ETV Bharat / state

ಹಾಸನದಲ್ಲಿ ನೆರೆ ಸಂತ್ರಸ್ತರ ಭೇಟಿ: ಪಕ್ಷದ ವತಿಯಿಂದ ಆರ್ಥಿಕ ಸಹಾಯ ಮಾಡಿದ ಹೆಚ್​ಡಿಕೆ - ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಸ್ವಕ್ಷೇತ್ರ

ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಹೆಚ್​​​ಡಿಕೆ ಇಂದು ಮಧ್ಯಾಹ್ನ ಹೊಳೆನರಸಿಪುರ ಮತ್ತು ಅರಕಲಗೂಡು ತಾಲೂಕಿಗೆ ಭೇಟಿ ನೀಡಿ, ನೆರೆ ಪ್ರದೇಶಗಳನ್ನ ವೀಕ್ಷಣೆ ಮಾಡಿದ್ರು.

ಹಾಸನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಪ್ರವಾಸ
author img

By

Published : Aug 12, 2019, 7:33 PM IST

ಹಾಸನ: ನೆರೆಯಿಂದ ತತ್ತರಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ವಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪಕ್ಷದ ಕಡೆಯಿಂದ ಆರ್ಥಿಕ ಸಹಾಯ ಮಾಡಿದರು.

ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಹೆಚ್​​​ಡಿಕೆ ಇಂದು ಮಧ್ಯಾಹ್ನ ಹೊಳೆನರಸಿಪುರ ಮತ್ತು ಅರಕಲಗೂಡು ತಾಲೂಕಿಗೆ ಭೇಟಿ ನೀಡಿದರು. ಪ್ರವಾಹದಿಂದ ಮುಳುಗಡೆಯಾದ ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಲ್ಲಿ ಭೇಟಿ ನೀಡಿ ನೆರೆ ಪ್ರದೇಶವನ್ನ ವೀಕ್ಷಣೆ ಮಾಡಿದ್ರು.

ಹಾಸನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಪ್ರವಾಸ

ಹೊಳೆನರಸೀಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಹೊಳೆ ಪಕ್ಕದ ಪೌರಕಾರ್ಮಿಕರು ಕೂಡ ನೆರೆ ಹಾವಳಿಗೆ ತುತ್ತಾಗಿದ್ದು, ಅವರನ್ನು ಕೂಡ ಶಿಕ್ಷಕರ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಗೂ ಕೂಡ ಭೇಟಿ ನೀಡಿದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬಗಳ ಸಮಸ್ಯೆ ಆಲಿಸಿದರು. ಬಳಿಕ ಶಾದಿಮಹಲ್ ಬಡಾವಣೆಗೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಬಕ್ರೀದ್​ ಹಬ್ಬದ ಶುಭಾಶಯ ತಿಳಿಸಿ, ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಿದರು.

ಇದೇ ವೇಳೆ ಹಾಸನ ಹಾಲು ಒಕ್ಕೂಟದಿಂದ ನೀಡಲಾಗಿದ್ದ 10 ಸಾವಿರ ಹಾಲಿನ ಪ್ಯಾಕೇಟ್​​ ಸೇರಿದಂತೆ ನೆರೆ ಸಂತ್ರಸ್ತರಿಗೆ ಬೇಕಾಗುವಂತಹ ದಿನಬಳಕೆಯ ಪದಾರ್ಥಗಳನ್ನು ವಿತರಣೆ ಮಾಡಿದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಹಾಸನ: ನೆರೆಯಿಂದ ತತ್ತರಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸ್ವಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಪಕ್ಷದ ಕಡೆಯಿಂದ ಆರ್ಥಿಕ ಸಹಾಯ ಮಾಡಿದರು.

ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಹೆಚ್​​​ಡಿಕೆ ಇಂದು ಮಧ್ಯಾಹ್ನ ಹೊಳೆನರಸಿಪುರ ಮತ್ತು ಅರಕಲಗೂಡು ತಾಲೂಕಿಗೆ ಭೇಟಿ ನೀಡಿದರು. ಪ್ರವಾಹದಿಂದ ಮುಳುಗಡೆಯಾದ ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಲ್ಲಿ ಭೇಟಿ ನೀಡಿ ನೆರೆ ಪ್ರದೇಶವನ್ನ ವೀಕ್ಷಣೆ ಮಾಡಿದ್ರು.

ಹಾಸನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಪ್ರವಾಸ

ಹೊಳೆನರಸೀಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಹೊಳೆ ಪಕ್ಕದ ಪೌರಕಾರ್ಮಿಕರು ಕೂಡ ನೆರೆ ಹಾವಳಿಗೆ ತುತ್ತಾಗಿದ್ದು, ಅವರನ್ನು ಕೂಡ ಶಿಕ್ಷಕರ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಗೂ ಕೂಡ ಭೇಟಿ ನೀಡಿದ ಕುಮಾರಸ್ವಾಮಿ, ಸಂತ್ರಸ್ತ ಕುಟುಂಬಗಳ ಸಮಸ್ಯೆ ಆಲಿಸಿದರು. ಬಳಿಕ ಶಾದಿಮಹಲ್ ಬಡಾವಣೆಗೆ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಬಕ್ರೀದ್​ ಹಬ್ಬದ ಶುಭಾಶಯ ತಿಳಿಸಿ, ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಿದರು.

ಇದೇ ವೇಳೆ ಹಾಸನ ಹಾಲು ಒಕ್ಕೂಟದಿಂದ ನೀಡಲಾಗಿದ್ದ 10 ಸಾವಿರ ಹಾಲಿನ ಪ್ಯಾಕೇಟ್​​ ಸೇರಿದಂತೆ ನೆರೆ ಸಂತ್ರಸ್ತರಿಗೆ ಬೇಕಾಗುವಂತಹ ದಿನಬಳಕೆಯ ಪದಾರ್ಥಗಳನ್ನು ವಿತರಣೆ ಮಾಡಿದರು. ಈ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

Intro:ಹಾಸನ: ನೆರೆಯಿಂದ ತತ್ತರಿಸಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಸ್ವಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಪಕ್ಷದ ಕಡೆಯಿಂದ ಆರ್ಥಿಕ ಸಹಾಯ ಮಾಡಿದರು.

ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಎಚ್ಡಿಕೆ ಇಂದು ಮಧ್ಯಾಹ್ನ ಹೊಳೆನರಸಿಪುರ ಮತ್ತು ಅರಕಲಗೂಡು ತಾಲೂಕು ಗೆ ಭೇಟಿ ನೀಡಿ ಪ್ರವಾಹದಿಂದ ಮುಳುಗಡೆಯಾದ ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆ ಮುಖಾಂತರವೇ ಭೇಟಿ ನೀಡಿ ನೆರೆ ಪ್ರದೇಶವನ್ನ ವೀಕ್ಷಣೆ ಮಾಡಿದ್ರು.

ಹೊಳೆನರಸೀಪುರದ ಎಪಿಎಂಸಿ ಮಾರುಕಟ್ಟೆಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಹೊಳೆ ಪಕ್ಕದ ಪೌರ ಕಾರ್ಮಿಕರು ಕೂಡ ನೆರೆಹಾವಳಿಗೆ ತುತ್ತಾಗಿದ್ದು ಅವರನ್ನು ಕೂಡ ಶಿಕ್ಷಕರ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಗೂ ಕೂಡ ಭೇಟಿ ನೀಡಿದ ಕುಮಾರಸ್ವಾಮಿ ಅಂದ ಕುಟುಂಬದವರ ಸಮಸ್ಯೆ ಆಲಿಸಿದರು ಬಳಿಕ ಶಾದಿಮಹಲ್ ಬಡಾವಣೆಗೆ ಭೇಟಿ ನೀಡಿ ಮುಸಲ್ಮಾನ್ ಬಾಂಧವರಿಗೆ ಹಬ್ಬದ ಶುಭಾಶಯ ತಿಳಿಸಿ ತಾತ್ಕಾಲಿಕವಾಗಿ 2ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಿದರು.

ಬಳಿಕ ಅರಕಲಗೂಡು ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕಳೆದ ವರ್ಷ ನೆರೆಬಂದಾಗ ಕೊಡಗಿಗೆ ಪ್ರತಿ ಕುಟುಂಬಕ್ಕೆ 10 ಲಕ್ಷ ರೂಗಳಲ್ಲಿ ಮನೆ ನಿರ್ಮಾಣ ಮಾಡಿಕೊಡಲು ಅನುಮೋದನೆ ನೀಡಿದ್ದು ಈಗಾಗಲೇ ಅದು ಕಾರ್ಯವಾಗಿದೆ ಈ ಸರ್ಕಾರ ಈ ವರ್ಷ ಯಾವ ರೀತಿಯ ಯೋಜನೆ ರೂಪಿಸುತ್ತದೆ ಎಂಬುದು ಗೊತ್ತಿಲ್ಲ ಆದರೆ ಎಲ್ಲಾ ಕಷ್ಟಗಳನ್ನು ನಾನು ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರ ನೀಡುವಂತೆ ಪ್ರಾಮಾಣಿಕವಾಗಿ ಒತ್ತಾಯ ಮಾಡುತ್ತೇನೆ ಭರವಸೆ ನೀಡಿದ್ರು.

ಇನ್ನು ಇದೇ ವೇಳೆ ಹಾಸನ ಹಾಲು ಒಕ್ಕೂಟದಿಂದ ನೀಡಲಾಗಿದ್ದ 10 ಸಾವಿರ ಹಾಲಿನ ಪ್ಯಾಕ್ ಸೇರಿದಂತೆ, ನೆರೆ ಸಂತ್ರಸ್ತರಿಗೆ ಬೇಕಾಗುವಂತಹ ದಿನಬಳಕೆಯ ಪದಾರ್ಥಗಳನ್ನು ವಿತರಣೆ ಮಾಡಿದರು.

ಇನ್ನು ಈ ವೇಳೆ ಮಾಜಿ ಸಚಿವ ಎಚ್ ಡಿ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಹಾಗೂ ಶಾಸಕ ಬಂಡೆಪ್ಪ ಕಾಶಂಪುರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.