ETV Bharat / state

ಧಾರವಾಡದಲ್ಲೂ ಅಬ್ಬರಿಸಿದ ವರುಣ: ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ - ಧಾರವಾಡ ಜಿಲ್ಲೆಯ ಅಳ್ನಾವರ

ಧಾರವಾಡ ಜಿಲ್ಲೆಯ ಅಳ್ನಾವರ ಭಾಗದ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.

ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ
author img

By

Published : Aug 7, 2019, 3:54 PM IST

ಧಾರವಾಡ: ಜಿಲ್ಲೆಯ ಅಳ್ನಾವರ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.

ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ

ಕೆರೆ ತುಂಬಿ ಹರಿಯುತ್ತಿರುವುದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ.

ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆ ನಿರಂತರವಾಗಿ ಮುಂದುವರಿದ ಕಾರಣ ನೀರು ಇನ್ನೂ ‌ಹೆಚ್ಚಾಗುವ ಸಾಧ್ಯತೆ ಇದೆ.

ಧಾರವಾಡ: ಜಿಲ್ಲೆಯ ಅಳ್ನಾವರ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಒಡೆದು ನೀರು ತುಂಬಿ ಹರಿಯುತ್ತಿದೆ.

ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿ

ಕೆರೆ ತುಂಬಿ ಹರಿಯುತ್ತಿರುವುದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ.

ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆ ನಿರಂತರವಾಗಿ ಮುಂದುವರಿದ ಕಾರಣ ನೀರು ಇನ್ನೂ ‌ಹೆಚ್ಚಾಗುವ ಸಾಧ್ಯತೆ ಇದೆ.

Intro:ಧಾರವಾಡ: ಅಳ್ನಾವರದ ಭಾಗದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಲಿಕೇರಿಯ ಇಂದ್ರಮ್ಮ ಕೆರೆ ಭರ್ತಿಯಾಗಿ ಕೋಡಿ ಹೊಡೆದು ಹರಿಯುತ್ತಿದೆ.

ಕೆರೆ ತುಂಬಿ ಹರಿಯುತ್ಯಿರುವುದಿಂದ
ಕೆರೆ ಪಕ್ಕದಲ್ಲಿರುವ ರಸ್ತೆ ಕುಸಿತಗೊಂಡಿದೆ. ಕೆರೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕುಸಿತವಾಗಿದೆ. ಗ್ರಾಮಸ್ಥರು ಕೆರೆಯ ಕಟ್ಟೆ ಒಡೆಯುವ ಭೀತಿಯಲ್ಲಿದ್ದಾರೆ.Body:
ನಿನ್ನೆ ಜಿಲ್ಲಾಡಳಿತ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಮಳೆ ನಿರಂತರವಾಗಿ ಮುಂದುವರಿದ ಕಾರಣ ನೀರಿನಲ್ಲಿ ಹೆಚ್ಚಳ ಇನ್ನೂ ‌ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.