ETV Bharat / state

ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳೋದಕ್ಕೆ ಹೋರಾಟ ಮಾಡಬೇಕಿದೆ: ಸಸಿಕಾಂತ್​ ಸೆಂಥಿಲ್​​​​ - ಧಾರವಾಡದಲ್ಲಿ ಸಸಿಕಾಂತ್ ಸೆಂಥಿಲ್

ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳೊದಕ್ಕೆ ಹೋರಾಟ ಮಾಡಬೇಕಿದೆ. ಹೋರಾಟ ಮಾಡಿ ಜೈಲಿಗೆ ಹೋಗೋ ಪರಿಸ್ಥಿತಿ ಬಂದರೆ ಏನು ತ್ಯಾಗ ಇದ್ದರೂ ಮಾಡಲೇಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

sasikanth senthil latest news,ಧಾರವಾಡದಲ್ಲಿ ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್
author img

By

Published : Nov 28, 2019, 7:25 PM IST

ಧಾರವಾಡ: ನಾನು ಜಿಲ್ಲಾಧಿಕಾರಿ ಆಗಿದ್ದಾಗಲೇ‌ ರಾಜೀನಾಮೆ ನೀಡಿದ್ದು ಪ್ರತಿಭಟನಾ ರಾಜೀನಾಮೆ ಅಂತಾ ಆಗುತ್ತೆ. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿಯೇ ನಡೆಯುತ್ತಿದೆ ಎಂದು ಕಂಡುಬರುತ್ತಿದೆ. ಆದ್ರೆ ಏನೂ ಸರಿಯಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಸಂದೇಶ ನೀಡಲು ರಾಜೀನಾಮೆ ನೀಡಿದ್ದೇನೆ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಸಸಿಕಾಂತ್ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ

ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೆಳಹಂತದಲ್ಲಿ ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಅಂದ್ರೆ ಜಿಲ್ಲಾಧಿಕಾರಿಯಾಗಿದ್ದ ನನಗೇ ನಿದ್ದೆ ಕೂಡಾ ಬರುತ್ತಿರಲಿಲ್ಲ ಅಷ್ಟು ಕೆಟ್ಟು ಹೋಗಿದೆ. ಜನರಿಗೆ ಏನಾದರೂ ಸಮಸ್ಯೆಯಾಗುತ್ತಾ? ನಾಳೆ ಹೇಗೆ ಬಗೆಹರಿಸೋದು ಅಂತ ಚಿಂತೆ ಮಾಡುತ್ತಿದ್ದೆವು ಎಂದು ಮನದಾಳದ ಮಾತು ಹಂಚಿಕೊಂಡರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಚಿಂತೆ ಮಾಡುತ್ತಿದ್ದೆವು. ಈ ರೀತಿಯಾಗಿ ಆರು ವರ್ಷ ಕೆಲಸ ಮಾಡಿದ ಮೇಲೆ ಒಬ್ಬರ ಮೇಲೊಬ್ಬರಿಗೆ ಎತ್ತಿ ಕಟ್ಟುವುದನ್ನು ನೋಡಿ ಏನೂ ವಿಚಾರ ಮಾಡೋಕೆ ಆಗುತ್ತಿರಲಿಲ್ಲ. ಬದಲಾವಣೆ ಮಾಡಲಿಕ್ಕೆ ಯಾವುದೇ ಮಾರ್ಗ ಇರಲಿಲ್ಲ. ಹಿಂದೂ, ಹಿಂದುತ್ವದ ವಿಷಯಗಳನ್ನು ಬಿಟ್ಟು ನಾವು ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಅಲ್ಲದೆ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳೋದಕ್ಕೆ ಹೋರಾಟ ಮಾಡಬೇಕಿದೆ. ಹೋರಾಟ ಮಾಡಿ ಜೈಲಿಗೆ ಹೋಗೋ ಪರಿಸ್ಥಿತಿ ಬಂದರೆ ಏನು ತ್ಯಾಗ ಇದ್ದರೂ ಮಾಡಲೇಬೇಕು ಎಂದರು.

ಧಾರವಾಡ: ನಾನು ಜಿಲ್ಲಾಧಿಕಾರಿ ಆಗಿದ್ದಾಗಲೇ‌ ರಾಜೀನಾಮೆ ನೀಡಿದ್ದು ಪ್ರತಿಭಟನಾ ರಾಜೀನಾಮೆ ಅಂತಾ ಆಗುತ್ತೆ. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿಯೇ ನಡೆಯುತ್ತಿದೆ ಎಂದು ಕಂಡುಬರುತ್ತಿದೆ. ಆದ್ರೆ ಏನೂ ಸರಿಯಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಸಂದೇಶ ನೀಡಲು ರಾಜೀನಾಮೆ ನೀಡಿದ್ದೇನೆ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಸಸಿಕಾಂತ್ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ

ನಗರದ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೆಳಹಂತದಲ್ಲಿ ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಅಂದ್ರೆ ಜಿಲ್ಲಾಧಿಕಾರಿಯಾಗಿದ್ದ ನನಗೇ ನಿದ್ದೆ ಕೂಡಾ ಬರುತ್ತಿರಲಿಲ್ಲ ಅಷ್ಟು ಕೆಟ್ಟು ಹೋಗಿದೆ. ಜನರಿಗೆ ಏನಾದರೂ ಸಮಸ್ಯೆಯಾಗುತ್ತಾ? ನಾಳೆ ಹೇಗೆ ಬಗೆಹರಿಸೋದು ಅಂತ ಚಿಂತೆ ಮಾಡುತ್ತಿದ್ದೆವು ಎಂದು ಮನದಾಳದ ಮಾತು ಹಂಚಿಕೊಂಡರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಚಿಂತೆ ಮಾಡುತ್ತಿದ್ದೆವು. ಈ ರೀತಿಯಾಗಿ ಆರು ವರ್ಷ ಕೆಲಸ ಮಾಡಿದ ಮೇಲೆ ಒಬ್ಬರ ಮೇಲೊಬ್ಬರಿಗೆ ಎತ್ತಿ ಕಟ್ಟುವುದನ್ನು ನೋಡಿ ಏನೂ ವಿಚಾರ ಮಾಡೋಕೆ ಆಗುತ್ತಿರಲಿಲ್ಲ. ಬದಲಾವಣೆ ಮಾಡಲಿಕ್ಕೆ ಯಾವುದೇ ಮಾರ್ಗ ಇರಲಿಲ್ಲ. ಹಿಂದೂ, ಹಿಂದುತ್ವದ ವಿಷಯಗಳನ್ನು ಬಿಟ್ಟು ನಾವು ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಅಲ್ಲದೆ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳೋದಕ್ಕೆ ಹೋರಾಟ ಮಾಡಬೇಕಿದೆ. ಹೋರಾಟ ಮಾಡಿ ಜೈಲಿಗೆ ಹೋಗೋ ಪರಿಸ್ಥಿತಿ ಬಂದರೆ ಏನು ತ್ಯಾಗ ಇದ್ದರೂ ಮಾಡಲೇಬೇಕು ಎಂದರು.

Intro:ಧಾರವಾಡ: ನಾನೂ ಜಿಲ್ಲಾಧಿಕಾರಿ ಯಾಗಿದ್ದಾಗಲೇ‌ ರಾಜೀನಾಮೆ ನೀಡಿದ್ದು ಪ್ರತಿಭಟನಾ ರಾಜೀನಾಮೆ ಅಂತಾ ಆಗುತ್ತೆ. ಮೇಲ್ನೋಟಕ್ಕೆ ಎಲ್ಲಾ ಚೆನ್ನಾಗಿಯ ನಡೆಯುತ್ತಿದೆ ಎಂದು ಕಂಡು ಬರುತ್ತಿದೆ. ಆದ್ರೆ ಏನೂ ಸರಿಯಿಲ್ಲ ಅದಕ್ಕಾಗಿ ಸರ್ಕಾರಕ್ಕೆ ಸಂದೇಶ ನೀಡಲು ರಾಜೀನಾಮೆ ನೀಡಿದ್ದೇನೆ ಎಂದು ರಾಜೀನಾಮೆ ನೀಡಿದ್ದ ಐಎಎಸ್‌ ಅಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದ್ದಾರೆ.

ನಗರದ ಗಾಂಧಿ ಶಾಂತಿ ಪ್ರತಿಷ್ಟಾನದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕೆಳಹಂತದಲ್ಲಿ ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಅಂದ್ರೆ ಜಿಲ್ಲಾಧಿಕಾರಿಯಾಗಿದ್ದ ನನಗೇ ನಿದ್ದೆ ಕೂಡಾ ಬರ್ತಿರಲಿಲ್ಲ ಅಷ್ಟು ಕೆಟ್ಟು ಹೋಗಿದೆ. ಜನರಿಗೆ ಏನಾದ್ರೂ ಸಮಸ್ಯೆಯಾಗುತ್ತಾ ನಾಳೆ ಹೇಗೆ ಬಗೆಹರಿಸೊದು ಅಂತಾ ಚಿಂತೆ ಮಾಡ್ತೀದ್ವಿ ಎಂದು ಮನದಾಳದ ಮಾತು ಹಂಚಿಕೊಂಡರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಚಿಂತೆ ಮಾಡ್ತೀದ್ವಿ. ಈ ರೀತಿಯಾಗಿ ಆರು ವರ್ಷ ಕೆಲಸ ಮಾಡಿದ ಮೇಲೆ ಒಬ್ಬರ ಮೇಲೋಬ್ಬರಿಗೆ ಎತ್ತಿಕಟ್ಟುವುದನ್ನು ನೋಡಿ ಏನೋ ವಿಚಾರ ಮಾಡೋಕೆ ಆಗ್ತೀರಲಿಲ್ಲ, ಬದಲಾವಣೆ ಮಾಡಲಿಕ್ಕೆ ಯಾವುದೇ ಮಾರ್ಗ ಇರ್ಲಿಲ್ಲ, ಹಿಂದೂ ಹಿಂದುತ್ವದ ವಿಷಯಗಳನ್ನು ಬಿಟ್ಟು ನಾವೂ ಸಂವಿದಾನ ಉಳಿಸುವಂತ ಕೆಲಸ ಮಾಡಬೇಕು ಎಂದು ಕರೆ ನೀಡಿದರು.Body:ನಮ್ಮನ ನಾವೂ ರಕ್ಷಣೆ ಮಾಡೊಕ್ಕೊಸ್ರ ಹೋರಾಟ ಮಾಡಬೇಕಿದೆ. ನಾವು ಇಡೀ ದೇಶದಲ್ಲಿ ನಡೆಯುತ್ತಿರುವುದು ನೋಡಿ ಸುಮ್ಮನೇ ಕುತ್ಕೋಳಕೆ ಆಗಲ್ಲ, ಇದಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗೋ ಪರಿಸ್ಥಿತಿ ಬಂದ್ರೆ ಏನ್ ತ್ಯಾಗ ಇದ್ರೂ ಮಾಡ್ಲೇಬೇಕು ಎಂದರು.

ನಮ್ಮ ದೇಶದಲ್ಲಿ ನಡೆಯುತ್ತಿರುವುದು ಬೇರೆ ಸಿನಿಮಾ ಆ ಸಿನೇಮಾ ಬಿಟ್ಟು ಇನ್ನೊಂದು ಸಿನೇಮಾ ನೋಡ ಬೇಕಾದರೆ ನಾವೂ ಅದನ್ನ ತೋರಿಸಬೇಕು. ಈ ರೀತಿ ನಾವು ಜನರನ್ನು ‌ಬದಲಾವಣೆ ಮಾಡಬೇಕಿದೆ ಎಂದು‌ ಮನವಿ ಮಾಡಿದರು.

ಬೈಟ್: ಸಸಿಕಾಂತ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.