ETV Bharat / state

ರೈತರ ಹೆಸರಿಗೆ ಮಸಿ ಬಳಿಯುವ ಕೆಲಸ ರೈತ ಸಂಘಟನೆಗಳಿಂದಲೇ ಆಗ್ತಿದೆ: ಲಕ್ಷ್ಮೀ ನಾರಾಯಣ ಗೌಡ - undefined

ದಿಕ್ಕೊಂದು ರೈತ ಸಂಘಟನೆಗಳು ಹುಟ್ಟಿಕೊಂಡು ರೈತರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ ಆರೋಪಿಸಿದ್ದಾರೆ.

ಲಕ್ಷ್ಮೀ ನಾರಾಯಣ ಗೌಡ
author img

By

Published : Jun 17, 2019, 7:36 PM IST

ಹುಬ್ಬಳ್ಳಿ: ರೈತರ ಹೆಸರಿನಲ್ಲಿ‌ ಹೋರಾಟ ಮಾಡಬೇಕಾದ ಸಂಘಟನೆಗಳು ಇಂದು ರೈತರ ಹೆಸರಿಗೇ ಮಸಿ ಬಳಿಯುವ ಕೆಲಸ ಮಾಡ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೆಲ ಸ್ವಾರ್ಥಿಗಳಿಂದ ರೈತ ಸಂಘಟನೆ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ರೈತ ಸಂಘಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದೊಂದಿಗೆ ವಿಲೀನ‌ ಮಾಡಲಾಗಿದೆ. ರೈತರಲ್ಲಿ ಒಗ್ಗಟ್ಟು ಮೂಡಿಸಲು ಒಂದೇ ರೈತ ಸಂಘ ಮಾಡುವ ಉದ್ದೇಶದಿಂದ ಮೊದಲ ಹಂತವಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.

ಲಕ್ಷ್ಮೀ ನಾರಾಯಣ ಗೌಡ

ದಿನಕ್ಕೊಂದು ರೈತ ಸಂಘ, ರೈತ ರಾಜ್ಯಾಧ್ಯಕ್ಷರು ಹುಟ್ಟಿಕೊಂಡು ಅನ್ನದಾತರಿಗೆ ದ್ರೋಹ ಮಾಡುತ್ತಿದ್ದಾರೆ. ರಾಜಕಾರಣಿಗಳೇ ರೈತ ಸಂಘಟನೆಗಳಲ್ಲಿನ ಒಗ್ಗಟ್ಟು ಹಾಳು ಮಾಡುತ್ತಿದ್ದಾರೆ ಎಂದು ಲಕ್ಷ್ಮೀನಾರಾಯಣ ಗೌಡ ಆರೋಪಿಸಿದರು.

ಹುಬ್ಬಳ್ಳಿ: ರೈತರ ಹೆಸರಿನಲ್ಲಿ‌ ಹೋರಾಟ ಮಾಡಬೇಕಾದ ಸಂಘಟನೆಗಳು ಇಂದು ರೈತರ ಹೆಸರಿಗೇ ಮಸಿ ಬಳಿಯುವ ಕೆಲಸ ಮಾಡ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೆಲ ಸ್ವಾರ್ಥಿಗಳಿಂದ ರೈತ ಸಂಘಟನೆ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ರೈತ ಸಂಘಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದೊಂದಿಗೆ ವಿಲೀನ‌ ಮಾಡಲಾಗಿದೆ. ರೈತರಲ್ಲಿ ಒಗ್ಗಟ್ಟು ಮೂಡಿಸಲು ಒಂದೇ ರೈತ ಸಂಘ ಮಾಡುವ ಉದ್ದೇಶದಿಂದ ಮೊದಲ ಹಂತವಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.

ಲಕ್ಷ್ಮೀ ನಾರಾಯಣ ಗೌಡ

ದಿನಕ್ಕೊಂದು ರೈತ ಸಂಘ, ರೈತ ರಾಜ್ಯಾಧ್ಯಕ್ಷರು ಹುಟ್ಟಿಕೊಂಡು ಅನ್ನದಾತರಿಗೆ ದ್ರೋಹ ಮಾಡುತ್ತಿದ್ದಾರೆ. ರಾಜಕಾರಣಿಗಳೇ ರೈತ ಸಂಘಟನೆಗಳಲ್ಲಿನ ಒಗ್ಗಟ್ಟು ಹಾಳು ಮಾಡುತ್ತಿದ್ದಾರೆ ಎಂದು ಲಕ್ಷ್ಮೀನಾರಾಯಣ ಗೌಡ ಆರೋಪಿಸಿದರು.

Intro:ಹುಬ್ಬಳ್ಳಿ-03
ರೈತರ ಹೆಸರಿನಲ್ಲಿ‌ ಹೋರಾಟ ಮಾಡಲು ದಿನನಿತ್ಯಕ್ಕೊಂದು ಸಂಘಟನೆಗಳು ಹುಟ್ಟಿಕೊಂಡು
ರೈತರ ಹೆಸರಿಗೆ ಮಸಿ ಬಳಿಯುವ ಕೆಲಲಸವಾಗುತ್ತಿದೆ. ರೈತ ಸಂಘಟನೆ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ರೈತ ಸಂಘಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದೊಂದಿಗೆ ವಿಲೀನ‌ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಗೌಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ರೈತರಲ್ಲಿ ಒಗಟು ಮೂಡಿಸಲು
ಒಂದೇ ರೈತ ಸಂಘ ಮಾಡಲು ಉದ್ದೇಶದಿಂದ ಮೊದಲ ಹಂತವಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ‌. ದಿನಕ್ಕೊಂದು ರೈತ ಸಂಘ ಹುಟ್ಟಿಕೊಂಡು ರಾಜ್ಯಾಧ್ಯಕ್ಷ ಹುಟ್ಟಿಕೊಂಡು, ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ರಾಜಕಾರಣಿಗಳು ರೈತ ಸಂಘಟನೆ ಒಗ್ಗಟು ಹಾಳು ಮಾಡುತ್ತಿದ್ದಾರೆ. ರೈತ ಸಂಘ ಪ್ರಭಲಗೊಳಲು ಕರ್ನಾಟಕ ರಾಜ್ಯ ರೈತ ಸಂಘ ಇರಬೇಕು ಎಂಬ ಉದ್ದೇಶಕ್ಕಾಗಿ ಉತ್ತರ ಕರ್ನಾಟಕ ರೈತ ಸಂಘವನ್ನು ವಿಸರ್ಜಿಸಿ ಕರ್ನಾಟಕ ರಾಜ್ಯ ಸಂಘದೊಂದಿಗೆ ವಿಲೀನ ಮಾಡಲಾಗಿದೆ ಎಂದರು. ರೈತರ ಉದ್ದೇಶ ಸಾಕಾರಗೊಳಬೇಕು. ನಂಜುಂಡಸ್ವಾಮಿ ಕನಸು ನನಸು ಮಾಡಲು ಈ ಸಂಘಟನೆ ತೀರ್ಮಾನ ಮಾಡಿದೆ ಎಂದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.