ETV Bharat / state

ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಿದ ಸಚಿವ ಸಿ.ಸಿ. ಪಾಟೀಲ್: ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್

ಗದಗ ಜಿಲ್ಲೆಯಲ್ಲಿ ಪ್ರವಾಹಕ್ಕೆ ತುತ್ತಾದ ಜನರ ಕಷ್ಟ ಆಲಿಸಿದ ನೂತನ ಸಚಿವ ಸಿ‌.ಸಿ. ಪಾಟೀಲ್, ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

author img

By

Published : Aug 22, 2019, 4:47 AM IST

ಅಧಿಕಾರಿಗಳಿಗೆ ಸಚಿವ ಸಿ‌.ಸಿ.ಪಾಟೀಲ್ ಖಡಕ್ ವಾರ್ನಿಂಗ್

ಗದಗ: ಉತ್ತರ ಕರ್ನಾಟಕದ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆ ನೂತನ ಸಚಿವ ಸಿ‌.ಸಿ. ಪಾಟೀಲ್​ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹಕ್ಕೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳಿಗೆ ಸಚಿವ ಸಿ‌.ಸಿ.ಪಾಟೀಲ್ ಖಡಕ್ ವಾರ್ನಿಂಗ್

ಪ್ರವಾಹಕ್ಕೆ ತುತ್ತಾದ ಸಂತ್ರಸ್ತರ ಕಷ್ಟಗಳನ್ನ ಆಲಿಸಿ, ಆದಷ್ಟು ಬೇಗನೆ ಬಗೆಹರಿಸೋದಾಗಿ ಭರವಸೆ ನೀಡಿದರು. ನಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಟೀಲ್​ ತುಸು ಸ್ಟ್ರಾಂಗ್ ಆಗಿಯೇ ಅಧಿಕಾರಿ ವರ್ಗಕ್ಕೆ ಖಡಕ್ ವಾರ್ನಿಂಗ್ ಕೊಟ್ರು. ಅಲ್ಲದೇ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದ ಡಿಹೆಚ್ಓಗೆ ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯಲ್ಲಿ ಎಷ್ಟು ಗ್ರಾಮದಲ್ಲಿ ಪ್ರವಾಹ ಎದುರಾಗಿದೆ ಅಂತ ಸಚಿವರು ಕೇಳಿದ್ದಕ್ಕೆ ಕಂಗಾಲಾದ ಡಿಹೆಚ್​ಒ ಉತ್ತರ ನೀಡೋಕೆ ತಡಬಡಾಯಿಸಿದಾಗ ಕೋಪಗೊಂಡ ಅವರು ಸಭೆಯಲ್ಲಿ ಡಿಹೆಚ್ಓ ವಿರೂಪಾಕ್ಷ ರೆಡ್ಡಿ ವಿರುದ್ಧ ಹರಿಹಾಯ್ದರು.

ಆದಷ್ಟು ಬೇಗ ನಿಮ್ಮ ವರ್ತನೆಯನ್ನ ಸರಿ ಮಾಡಿಕೊಳ್ಳಿ ಎಂದು ವಾರ್ನ್ ಮಾಡಿದ ಸಚಿವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಶಾಸಕರಾದ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಡಿಸಿ ಎಂ.ಜಿ.ಹಿರೇಮಠ, ಎಸ್​ಪಿ ಶ್ರೀನಾಥ್ ಜೋಶಿ, ಜಿ.ಪಂ. ಸಿಇಒ ಮಂಜುನಾಥ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

ಗದಗ: ಉತ್ತರ ಕರ್ನಾಟಕದ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆ ನೂತನ ಸಚಿವ ಸಿ‌.ಸಿ. ಪಾಟೀಲ್​ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹಕ್ಕೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳಿಗೆ ಸಚಿವ ಸಿ‌.ಸಿ.ಪಾಟೀಲ್ ಖಡಕ್ ವಾರ್ನಿಂಗ್

ಪ್ರವಾಹಕ್ಕೆ ತುತ್ತಾದ ಸಂತ್ರಸ್ತರ ಕಷ್ಟಗಳನ್ನ ಆಲಿಸಿ, ಆದಷ್ಟು ಬೇಗನೆ ಬಗೆಹರಿಸೋದಾಗಿ ಭರವಸೆ ನೀಡಿದರು. ನಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಟೀಲ್​ ತುಸು ಸ್ಟ್ರಾಂಗ್ ಆಗಿಯೇ ಅಧಿಕಾರಿ ವರ್ಗಕ್ಕೆ ಖಡಕ್ ವಾರ್ನಿಂಗ್ ಕೊಟ್ರು. ಅಲ್ಲದೇ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದ ಡಿಹೆಚ್ಓಗೆ ಕ್ಲಾಸ್ ತೆಗೆದುಕೊಂಡರು. ಜಿಲ್ಲೆಯಲ್ಲಿ ಎಷ್ಟು ಗ್ರಾಮದಲ್ಲಿ ಪ್ರವಾಹ ಎದುರಾಗಿದೆ ಅಂತ ಸಚಿವರು ಕೇಳಿದ್ದಕ್ಕೆ ಕಂಗಾಲಾದ ಡಿಹೆಚ್​ಒ ಉತ್ತರ ನೀಡೋಕೆ ತಡಬಡಾಯಿಸಿದಾಗ ಕೋಪಗೊಂಡ ಅವರು ಸಭೆಯಲ್ಲಿ ಡಿಹೆಚ್ಓ ವಿರೂಪಾಕ್ಷ ರೆಡ್ಡಿ ವಿರುದ್ಧ ಹರಿಹಾಯ್ದರು.

ಆದಷ್ಟು ಬೇಗ ನಿಮ್ಮ ವರ್ತನೆಯನ್ನ ಸರಿ ಮಾಡಿಕೊಳ್ಳಿ ಎಂದು ವಾರ್ನ್ ಮಾಡಿದ ಸಚಿವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಶಾಸಕರಾದ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ, ಡಿಸಿ ಎಂ.ಜಿ.ಹಿರೇಮಠ, ಎಸ್​ಪಿ ಶ್ರೀನಾಥ್ ಜೋಶಿ, ಜಿ.ಪಂ. ಸಿಇಒ ಮಂಜುನಾಥ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

Intro:ಗದಗ

ಆ್ಯಂಕರ್- ಉತ್ತರ ಕರ್ನಾಟಕದ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆ ನೂತನ ಸಚಿವ ಸಿ‌ ಸಿ ಪಾಟೀಲ ಇಂದು ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಪ್ರವಾಹಕ್ಕೊಳಗಾದ ಗ್ರಾಮಗಳಿಗೆ ಭೇಟಿ ನೀಡಿದರು. ಪ್ರವಾಹಕ್ಕೆ ತುತ್ತಾದ ಸಂತ್ರಸ್ಥರ ಜೊತೆಗೆ ಚರ್ಚಿಸೋ ಮೂಲಕ ಅವರ ಕಷ್ಟಗಳನ್ನ ಕೇಳಿ ಆದಷ್ಟು ಬೇಗನೆ ಬಗೆಹರಿಸೋದಾಗಿ ಭರವಸೆ ನೀಡಿದ್ರು. ನಂತರ ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಪಾಟೀಲ ತುಸು ಸ್ಟ್ರಾಂಗ್ ಆಗಿನೇ ಅಧಿಕಾರಿವರ್ಗಕ್ಕೆ ಖಡಕ್ ವಾರ್ನಿಂಗ್ ಕೊಟ್ರು..ಅಲ್ಲದೇ ಮಾಹಿತಿ ಇಲ್ಲದೇನೆ ಸಭೆಗೆ ಹಾಜರಾಗಿದ್ದ ಡಿಎಚ್ಓಗೆ ಪಾಟೀಲ ಕ್ಲಾಸ್ ತೆಗೆದುಕೊಂಡ ಅವರು
ಜಿಲ್ಲೆಯಲ್ಲಿ ಎಷ್ಟು ಗ್ರಾಮದಲ್ಲಿ ಪ್ರವಾಹ ಎದುರಾಗಿದೆ ಅಂತ ಸಚಿವರು ಕೇಳಿದ್ದಕ್ಕೆ ಕಂಗಾಲಾದ ಡಿಎಚ್ಓ ಉತ್ತರ ನೀಡೋಕೆ ತಡಪಡಿಸಿದಾಗ ಇದರಿಂದ ಕೋಪಗೊಂಡ ಪಾಟೀಲ ಸಭೆಯಲ್ಲಿ ಡಿಎಚ್ಓ ವಿರೂಪಾಕ್ಷ ರೆಡ್ಡಿ ವಿರುದ್ಧ ಹರಿಹಾಯ್ದರು. ಆದಷ್ಟು ಬೇಗ ನಿಮ್ಮ ವರ್ತನೆಯನ್ನ ಸರಿ ಮಾಡಿಕೊಳ್ಳಿ ಅಂತ ಸಹ ವಾರ್ನ್ ಮಾಡಿದ ಸಚಿವರು ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ತೆನೆ ಅಂತ ಪರೋಕ್ಷವಾಗಿ ಎಲ್ಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ರು.ಸಭೆಯಲ್ಲಿ ಜಿ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಶಾಸಕರಾದ ಕಳಕಪ್ಪ ಬಂಡಿ, ಎಸ್ ವಿ ಸಂಕನೂರ, ಡಿಸಿ ಎಂ ಜಿ ಹಿರೇಮಠ, ಎಸ್ಪಿ ಶ್ರೀನಾಥ್ ಜೋಶಿ, ಜಿ.ಪಂ ಸಿಇಒ ಮಂಜುನಾಥ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲರೂ ಭಾಗಿಯಾಗಿದ್ರು.Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.