ETV Bharat / state

ಹಂಗೇರಿ ತಲುಪಿದ ಉಕ್ರೇನ್​ನಲ್ಲಿದ್ದ ಕನ್ನಡಿಗರು..

author img

By

Published : Mar 3, 2022, 3:18 PM IST

ಹಂಗೇರಿಯ ಬುಡಾಪೆಸ್ಟ್ ಆಶ್ರಯ ತಾಣದಲ್ಲಿ ಮಂಜುನಾಥ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಅವರು ಈ ಫೋಟೋ ಹಂಚಿಕೊಂಡಿದ್ದಾರೆ.

ಹಂಗೇರಿ ತಲುಪಿದ ಉಕ್ರೇನ್​ನಲ್ಲಿದ್ದ ಕನ್ನಡಿಗರು
ಹಂಗೇರಿ ತಲುಪಿದ ಉಕ್ರೇನ್​ನಲ್ಲಿದ್ದ ಕನ್ನಡಿಗರು

ಧಾರವಾಡ: ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಕನ್ನಡದ ವಿದ್ಯಾರ್ಥಿಗಳು ಹಂಗೇರಿ ದೇಶ ತಲುಪಿದ್ದಾರೆ. ಹಂಗೇರಿಯ ಆಶ್ರಯ ತಾಣಕ್ಕೆ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ‌.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

ಈ ಕುರಿತು ಉಕ್ರೇನ್​ನಲ್ಲಿರುವ ಕನ್ನಡಿಗ ಸ್ವಯಂ ಸೇವಕ ಮಂಜುನಾಥ ಹೊಸಮನಿ ಎಂಬುವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ ಆಶ್ರಯ ತಾಣದಲ್ಲಿ ಮಂಜುನಾಥ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ‌ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಧಾರವಾಡ: ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಕನ್ನಡದ ವಿದ್ಯಾರ್ಥಿಗಳು ಹಂಗೇರಿ ದೇಶ ತಲುಪಿದ್ದಾರೆ. ಹಂಗೇರಿಯ ಆಶ್ರಯ ತಾಣಕ್ಕೆ ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಿದ್ದಾರೆ‌.

ಇದನ್ನೂ ಓದಿ: ಉಕ್ರೇನ್​ನಲ್ಲಿ ಸಿಲುಕಿದ 693 ಕನ್ನಡಿಗರು: 149 ಮಂದಿ ಈವರೆಗೆ ತಾಯ್ನಾಡಿಗೆ ವಾಪಸ್

ಈ ಕುರಿತು ಉಕ್ರೇನ್​ನಲ್ಲಿರುವ ಕನ್ನಡಿಗ ಸ್ವಯಂ ಸೇವಕ ಮಂಜುನಾಥ ಹೊಸಮನಿ ಎಂಬುವರು ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ ಆಶ್ರಯ ತಾಣದಲ್ಲಿ ಮಂಜುನಾಥ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ‌ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.