ETV Bharat / state

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷ ರೂ ನೀಡಿದ ಹಾಸನದ ವೈದ್ಯ

ಕೊರೊನಾ ಸಂಬಂಧಿ ಪರಿಹಾರ ಕಾರ್ಯಗಳಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಾಸನದ ವೈದ್ಯರೊಬ್ಬರು 1 ಲಕ್ಷ ರೂಪಾಯಿ ನೀಡಿದ್ದಾರೆ.

author img

By

Published : Mar 31, 2020, 8:31 AM IST

Hassan doctors to the chief minister's relief fund of Rs One lakh
ಒಂದು ಲಕ್ಷ ರೂ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಿಡಿದ ಹಾಸನದ ವೈದ್ಯರು

ಹಾಸನ: ಕೊರೊನಾ ಸಂಬಂಧಿ ಪರಿಹಾರಾತ್ಮಕ ಕಾರ್ಯಗಳಿಗಾಗಿ ಸಿಎಂ ಪರಿಹಾರ ನಿಧಿಗೆ ಹಾಸನದ ವೈದ್ಯ ಟಿ.ಆರ್. ನಾಗರಾಜು ಮತ್ತು ಪುತ್ರ ಡಾ. ಶ್ರೀರಂಗ ಜಿಲ್ಲಾಧಿಕಾರಿ ಮೂಲಕ 1 ಲಕ್ಷ ರೂಪಾಯಿಯ ಚೆಕ್‌ ನೀಡಿದರು.​ ​ ​ ​ ​ ​

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯ

ಕೊರೊನಾದಿಂದ ದೇಶವೇ ತತ್ತರಿಸಿ ಹೋಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಂತ ಗಳಿಕೆಯ ಈ ಹಣವನ್ನು ದಾನ ಮಾಡಿದ್ದೇನೆ ಎಂದು ಟಿ.ಆರ್.ನಾಗರಾಜು ತಿಳಿಸಿದರು. ​

ನನಗೀಗ 85 ವರ್ಷ ವಯಸ್ಸು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದೇನೆ. ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಮುಖ್ಯಸ್ಥನಾಗಿ ಹಾಗೂ 4 ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಕೂಡ ಕೆಲಸ ಮಾಡಿ ಇದೀಗ ನಿವೃತ್ತಿಗೊಂಡಿದ್ದೇನೆ ಎಂದರು.

ಹಾಸನ: ಕೊರೊನಾ ಸಂಬಂಧಿ ಪರಿಹಾರಾತ್ಮಕ ಕಾರ್ಯಗಳಿಗಾಗಿ ಸಿಎಂ ಪರಿಹಾರ ನಿಧಿಗೆ ಹಾಸನದ ವೈದ್ಯ ಟಿ.ಆರ್. ನಾಗರಾಜು ಮತ್ತು ಪುತ್ರ ಡಾ. ಶ್ರೀರಂಗ ಜಿಲ್ಲಾಧಿಕಾರಿ ಮೂಲಕ 1 ಲಕ್ಷ ರೂಪಾಯಿಯ ಚೆಕ್‌ ನೀಡಿದರು.​ ​ ​ ​ ​ ​

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯ

ಕೊರೊನಾದಿಂದ ದೇಶವೇ ತತ್ತರಿಸಿ ಹೋಗಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ವಂತ ಗಳಿಕೆಯ ಈ ಹಣವನ್ನು ದಾನ ಮಾಡಿದ್ದೇನೆ ಎಂದು ಟಿ.ಆರ್.ನಾಗರಾಜು ತಿಳಿಸಿದರು. ​

ನನಗೀಗ 85 ವರ್ಷ ವಯಸ್ಸು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದೇನೆ. ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಮುಖ್ಯಸ್ಥನಾಗಿ ಹಾಗೂ 4 ಖಾಸಗಿ ಮೆಡಿಕಲ್ ಕಾಲೇಜಿನಲ್ಲೂ ಕೂಡ ಕೆಲಸ ಮಾಡಿ ಇದೀಗ ನಿವೃತ್ತಿಗೊಂಡಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.