ETV Bharat / state

ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ: ಸಗಣಿ ಕುಳ್ಳು ಹಚ್ಚಿ ಚಹಾ ಮಾಡಿದ 'ಕೈ' ಕಾರ್ಯಕರ್ತರು - Protest in Hubballi

ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸಗಣಿ ಕುಳ್ಳು ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

different-protests-condemning-the-price-hike-in-hubballi
ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ
author img

By

Published : Jan 5, 2020, 5:58 PM IST

ಹುಬ್ಬಳ್ಳಿ : ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಸಗಣಿ ಕುಳ್ಳು ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ

ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸಂಸದ ಜಾಕೀರ್ ಸನದಿ ಮಾತನಾಡಿ, ಈ ಹಿಂದೆ ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಬಡವರು ಕಣ್ಣೀರು ಹಾಕಬಾರದು ಎಂದು ಗರೀಬಿ ಹಠಾವೋ ಎಂಬ ಯೋಜನೆ ತಂದು ಬೆಲೆ ಏರಿಕೆ‌ ಬಿಸಿ ತಡೆಗಟ್ಟುವ ಕೆಲಸ ಮಾಡಿದರು. ಆದರೆ ಈಗಿನ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಒಲೆಯ ಹೊಗೆಯಿಂದ ಕಣ್ಣು ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂದು ಸಿಲಿಂಡರ್​ ಗ್ಯಾಸ್​ ಬಳಕೆ ಮಾಡಲು ತಿಳಿಸಿದರು. ಆದರೆ ಇದೀಗ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿ ಬಡವರಿಗೆ ಬರೆ ಹಾಕಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಏಕಾಏಕಿಯಾಗಿ ಸಿಲಿಂಡರ್​ ಬೆಲೆ ಏರಿಕೆ ಮಾಡಿ ಅನಿಲ ವಿತರಕ ಕಂಪನಿಗಳ ಖಜಾನೆ ತುಂಬುವ ಕೆಲಸ ಮಾಡುತ್ತಿದೆ. ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಎಂದು ಜನರ ಗಮನ ಬೇರೆಡೆ ಸೆಳೆದು ಸಾರ್ವಜನಿಕರ ಲೂಟಿಗೆ ಇಳಿದಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿ : ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಸಗಣಿ ಕುಳ್ಳು ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

ಬೆಲೆ ಏರಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ

ಪ್ರತಿಭಟನಾಕಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸಂಸದ ಜಾಕೀರ್ ಸನದಿ ಮಾತನಾಡಿ, ಈ ಹಿಂದೆ ಇಂದಿರಾ ಗಾಂಧಿ ಸರ್ಕಾರ ಇದ್ದಾಗ ಬಡವರು ಕಣ್ಣೀರು ಹಾಕಬಾರದು ಎಂದು ಗರೀಬಿ ಹಠಾವೋ ಎಂಬ ಯೋಜನೆ ತಂದು ಬೆಲೆ ಏರಿಕೆ‌ ಬಿಸಿ ತಡೆಗಟ್ಟುವ ಕೆಲಸ ಮಾಡಿದರು. ಆದರೆ ಈಗಿನ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಒಲೆಯ ಹೊಗೆಯಿಂದ ಕಣ್ಣು ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಬರುತ್ತವೆ ಎಂದು ಸಿಲಿಂಡರ್​ ಗ್ಯಾಸ್​ ಬಳಕೆ ಮಾಡಲು ತಿಳಿಸಿದರು. ಆದರೆ ಇದೀಗ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಿ ಬಡವರಿಗೆ ಬರೆ ಹಾಕಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಏಕಾಏಕಿಯಾಗಿ ಸಿಲಿಂಡರ್​ ಬೆಲೆ ಏರಿಕೆ ಮಾಡಿ ಅನಿಲ ವಿತರಕ ಕಂಪನಿಗಳ ಖಜಾನೆ ತುಂಬುವ ಕೆಲಸ ಮಾಡುತ್ತಿದೆ. ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಎಂದು ಜನರ ಗಮನ ಬೇರೆಡೆ ಸೆಳೆದು ಸಾರ್ವಜನಿಕರ ಲೂಟಿಗೆ ಇಳಿದಿದೆ ಎಂದು ಕಿಡಿಕಾರಿದರು.

Intro:HubliBody:ಹುಬ್ಬಳ್ಳಿ:- ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹಾಗೂ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಸಗಣಿ ಕುಳ್ಳು ಹಚ್ಚಿ ಚಹಾ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಬಿಜೆಪಿ ಸರಕಾರ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಸಂಸದ ಜಾಕೀರ್ ಸನದಿ ಮಾತನಾಡಿ, ಈ ಹಿಂದೆ ಇಂದಿರಾಗಾಂಧಿ ಸರ್ಕಾರ ಇದ್ದಾಗ ಬಡವರು ಕಣ್ಣೀರು ಹಾಕಬಾರದು ಎಂದು ಗರಬಿ ಹಠಾವೋ ಎಂಬ ವಿವಿಧ ಯೋಜನೆ ತಂದು ಬೆಲೆ ಏರಿಕೆ‌ ಬಿಸಿ ತಡೆಗಟ್ಟುವ ಕೆಲಸ ಮಾಡಿದರು. ಆದರೆ ಇಗೀನ ನರೇಂದ್ರ ಮೋದಿ ಸರ್ಕಾರ ಭೇಟಿ ಬಚಾವೋ ಭೇಟಿ ಪಡಾವೋ ಎಂದು ಹೇಳುತ್ತಲೇ ಮಹಿಳೆಯರಿಗೆ ಒಲೆಯ ಹೊಗೆಯಿಂದ ಕಣ್ಣಿಗೆ, ಶ್ವಾಸಕೋಶಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಬರುತ್ತವೆ ಎಂದು ಗ್ಯಾಸ್ ನ್ನು ಬಳಕೆ ಮಾಡಲು ತಿಳಿಸಿದರು. ಆದರೆ ಇದೀಗ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿ ಬಡವರಿಗೆ ಬೆಲೆ ಬಿಸಿಯ ಬರೆ ಹಾಕಿದ್ದು ಖಂಡನೀಯ. ಕೇಂದ್ರ ಸರ್ಕಾರ ಏಕಾಏಕಿಯಾಗಿ ಅಡುಗೆ ಅನಿಖ ಬೆಲೆ ಏರಿಕೆ ಮಾಡಿ ಅನಿಲ ವಿತರಕ ಕಂಪನಿಗಳ ಖಜಾನೆ ತುಂಬುವ ಕೆಲಸ ಮಾಡುತ್ತಿದೆ. ಸಿಎಎ, ಎನ್ ಆರ್ ಸಿ, ಎನ್ ಪಿಆರ್ ಎಂದು ಜನರ ಗಮನ ಬೇರೆಡೆ ಸೆಳೆದು ಸಾರ್ವಜನಿಕರ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್ ಆಕ್ರೋಶ ಹೋರಹಾಕಿದ್ರು ನಂತರ ಸಗಣಿ ಕುಳ್ಳು ಬಳಸಿ ಚಹಾ ತಯಾರಿಸಿ ವಿತರಿಸುವ ವಿನೂತನ ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಶಾಕೀರ್ ಸನದಿ,ಸಿದ್ದು ತೇಜಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಹಿಳೆಯರು ಇದ್ದರು.

ಬೈಟ್:- ಜಾಕೀರ್ ಸನದಿ ಮಾಜಿ ಸಂಸದ

___________________________


Yallappa kundagol

HubliConclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.