ETV Bharat / state

ಬಿಜೆಪಿ ಶಾಸಕರ 'ಆಪರೇಷನ್' ಸಿಎಂಗೆ ದೊಡ್ಡ ವಿಚಾರವಲ್ಲ: ಕೋನರೆಡ್ಡಿ ಎಚ್ಚರಿಕೆ

author img

By

Published : Jul 21, 2019, 1:51 PM IST

ಶಾಸಕರು ಬೇರೆ ರಾಜ್ಯದಲ್ಲಿದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿಲ್ಲ, ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಹೋರಾಟ ನಡೆಸಿದ್ದಾರೆ ಎಂದರು.

ಎನ್.ಎಚ್. ಕೋನರೆಡ್ಡಿ

ಧಾರವಾಡ: ಅತೃಪ್ತ ಶಾಸಕರಿಗೆ ವಿಪ್ ಜಾರಿ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಹೆಚ್‌ ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ವಿಧಾನಸಭೆಯಲ್ಲಿ 20ಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲಾ ಚರ್ಚೆ ಮುಗಿದ ಬಳಿಕ ಏನು ತೀರ್ಮಾನ ಮಾಡಬೇಕು ಎಂಬುದನ್ನು ನಿರ್ಣಯಿಸಲಾಗುತ್ತದೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಹೆಚ್‌ ಕೋನರೆಡ್ಡಿ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯನ್ನು ದೇವಸ್ಥಾನ ಎಂದು ಭಾವಿಸಿ ವಿಧಾನಸೌಧಕ್ಕೆ ಹೋದವರು ನಾವು. ಇಂದಿನ ಪರಿಸ್ಥಿತಿ ನೋಡಿದ್ರೇ ಉತ್ತರ ಹೇಳೋದು ಕಷ್ಟಕರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಇದೇ ವೇಳೆ, ಅತೃಪ್ತರ ಬಗ್ಗೆ ಮಾತನಾಡಿದ ಅವರು, ಶಾಸಕರು ಬೇರೆ ರಾಜ್ಯದಲ್ಲಿದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದ್ದು, ಈ ಬೆಳವಣಿಗೆಯಿಂದ ತಲೆ ತಗ್ಗಿಸುವಂತಾಗಿದೆ. ಈ ವ್ಯವಸ್ಥೆ ನೋಡಿದ್ರೆ, ರಾಜಕಾರಣ ಕಮರ್ಷಿಯಲ್ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು 'ಆಪರೇಷನ್' ಮಾಡುವುದು ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದರು.

ಧಾರವಾಡ: ಅತೃಪ್ತ ಶಾಸಕರಿಗೆ ವಿಪ್ ಜಾರಿ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಹೆಚ್‌ ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ವಿಧಾನಸಭೆಯಲ್ಲಿ 20ಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲಾ ಚರ್ಚೆ ಮುಗಿದ ಬಳಿಕ ಏನು ತೀರ್ಮಾನ ಮಾಡಬೇಕು ಎಂಬುದನ್ನು ನಿರ್ಣಯಿಸಲಾಗುತ್ತದೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಹೆಚ್‌ ಕೋನರೆಡ್ಡಿ ಹೇಳಿಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯನ್ನು ದೇವಸ್ಥಾನ ಎಂದು ಭಾವಿಸಿ ವಿಧಾನಸೌಧಕ್ಕೆ ಹೋದವರು ನಾವು. ಇಂದಿನ ಪರಿಸ್ಥಿತಿ ನೋಡಿದ್ರೇ ಉತ್ತರ ಹೇಳೋದು ಕಷ್ಟಕರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ರು.
ಇದೇ ವೇಳೆ, ಅತೃಪ್ತರ ಬಗ್ಗೆ ಮಾತನಾಡಿದ ಅವರು, ಶಾಸಕರು ಬೇರೆ ರಾಜ್ಯದಲ್ಲಿದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದ್ದು, ಈ ಬೆಳವಣಿಗೆಯಿಂದ ತಲೆ ತಗ್ಗಿಸುವಂತಾಗಿದೆ. ಈ ವ್ಯವಸ್ಥೆ ನೋಡಿದ್ರೆ, ರಾಜಕಾರಣ ಕಮರ್ಷಿಯಲ್ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು 'ಆಪರೇಷನ್' ಮಾಡುವುದು ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದರು.

Intro:ಧಾರವಾಡ: ಅತೃಪ್ತ ಶಾಸಕರಿಗೆ ವಿಪ್ ಜಾರಿ ವಿಚಾರಕ್ಕೆ ಸಂಬಂದಿಸಿದಂತೆ ಮುಖ್ಯಮಂತ್ರಿ ರಾಜಕಿಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇನ್ನೂ ವಿಧಾನಸಬೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲಾ ಚರ್ಚೆ ಮುಗಿದ ಬಳಿಕ ಏನು ತೀರ್ಮಾ ಮಾಡಬೇಕು ಎಂಬುದು ನಿರ್ಣಯ ಮಾಡಲಾಗುತ್ತದೆ ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಬೆಯನ್ನು ದೇವಸ್ಥಾನ ಎಂದು ಭಾವಿಸಿ ವಿಧಾನಸೌಧಕ್ಕೆ ಹೋದವರು ನಾವು, ಇಂದಿನ ಪರಿಸ್ಥಿತಿ ನೋಡಿದ್ರೆ ಉತ್ತರ ಹೇಳೊದು ಕಷ್ಟಕರವಾಗುತ್ತಿದೆ. ಅತೃಪ್ತತರಿಗೆ ನಮ್ಮ ರಾಜ್ಯದಲ್ಲಿಯೇ ಉಳಿದು ಬಿನ್ನಾಭಿಪ್ರಾಯದ ಬಗ್ಗೆ ಚರ್ಚೆ ಮಾಡಲು ಮುಂಬೈನಲ್ಲಿರುವ ಶಾಸಕರಿಗೆ ಮನವಿ ಮಾಡಿಕೊಂಡರು.

ಶಾಸಕರು ಬೇರೆ ರಾಜ್ಯದಲ್ಲಿ ಇದ್ದು ಈ ರೀತಿ ಮಾಡುತ್ತಿರುವುದು ರಾಜ್ಯಕ್ಕೆ ಶೋಭೆ ತರುವದಲ್ಲ, ಸಿ ಎಮ್ ಅವರು ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಮಾಡುತ್ತಿಲ್ಲ, ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಲು ಹೋರಾಟ ನಡೆಸಿದ್ದಾರೆ. ಸಂವಿಧಾನ ಉಳಿಯಲು ಕರ್ನಾಟಕದಿಂದಲೇ ತೀರ್ಮಾನ ವಾಗುವಂತ ವ್ಯವಸ್ಥೆಯಾಗಬೇಕು ಎಂದರು.Body:ಶಾಸಕರ ಕುದುರೆ ವ್ಯಾಪಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದೆ. ಇದರಿಂದ ನಾವು ತಲೆ ತಗ್ಗಿಸುವಂತಾಗಿದೆ. ಇಂತಹ ವ್ಯವಸ್ಥೆ ಯಾವ ರಾಜ್ಯದಲ್ಲಿ ಆಗಬಾರದು. ಈ ವ್ಯವಸ್ಥೆ ನೋಡಿದ್ರೆ ರಾಜಕಾರಣ ಕಮರ್ಷಿಯಲ್ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು ಆಪರೇಷನ್ ಮಾಡುವುದು ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ, ಪ್ರಜಾಪ್ರಭುತ್ವ ಉಳವಿಗಾಗಿ ಈ ಪ್ರಯತ್ನ ಮಾಡಲಾಗುತ್ತಿದೆ. ನಾವು ಯಾರ ಬಗ್ಗೆಯೂ ಟೀಕೆ ಮಾಡಲ್ಲ ಅತೃಪ್ತರಿಗೆ ವಿಪ್ ಜಾರಿ ಮಾಡಲಾಗಿದೆ ಎಂದಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.