವರ್ಷದೊಳಗಿನ ಚಿರತೆ ಮರಿಯಾಗಿದ್ದು, ನುಗ್ಗೇಹಳ್ಳಿಯ ಸಮೀಪದ ಸಮುದ್ರವಳ್ಳಿ ಹೆಬ್ಬಾಳ್ ರಸ್ತೆಯ ಮುನಿಯಪ್ಪನ ದೇವಾಲಯದ ಸಮೀಪ ಸಾವೀಗೀಡಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದ್ರೆ ವಿಷಾಹಾರ ಸೇವನೆ ಮಾಡಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಅರಣ್ಯ ಇಲಾಖೆಯವರು.
ಈ ಭಾಗದಲ್ಲಿ ಈರೀತಿಯಾಗಿ ಸಾವಿಗೀಡಾಗಿರೋದು 2ನೇ ಪ್ರಕರಣವಾಗಿದ್ದು, ಸಂತೆಶಿವರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದ ರೈತರು ತಮ್ಮ ತೋಟದ ಜೋಳದ ಮಧ್ಯದಲ್ಲಿ ವಿಷದ ಆಹಾರವನ್ನಿಟ್ಟಿದ್ದ ಪ್ರಕರಣ ಹಿಂದೆ ನಡೆದಿತ್ತು. ಅದೇ ರೀತಿ ಈ ಚಿರತೆ ಮರಿ ಕೂಡಾ ಸಾವಿಗೀಡಾಗಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಚಿರತೆ ಮರಿಯ ಕಳೆ ಬರಹವನ್ನ ಮರಣೋತ್ತರ ಪರೀಕ್ಷೆ ನಡೆಸಿ ಅಲ್ಲಿಯೇ ಅದಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ಮಾಡಿದ್ರು.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.