ETV Bharat / state

ಪೀರನವಾಡಿ ವಿವಾದ: ಜಿಲ್ಲಾಡಳಿತವೇ ಬಗೆಹರಿಸಲಿ ಎಂದ ಸತೀಶ್​​ ಜಾರಕಿಹೊಳಿ

author img

By

Published : Aug 28, 2020, 1:27 PM IST

ಪೀರನವಾಡಿ ವಿವಾದವನ್ನು ಸ್ಥಳೀಯ ಮುಖಂಡರ ಜೊತೆ ಜಿಲ್ಲಾಡಳಿತ ಮಾತುಕತೆ ನಡೆಸಿ ಬಗೆಹರಿಸಬೇಕೆಂದು ಸತೀಶ್​ ಜಾರಕಿಹೊಳಿ ಹೇಳಿದ್ದಾರೆ.

Satish Jarakiholi reaction on Piranavadi issue, Satish Jarakiholi reaction on Piranavadi issue in Belagavi, Satish Jarakiholi news, Satish Jarakiholi latest news, ಪಿರನವಾಡಿ ವಿವಾದದ ಬಗ್ಗೆ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ, ಬೆಳಗಾವಿಯಲ್ಲಿ ಪಿರನವಾಡಿ ವಿವಾದದ ಬಗ್ಗೆ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ, ಸತೀಶ್​ ಜಾರಕಿಹೊಳಿ ಸುದ್ದಿ,
ಪಿರನವಾಡಿ ವಿವಾದ: ಜಿಲ್ಲಾಡಳಿತವೇ ಬಗೆಹರಿಸಲಿ ಎಂದ ಜಾರಕಿಹೊಳಿ

ಧಾರವಾಡ: ಬೆಳಗಾವಿಯ ಪೀರನವಾಡಿ ವಿವಾದವನ್ನು ಜಿಲ್ಲಾಡಳಿತವೇ ಬಗೆಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಪೀರನವಾಡಿ ವಿವಾದ: ಜಿಲ್ಲಾಡಳಿತವೇ ಬಗೆಹರಿಸಲಿ ಎಂದ ಜಾರಕಿಹೊಳಿ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಎರಡು ಸಮುದಾಯಗಳ ಮಧ್ಯೆ ಸಮಸ್ಯೆಯಿದೆ. ಸ್ಥಳೀಯವಾಗಿಯೇ ಇದನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

ಇದನ್ನು ನಾನು ನಿನ್ನೆಯೇ ಹೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು, ಡಿಸಿ ಸೇರಿ ಈ ವಿವಾದ ಬಗೆಹರಿಸಬೇಕು. ಎಲ್ಲರೂ ಸೇರಿ ಸಂಧಾನ ಮಾಡಿದರೆ ಒಳ್ಳೆಯದು. ಎಲ್ಲರನ್ನು ಕರೆದು ಸಂಧಾನ ಮಾಡಿದರೆ ಸಮಸ್ಯೆ ಮುಗಿಯುತ್ತೆ. ಸಮುದಾಯಗಳ ಮುಖಂಡರು, ಎಲ್ಲಾ ಶಾಸಕರನ್ನು ಕರೆಯುವಂತೆ ಸತೀಶ್​ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಧಾರವಾಡ: ಬೆಳಗಾವಿಯ ಪೀರನವಾಡಿ ವಿವಾದವನ್ನು ಜಿಲ್ಲಾಡಳಿತವೇ ಬಗೆಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಪೀರನವಾಡಿ ವಿವಾದ: ಜಿಲ್ಲಾಡಳಿತವೇ ಬಗೆಹರಿಸಲಿ ಎಂದ ಜಾರಕಿಹೊಳಿ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಎರಡು ಸಮುದಾಯಗಳ ಮಧ್ಯೆ ಸಮಸ್ಯೆಯಿದೆ. ಸ್ಥಳೀಯವಾಗಿಯೇ ಇದನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ.

ಇದನ್ನು ನಾನು ನಿನ್ನೆಯೇ ಹೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ, ಎಲ್ಲಾ ಶಾಸಕರು, ಡಿಸಿ ಸೇರಿ ಈ ವಿವಾದ ಬಗೆಹರಿಸಬೇಕು. ಎಲ್ಲರೂ ಸೇರಿ ಸಂಧಾನ ಮಾಡಿದರೆ ಒಳ್ಳೆಯದು. ಎಲ್ಲರನ್ನು ಕರೆದು ಸಂಧಾನ ಮಾಡಿದರೆ ಸಮಸ್ಯೆ ಮುಗಿಯುತ್ತೆ. ಸಮುದಾಯಗಳ ಮುಖಂಡರು, ಎಲ್ಲಾ ಶಾಸಕರನ್ನು ಕರೆಯುವಂತೆ ಸತೀಶ್​ ಜಾರಕಿಹೊಳಿ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.