ETV Bharat / state

ಬಸ್​ ಎಲ್ಲಿಗೆ ಹೋಗುತ್ತೆ ಸರ್​ ಅಂತಾ ಕೇಳಿದ್ದಕ್ಕೆ ಪ್ರಯಾಣಿಕನಿಗೆ ಹೀಗೆ​ ಮಾಡೋದಾ!

author img

By

Published : Nov 22, 2019, 2:49 PM IST

Updated : Nov 22, 2019, 7:53 PM IST

ಕ್ಷುಲ್ಲಕ ಕಾರಣಕ್ಕೆ ನಗರ ಸಾರಿಗೆ ಬಸ್ ಚಾಲಕ‌ ಹಾಗೂ ನಿರ್ವಾಹಕ ಸೇರಿ ಸಿಕಂದರ್ ಎಂಬ ಪ್ರಯಾಣಿಕನಿಗೆ ಹುಬ್ಬಳ್ಳಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಬಸ್​ ಎಲ್ಲಿಗೆ ಹೋಗುತ್ತದೆ ಸರ್​......ಕೇಳಿದ್ದಕ್ಕೆ ಪ್ರಯಾಣಿಕನಿಗೆ ಹಿಗ್ಗಾ ಮುಗ್ಗಾ ಥಳಿತ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ನಗರ ಸಾರಿಗೆ ಬಸ್ ಚಾಲಕ‌ ಹಾಗೂ ನಿರ್ವಾಹಕ ಸೇರಿ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದಲ್ಲಿ ಕೇಳಿ ಬಂದಿದೆ.

ಬಸ್​ ಎಲ್ಲಿಗೆ ಹೋಗುತ್ತೆ ಸರ್​ ಅಂತಾ ಕೇಳಿದ್ದಕ್ಕೆ ಪ್ರಯಾಣಿಕನಿಗೆ ಥಳಿತ ಆರೋಪ

ಸಿಕಂದರ್ ಎಂಬಾತ ಥಳಿತಕ್ಕೊಳಗಾಗಿರುವ ಪ್ರಯಾಣಿಕ. ಬಸ್ ಹತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಸಿಟಿ ಬಸ್ ನಿರ್ವಾಹಕ ಮತ್ತು ಚಾಲಕನ ಜೊತೆ ಪ್ರಯಾಣಿಕ ಸಿಕಂದರ್​ ಕಿರಿಕ್ ಮಾಡಿಕೊಂಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಸಿಕಂದರ್​ ಬಸ್​ ಚಾಲಕ ಹಾಗೂ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗ್ತಿದೆ. ಇದರಿಂದ ಸಿಟ್ಟಿಗೆದ್ದ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.‌

ಗಲಾಟೆ ತೀವ್ರವಾಗುತ್ತಿದಂತೆ ಪ್ರಯಾಣಿಕರು ಜಗಳ ಬಿಡಿಸಿ ಕಳುಹಿಸಿಕೊಟ್ಟಿದ್ದಾರೆ. ಆದ್ರೆ ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಬಸ್​ ಎಲ್ಲಿಗೆ ಹೋಗುತ್ತೆ ಅಂತಾ ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರಯಾಣಿಕ ಸಿಕಂದರ್ ದೂರಿದ್ದಾನೆ. ಸದ್ಯ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ನಗರ ಸಾರಿಗೆ ಬಸ್ ಚಾಲಕ‌ ಹಾಗೂ ನಿರ್ವಾಹಕ ಸೇರಿ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದಲ್ಲಿ ಕೇಳಿ ಬಂದಿದೆ.

ಬಸ್​ ಎಲ್ಲಿಗೆ ಹೋಗುತ್ತೆ ಸರ್​ ಅಂತಾ ಕೇಳಿದ್ದಕ್ಕೆ ಪ್ರಯಾಣಿಕನಿಗೆ ಥಳಿತ ಆರೋಪ

ಸಿಕಂದರ್ ಎಂಬಾತ ಥಳಿತಕ್ಕೊಳಗಾಗಿರುವ ಪ್ರಯಾಣಿಕ. ಬಸ್ ಹತ್ತುವ ವಿಷಯಕ್ಕೆ ಸಂಬಂಧಿಸಿದಂತೆ ಸಿಟಿ ಬಸ್ ನಿರ್ವಾಹಕ ಮತ್ತು ಚಾಲಕನ ಜೊತೆ ಪ್ರಯಾಣಿಕ ಸಿಕಂದರ್​ ಕಿರಿಕ್ ಮಾಡಿಕೊಂಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಸಿಕಂದರ್​ ಬಸ್​ ಚಾಲಕ ಹಾಗೂ ನಿರ್ವಾಹಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗ್ತಿದೆ. ಇದರಿಂದ ಸಿಟ್ಟಿಗೆದ್ದ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.‌

ಗಲಾಟೆ ತೀವ್ರವಾಗುತ್ತಿದಂತೆ ಪ್ರಯಾಣಿಕರು ಜಗಳ ಬಿಡಿಸಿ ಕಳುಹಿಸಿಕೊಟ್ಟಿದ್ದಾರೆ. ಆದ್ರೆ ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಬಸ್​ ಎಲ್ಲಿಗೆ ಹೋಗುತ್ತೆ ಅಂತಾ ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರಯಾಣಿಕ ಸಿಕಂದರ್ ದೂರಿದ್ದಾನೆ. ಸದ್ಯ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

Intro:ಹುಬ್ಬಳ್ಳಿ- 03

ಕ್ಷುಲ್ಲಕ ಕಾರಣಕ್ಕೆ ನಗರ ಸಾರಿಗೆ ಬಸ್ ಚಾಲಕ‌ ಹಾಗೂ ನಿರ್ವಾಹಕ ಸೇರಿ ಪ್ರಯಾಣಿಕನಿಗೆ ಹಿಗ್ಗಾ ಮುಗ್ಗಾ ಥಳಸಿದ ಘಟನೆ ನಗರದ ಕಾರ್ಪೋರೇಶನ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸಿಕಂದರ್ ಎಂಬಾತನೇ ಥಳಿತಕೊಳ್ಳಗಾದ ಪ್ರಯಾಣಿಕ. ಬಸ್ ಹತ್ತುವ ವಿಷಯಕ್ಕೆ ಸಂಬಂಧ ಪ್ರಯಾಣಿಕ ಸಿಟಿ ಬಸ್ ನಿರ್ವಾಹಕ ಮತ್ತು ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪ್ರಯಾಣಿಕ ಸಿಕಂದರ್ ಚಾಲಕ ಹಾಗೂ ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಚಾಲಕ ಹಾಗೀ ನಿರ್ವಾಹಕ ಇಬ್ಬರು ಸೇರಿಕೊಂಡು ಪ್ರಯಾಣಿಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.‌
ಗಲಾಟೆ ತೀವ್ರವಾಗುತ್ತಿದಂತೆ ಸಹಪ್ರಯಾಣಿಕರು ಜಗಳ ಬಿಡಿಸಿ ಕಳಿಸಿಕೊಟ್ಟಿದ್ದಾರೆ. ಇದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ ನಾನು ಬಸ್ ಗಳು ಎಲ್ಲಿಗರ ಹೋಗುತ್ತದೆ ಎಂದು‌ ಕೇಳಿದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಥಳಿತಕೊಳ್ಳಗಾದ ಪ್ರಯಾಣಿಕ ದೂರಿದ್ದಾನೆ.

ಬೈಟ್ - ಸಿಕಂದರ್, ಹಲ್ಲೆಗೊಳಗಾದ ಪ್ರಯಾಣಿಕBody:H B GaddadConclusion:Etv hubli
Last Updated : Nov 22, 2019, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.