ETV Bharat / state

ಕೆಸರುಮಯ ರಸ್ತೆಗಳಿಗೀಗ ದುರಸ್ತಿ ಭಾಗ್ಯ.. ಇದು ಈಟಿವಿ ಭಾರತ ವರದಿ ಫಲಶೃತಿ..

ಈಟಿವಿ ಭಾರತ್​ನಲ್ಲಿ ರಸ್ತೆ ದುರಸ್ತಿ ಮಾಡಿ ಎಂಬ ವಿಶೇಷ ವರದಿ ಪ್ರಕಟವಾದ ಬಳಿಕ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇದು ಈಟಿವಿ ಭಾರತ್​ ಇಂಪ್ಯಾಕ್ಟ್​.

author img

By

Published : Jul 24, 2019, 7:47 PM IST

ಕೆಸರುಮಯ ರಸ್ತೆಗಳಿಗೀಗ ತಾತ್ಕಾಲಿಕ ದುರಸ್ತಿ ಭಾಗ್ಯ

ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಯಿಂದ ಕೆಸರುಮಯವಾಗಿದ್ದ ರಸ್ತೆಗಳ ಕುರಿತು ಈಟಿವಿ ಭಾರತ್​ ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ ಮಹಾನಗರ ಪಾಲಿಕೆ ತಾತ್ಕಾಲಿಕವಾಗಿಯಾದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.

ನಗರದಲ್ಲಿ ಸುರಿದ ಮಳೆಯಿಂದ ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲೋನಿಯ ರಸ್ತೆಗಳು ಕೆಸರುಗದ್ದೆಯಂತಾಗಿದ್ದವು. ಈ ಕುರಿತು ಪ್ರಕಾಶ್​ ಗೋಕಾವಿ ಹಾಗೂ ಬಸವರಾಜ ಗೋಕಾವಿ ಸಹೋದರರು ಹಾಗೂ ಚಿಣ್ಣರು 'ರಸ್ತೆ ಮಾಡಿ ಜೀವ ಉಳಿಸಿ' ಎಂಬ ಹೆಸರಿನ ಅಭಿಯಾನ ಆರಂಭಿಸಿ, ಪುಟ್ಟ ಮಕ್ಕಳು ಮನವಿ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ''ಜನಪ್ರತಿನಿಧಿಗಳೇ ನಮಗೆ ರಸ್ತೆ ನಿರ್ಮಾಣ ಮಾಡಿಕೊಡಿ.. ಹುಬ್ಬಳ್ಳಿಯಲ್ಲಿ ಚಿಣ್ಣರ ಫೇಸ್‌ಬುಕ್‌ ಅಭಿಮಾನ'' ಎಂಬ ಶೀರ್ಷಿಕೆಯಡಿಯಲ್ಲಿ ಜುಲೈ18ರಂದು ಈಟಿವಿ ಭಾರತ್​ ವಿಶೇಷ ವರದಿ ಪ್ರಕಟಿಸಿತ್ತು.

ಕೆಸರುಮಯ ರಸ್ತೆಗಳಿಗೀಗ ತಾತ್ಕಾಲಿಕ ದುರಸ್ತಿ ಭಾಗ್ಯ..

ಈ ವರದಿಯಿಂದ ಎಚ್ಚೆತ್ತ ಮಹಾನಗರ ಪಾಲಿಕೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. ಕಳೆದ 20 ವರ್ಷಗಳಿಂದ ಡಾಂಬರು ಕಾಣದ ರಸ್ತೆಯ ಕೆಸರಿನ ಮೇಲೆ ಜಲ್ಲಿಕಲ್ಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸ್ತಿದ್ದಾರೆ. ಸದ್ಯಕ್ಕೆ ಕೆಸರಿನಿಂದ ಮುಕ್ತಿ ದೊರಕಿಸಿದಂತಾಗಿದ್ದು, ರಸ್ತೆ ಬಗ್ಗೆ ವರದಿ ಬಿತ್ತರಿಸಿದ ಈಟಿವಿ ಭಾರತ್‌ಗೆ ಕಾಲೋನಿಯ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ.

ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಯಿಂದ ಕೆಸರುಮಯವಾಗಿದ್ದ ರಸ್ತೆಗಳ ಕುರಿತು ಈಟಿವಿ ಭಾರತ್​ ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತ ಮಹಾನಗರ ಪಾಲಿಕೆ ತಾತ್ಕಾಲಿಕವಾಗಿಯಾದರೂ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ.

ನಗರದಲ್ಲಿ ಸುರಿದ ಮಳೆಯಿಂದ ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲೋನಿಯ ರಸ್ತೆಗಳು ಕೆಸರುಗದ್ದೆಯಂತಾಗಿದ್ದವು. ಈ ಕುರಿತು ಪ್ರಕಾಶ್​ ಗೋಕಾವಿ ಹಾಗೂ ಬಸವರಾಜ ಗೋಕಾವಿ ಸಹೋದರರು ಹಾಗೂ ಚಿಣ್ಣರು 'ರಸ್ತೆ ಮಾಡಿ ಜೀವ ಉಳಿಸಿ' ಎಂಬ ಹೆಸರಿನ ಅಭಿಯಾನ ಆರಂಭಿಸಿ, ಪುಟ್ಟ ಮಕ್ಕಳು ಮನವಿ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ''ಜನಪ್ರತಿನಿಧಿಗಳೇ ನಮಗೆ ರಸ್ತೆ ನಿರ್ಮಾಣ ಮಾಡಿಕೊಡಿ.. ಹುಬ್ಬಳ್ಳಿಯಲ್ಲಿ ಚಿಣ್ಣರ ಫೇಸ್‌ಬುಕ್‌ ಅಭಿಮಾನ'' ಎಂಬ ಶೀರ್ಷಿಕೆಯಡಿಯಲ್ಲಿ ಜುಲೈ18ರಂದು ಈಟಿವಿ ಭಾರತ್​ ವಿಶೇಷ ವರದಿ ಪ್ರಕಟಿಸಿತ್ತು.

ಕೆಸರುಮಯ ರಸ್ತೆಗಳಿಗೀಗ ತಾತ್ಕಾಲಿಕ ದುರಸ್ತಿ ಭಾಗ್ಯ..

ಈ ವರದಿಯಿಂದ ಎಚ್ಚೆತ್ತ ಮಹಾನಗರ ಪಾಲಿಕೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. ಕಳೆದ 20 ವರ್ಷಗಳಿಂದ ಡಾಂಬರು ಕಾಣದ ರಸ್ತೆಯ ಕೆಸರಿನ ಮೇಲೆ ಜಲ್ಲಿಕಲ್ಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸ್ತಿದ್ದಾರೆ. ಸದ್ಯಕ್ಕೆ ಕೆಸರಿನಿಂದ ಮುಕ್ತಿ ದೊರಕಿಸಿದಂತಾಗಿದ್ದು, ರಸ್ತೆ ಬಗ್ಗೆ ವರದಿ ಬಿತ್ತರಿಸಿದ ಈಟಿವಿ ಭಾರತ್‌ಗೆ ಕಾಲೋನಿಯ ನಿವಾಸಿಗಳು ಧನ್ಯವಾದ ತಿಳಿಸಿದ್ದಾರೆ.

Intro:Body:ಸ್ಲಗ್: Etv bharat ವರದಿ ಫಲಶೃತಿ

ಹುಬ್ಬಳ್ಳಿ:- ನಗರದಲ್ಲಿ ಬಿಟ್ಟು ಬಿಡದೇ ಸುರಿದ ಮಳೆಯಿಂದ ಬೈರಿದೇವರಕೊಪ್ಪದ ಶಾಂತಿನಿಕೇತನ ಕಾಲನಿಯ ರಸ್ತೆಗಳು ಕೆಸರುಗದ್ದೆಯಂತಾಗಿದ್ದವು. ಈ ಕುರಿತು ಪ ಹಾಗೂ ಬಸವರಾಜ ಗೋಕಾವಿ ಸಹೋದರರು ಹಾಗೂ ಚಿಣ್ಣರು ರಸ್ತೆ ಮಾಡಿ ಜೀವ ಉಳಿಸಿ ಎಂಬ ಹೆಸರಿನ ಅಭಿಯಾನ ಆರಂಭಿಸಿ, ಪುಟ್ಟ ಮಕ್ಕಳು ಮನವಿ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ಜನಪ್ರತಿನಿಧಿಗಳೇ ನಮಗೆ ರಸ್ತೆ ನಿರ್ಮಾಣ ಮಾಡಿಕೊಡಿ ಹುಬ್ಬಳ್ಳಿಯಲ್ಲಿ ಚಿಣ್ಣರ ಫೇಸ್‌ಬುಕ್‌ ಅಭಿಮಾನ ಎಂಬ ಶೀರ್ಷಿಕೆಯಡಿಯಲ್ಲಿ ಜು.18 ರಂದು Etv bharath ನಲ್ಲಿ ವಿಶೇಷ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯಿಂದ ಎಚ್ಚೆತ್ತ ಪಾಲಿಕೆ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. ಮಂಗಳವಾರ ಟ್ರ್ಯಾಕ್ಟರ್, ಬುಲ್ಡೋಜರ್ ತೆಗೆದುಕೊಂಡು ಬಂದಿದ್ದ ಕಾರ್ಮಿಕರು ರಸ್ತೆ ದುರಸ್ತಿ ಕಾರ್ಯ ಆರಂಭಿಸಿದರು. ಇದರಿಂದ ಕಳೆದ 20 ವರ್ಷಗಳಿಂದ ಡಾಂಬರು ಮತ್ತು ಸಿಸಿ ರಸ್ತೆಯನ್ನೆ ಕಂಡಿಲ್ಲದ ರಸ್ತೆಗೆ ಕೆಸರುಮಯ ರಸ್ತೆ ಮೇಲೆ ಜಲ್ಲಿ ಕಲ್ಲು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಿಸುವ ಮೂಲಕ ಸದ್ಯಕ್ಕೆ ಕೆಸರಿನಿಂದ ಮುಕ್ತಿ ದೊರಕಿಸಿದಂತಾಗಿದ್ದು, ರಸ್ತೆ ಬಗ್ಗೆ ವರದಿ ಬಿತ್ತರಿಸಿದ Etv Bharat ಗೆ ಕಾಲೋನಿಯ ನಿವಾಸಿಗಳು ಶುಭ ಹಾರೈಸಿದ್ದಾರೆ....!

ಬೈಟ್:- ಸುಶ್ಮಾ...ಪುಟ್ಟ ಬಾಲಕಿ.

ಬೈಟ್:- ಅನ್ವಯ್ ಬಾಲಕ.

ಬೈಟ್:- ಕಾವ್ಯ ಗೋಕಾವಿ‌.

ಬೈಟ್:- ಶ್ವೇತಾ.....ಸ್ಥಳೀಯರು


_________________________

ಹುಬ್ಬಳ್ಳಿ: ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.