ETV Bharat / state

ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ - hasnambe-jathra-mahotsav at Hasan

ಬುಧವಾರ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿತ್ತು. ಆದರೂ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಒಳಗೆ ಬಿಡಲಾಯಿತು. ಪ್ರವೇಶ ನಿರ್ಬಂಧದ ವಿಚಾರ ಗೊತ್ತಿದ್ದ ಭಕ್ತರು ಬೆಳಗ್ಗೆ 6ರ ನಂತರ ಜಮಾಯಿಸತೊಡಗಿದರು. ಇದರಿಂದಾಗಿ ಉತ್ಸವ ಆರಂಭವಾಗಿ ಏಳು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಬಿಎಂ ರಸ್ತೆವರೆಗೆ ಸರತಿ ಸಾಲು ಕಂಡುಬಂತು.

ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ
author img

By

Published : Oct 24, 2019, 11:02 PM IST

ಹಾಸನ: ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ನಡುವೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿವರೆಗೆ 2 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಬುಧವಾರ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿತ್ತು. ಆದರೂ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಒಳಗೆ ಬಿಡಲಾಯಿತು. ಪ್ರವೇಶ ನಿರ್ಬಂಧದ ವಿಚಾರ ಗೊತ್ತಿದ್ದ ಭಕ್ತರು ಬೆಳಗ್ಗೆ 6ರ ನಂತರ ಜಮಾಯಿಸತೊಡಗಿದರು. ಇದರಿಂದಾಗಿ ಉತ್ಸವ ಆರಂಭವಾಗಿ ಏಳು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಬಿಎಂ ರಸ್ತೆವರೆಗೆ ಸರತಿ ಸಾಲು ಕಂಡುಬಂತು. ಮಧ್ಯಾಹ್ನ ಒಂದರಿಂದ ಮೂರರವರೆಗೆ ನೈವೇದ್ಯ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಇದರಿಂದ ಮುಖ್ಯ ದ್ವಾರದಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ

2 ಗಂಟೆ ನಂತರ ಸುರಿದ ಮಳೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಕಷ್ಟ ಪಡಬೇಕಾಯಿತು. ಸಾಮಾನ್ಯ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ವಾಟರ್ ಪ್ರೂಫ್ ಛಾವಣಿ ಹಾಕಲಾಗಿದೆ. ಆದರೆ ಸಾವಿರ ಮತ್ತು 300 ರೂ. ಟಿಕೆಟ್ ಪಡೆದವರಿಗೆ ಆಶ್ರಯದ ವ್ಯವಸ್ಥೆ ಇರಲಿಲ್ಲ. ದಿಢೀರ್ ಸುರಿದ ಮಳೆಯಿಂದಾಗಿ ನಿಂತಿದ್ದ ಭಕ್ತರು ಮಳೆಗೆ ನೆನೆಯಬೇಕಾಯಿತು. ನೈವೇದ್ಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಸರತಿ ಸಾಲು ಸಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ಇದರಿಂದಾಗಿ ಕೆಲ ಮಹಿಳೆಯರು, ವೃದ್ಧರು ದರ್ಶನ ಮೊಟಕುಗೊಳಿಸಿ ಹೊರಬಂದರು.

ಹಾಸನ: ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ನಡುವೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿವರೆಗೆ 2 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಬುಧವಾರ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿತ್ತು. ಆದರೂ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಒಳಗೆ ಬಿಡಲಾಯಿತು. ಪ್ರವೇಶ ನಿರ್ಬಂಧದ ವಿಚಾರ ಗೊತ್ತಿದ್ದ ಭಕ್ತರು ಬೆಳಗ್ಗೆ 6ರ ನಂತರ ಜಮಾಯಿಸತೊಡಗಿದರು. ಇದರಿಂದಾಗಿ ಉತ್ಸವ ಆರಂಭವಾಗಿ ಏಳು ದಿನಗಳ ಬಳಿಕ ಇದೇ ಮೊದಲ ಬಾರಿಗೆ ಬಿಎಂ ರಸ್ತೆವರೆಗೆ ಸರತಿ ಸಾಲು ಕಂಡುಬಂತು. ಮಧ್ಯಾಹ್ನ ಒಂದರಿಂದ ಮೂರರವರೆಗೆ ನೈವೇದ್ಯ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಇದರಿಂದ ಮುಖ್ಯ ದ್ವಾರದಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಮಳೆಯ ನಡುವೆಯೂ ಹಾಸನಾಂಬೆ ದರ್ಶನಕ್ಕೆ ಹರಿದು ಬಂತು ಭಕ್ತ ಸಾಗರ

2 ಗಂಟೆ ನಂತರ ಸುರಿದ ಮಳೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಕಷ್ಟ ಪಡಬೇಕಾಯಿತು. ಸಾಮಾನ್ಯ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ವಾಟರ್ ಪ್ರೂಫ್ ಛಾವಣಿ ಹಾಕಲಾಗಿದೆ. ಆದರೆ ಸಾವಿರ ಮತ್ತು 300 ರೂ. ಟಿಕೆಟ್ ಪಡೆದವರಿಗೆ ಆಶ್ರಯದ ವ್ಯವಸ್ಥೆ ಇರಲಿಲ್ಲ. ದಿಢೀರ್ ಸುರಿದ ಮಳೆಯಿಂದಾಗಿ ನಿಂತಿದ್ದ ಭಕ್ತರು ಮಳೆಗೆ ನೆನೆಯಬೇಕಾಯಿತು. ನೈವೇದ್ಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಸರತಿ ಸಾಲು ಸಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ಇದರಿಂದಾಗಿ ಕೆಲ ಮಹಿಳೆಯರು, ವೃದ್ಧರು ದರ್ಶನ ಮೊಟಕುಗೊಳಿಸಿ ಹೊರಬಂದರು.

Intro:ಹಾಸನ : ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆ ನಡುವೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿವರೆಗೆ 2 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಬುಧವಾರ ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಸ್ಥಗಿತಗೊಳಿಸಲಾಗಿತ್ತಾದರೂ ಸರದಿ ಸಾಲಿನಲ್ಲಿ ನಿಂತ ಭಕ್ತರನ್ನು ಒಳಗೆ ಬಿಡಲಾಯಿತು. ಪ್ರವೇಶ ನಿರ್ಬಂಧದ ವಿಚಾರ ಗೊತ್ತಿದ್ದ ಭಕ್ತರು ಬೆಳಗ್ಗೆ 6 ನಂತರ ಜಮಾಯಿಸಿದರು. ಬಸವ ಆರಂಭವಾಗಿ ಹೇಳು ದಿನಗಳ ಬಳಿಕ ಇದೇ ಪ್ರಥಮ ಬಾರಿಗೆ ಬಿಎಂ ರಸ್ತೆ ವರೆಗೆ ಸರದಿ ಸಾಲು ತುಂಬಿತ್ತು.

ಮಧ್ಯಾಹ್ನ ಒಂದರಿಂದ ಮೂರರವರೆಗೆ ನೈವೇದ್ಯ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಮುಖ್ಯ ದ್ವಾರದವರೆಗೆ ಒಂದು ರಿಂದ 3 ಹೊರಗೆ ಅಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಸಾರ್ವಜನಿಕರದ್ದಾಯಿತು.

2 ಗಂಟೆ ನಂತರ ಸುರಿದ ಮಳೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಕಷ್ಟಪಡಬೇಕಾಯಿತು. ಸಾಮಾನ್ಯ ಸರತಿಸಾಲಿನಲ್ಲಿ ನಿಂತಿದ್ದವರಿಗೆ ವಾಟರ್ ಪ್ರೂಫ್ ಚಾವಣಿ ಹಾಕಲಾಗಿದೆ. ಆದರೆ ಸಾವಿರ ಮತ್ತು 300 ಟಿಕೆಟ್ ಪಡೆದವರಿಗೆ ಆಶ್ರಯದ ವ್ಯವಸ್ಥೆ ಇರಲಿಲ್ಲ. ದಿಢೀರ್ ಸುರಿದ ಮಳೆಯಿಂದಾಗಿ ನಿಂತಿದ್ದ ಭಕ್ತರು ಮಳೆಗೆ ನೆನೆಯಬೇಕಾಯಿತು.

ನೈವೇದ್ಯ ಸಮಯದಲ್ಲಿ ಜೋರು ಮಳೆ ಸುರಿದ ಕಾರಣ ಸರದಿ ಸಾಲು ಸಾಗದೆ ನಿಂತಲ್ಲೇ ನಿಲ್ಲಬೇಕಾಯಿತು. ಕೆಲ ಮಹಿಳೆಯರು ವೃದ್ಧರೂ ದರ್ಶನವನ್ನು ಮೊಟಕುಗೊಳಿಸಿ ಹೊರಬಂದರು. ಮತ್ತೆ ಕೆಲವರು ಹಾಸನಾಂಬೆ ದರ್ಶನ ಪಡೆದು ಹೊರಬಂದರು.

ಒಟ್ಟಿನಲ್ಲಿ ಹಾಸನಾಂಬೆ ದರ್ಶನದ ಕೊನೆಯ ಐದು ದಿನಗಳು ಬಾಕಿ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ನೂಕು‌ ನುಗ್ಗಲಿಗೆ ಆಸ್ಪದ ಕೊಡದಂತೆ ಜಿಲ್ಲಾಡಳಿತ ನೋಡಿಕೊಳುವುದಾ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಬೈಟ್ 1 : ತಾಂಡೇಶ್, ಕಿರುತೆರೆ ನಟ.

ಬೈಟ್ 2 : ಭಾರತಿ, ಭಕ್ತರು. ( ಮೆಹಂದಿ ಬಣ್ಣದ ಸೀರೆ ಧರಿಸಿರುವವರು)

ಬೈಟ್ 3 : ಪಂಕಜ, ಬೆಂಗಳೂರು. ಭಕ್ತರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.


Body:0


Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.