ETV Bharat / state

ಜಾರಕಿಹೊಳಿ ಕುಟುಂಬವೇ ನನಗೆ ಪರಮಾತ್ಮ:ಕಾಂಗ್ರೆಸ್​ ಮುಖಂಡ ದೀಪಕ್​ ಚಿಂಚೂರೆ

ಜಾರಕಿಹೊಳಿ ಕುಟುಂಬ ಕಾಂಗ್ರೆಸ್ ಕುಟುಂಬ. ಅವರೆಲ್ಲರೂ ನನಗೆ ಆತ್ಮೀಯರು. ನನಗೆ ಅವರ ಕುಟುಂಬವೇ ಪರಮಾತ್ಮ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ದಿಯು - ದಮನ್ ಚುನಾವಣಾ ಉಸ್ತುವಾರಿ ದೀಪಕ್​ ಚಿಂಚೊರೆ ಹೇಳಿದರು.

author img

By

Published : Jul 19, 2021, 1:05 PM IST

Updated : Jul 19, 2021, 2:27 PM IST

Jarakiholi Family
ಎಐಸಿಸಿ ದಿಯು-ದಮನ್ ಚುನಾವಣಾ ಉಸ್ತುವಾರಿ ದೀಪಕ್​ ಚಿಂಚೊರೆ

ಧಾರವಾಡ: ಬೆಳಗಾವಿಯ ಜಾರಕಿಹೊಳಿ ಕುಟುಂಬವೇ ನನಗೆ ಪರಮಾತ್ಮ. ರಮೇಶ್​ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ದಿಯು-ದಮನ್ ಚುನಾವಣಾ ಉಸ್ತುವಾರಿ ದೀಪಕ್​ ಚಿಂಚೊರೆ ಹೇಳಿದರು.

ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ರಮೇಶ್​ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು. ಹೋಗಬೇಡ ಎಂದು ಬಹಳ ಸಲ ಹೇಳಿದ್ದೆ ಎಂದು ಹೇಳಿದರು. ಜಾರಕಿಹೊಳಿ ಕುಟುಂಬ ಕಾಂಗ್ರೆಸ್ ಕುಟುಂಬ. ಅವರೆಲ್ಲರೂ ನನಗೆ ಆತ್ಮೀಯರು. ಮೊದಲು ಕಾಂಗ್ರೆಸ್‌ನಲ್ಲಿ ಖಾಯಂ ಇದ್ದವರು ರಮೇಶ್​ ಜಾರಕಿಹೊಳಿ.

ಕಾಂಗ್ರೆಸ್​ ಮುಖಂಡ ದೀಪಕ್​ ಚಿಂಚೂರೆ

ನನಗೆ ಜಾರಕಿಹೊಳಿ ಕುಟುಂಬವೇ ಪರಮಾತ್ಮ. ನಾನು ಕಿಟ್ ಹಂಚುವಾಗ ಬಾಲಚಂದ್ರ ಜಾರಕಿಹೊಳಿ ಮಾದರಿ ಎಂದು ಹೇಳಿದ್ದೆ. ಅವರು ಬಿಜೆಪಿಯಲ್ಲಿದ್ದರೂ ಅದೇ ಮಾತನ್ನು ಹೇಳಿದ್ದೇನೆ. ಅವರ ಜನ ಸಂಪರ್ಕ ನೋಡಿ ನಾನು ಕೆಲಸ ಮಾಡಿದ್ದೇನೆ ಎಂದರು.

ಧಾರವಾಡ: ಬೆಳಗಾವಿಯ ಜಾರಕಿಹೊಳಿ ಕುಟುಂಬವೇ ನನಗೆ ಪರಮಾತ್ಮ. ರಮೇಶ್​ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಐಸಿಸಿ ದಿಯು-ದಮನ್ ಚುನಾವಣಾ ಉಸ್ತುವಾರಿ ದೀಪಕ್​ ಚಿಂಚೊರೆ ಹೇಳಿದರು.

ಧಾರವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ರಮೇಶ್​ ಜಾರಕಿಹೊಳಿ ಬಿಜೆಪಿಗೆ ಹೋಗಬಾರದಿತ್ತು. ಹೋಗಬೇಡ ಎಂದು ಬಹಳ ಸಲ ಹೇಳಿದ್ದೆ ಎಂದು ಹೇಳಿದರು. ಜಾರಕಿಹೊಳಿ ಕುಟುಂಬ ಕಾಂಗ್ರೆಸ್ ಕುಟುಂಬ. ಅವರೆಲ್ಲರೂ ನನಗೆ ಆತ್ಮೀಯರು. ಮೊದಲು ಕಾಂಗ್ರೆಸ್‌ನಲ್ಲಿ ಖಾಯಂ ಇದ್ದವರು ರಮೇಶ್​ ಜಾರಕಿಹೊಳಿ.

ಕಾಂಗ್ರೆಸ್​ ಮುಖಂಡ ದೀಪಕ್​ ಚಿಂಚೂರೆ

ನನಗೆ ಜಾರಕಿಹೊಳಿ ಕುಟುಂಬವೇ ಪರಮಾತ್ಮ. ನಾನು ಕಿಟ್ ಹಂಚುವಾಗ ಬಾಲಚಂದ್ರ ಜಾರಕಿಹೊಳಿ ಮಾದರಿ ಎಂದು ಹೇಳಿದ್ದೆ. ಅವರು ಬಿಜೆಪಿಯಲ್ಲಿದ್ದರೂ ಅದೇ ಮಾತನ್ನು ಹೇಳಿದ್ದೇನೆ. ಅವರ ಜನ ಸಂಪರ್ಕ ನೋಡಿ ನಾನು ಕೆಲಸ ಮಾಡಿದ್ದೇನೆ ಎಂದರು.

Last Updated : Jul 19, 2021, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.