ETV Bharat / state

ವಲಸೆ ಕಾರ್ಮಿಕರನ್ನ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ ಧಾರವಾಡ ಡಿಸಿ

author img

By

Published : May 27, 2020, 1:21 PM IST

ಮಹಾರಾಷ್ಟ್ರ ರಾಯಗಡದ ಆದಿವಾಸಿ ಜನಾಂಗದ ವಲಸೆ ಕಾರ್ಮಿಕರನ್ನ ಕಳುಹಿಸಲು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್​ ಪ್ರತ್ಯೇಕ ಕೆಎಸ್​ಆರ್​ಟಿಸಿ ಬಸ್ ವ್ಯವಸ್ಥೆ ಮಾಡಿದ್ದಾರೆ.

Dharwad District Collector  arranged a bus to send migrant workers
ವಲಸೆ ಕಾರ್ಮಿಕರನ್ನ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ ಧಾರವಾಡ ಜಿಲ್ಲಾಧಿಕಾರಿ

ಧಾರವಾಡ: ತೇಗೂರ ಚೆಕ್​ ಪೋಸ್ಟ್​ನಲ್ಲಿ ಸರಕು ವಾಹನದಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ ರಾಯಗಡದ ಆದಿವಾಸಿ ಜನಾಂಗದ ವಲಸೆ ಕಾರ್ಮಿಕರನ್ನ ಜಿಲ್ಲಾಧಿಕಾರಿ ದೀಪಾ ಚೋಳನ್​ ವಿಶೇಷ ಆಸಕ್ತಿ ವಹಿಸಿ, ಪ್ರತ್ಯೇಕ ಕೆಎಸ್​ಆರ್​ಟಿಸಿ ಬಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.

ವಲಸೆ ಕಾರ್ಮಿಕರನ್ನ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ ಧಾರವಾಡ ಜಿಲ್ಲಾಧಿಕಾರಿ

ಉಪ ವಿಭಾಗಾಧಿಕಾರಿ ಮಹಮ್ಮದ್​ ಜುಬೇರ ಮತ್ತು ತಹಶೀಲ್ದಾರ್​ ಸಂತೋಷ ಬಿರಾದರ ನೇತೃತ್ವದಲ್ಲಿ ಧಾರವಾಡದ ದಾಸನಕೊಪ್ಪ ಸರ್ಕಲ್ ಹತ್ತಿರವಿರುವ ಪಟ್ಟಣಶಟ್ಟಿ ಕಲ್ಯಾಣ ಮಂಟಪದಲ್ಲಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ಅವರಿಗೆ ಬೇಕಾದ ಆಹಾರ ಪೂರೈಕೆ ಮಾಡಿ, ಮಕ್ಕಳಿಗೆ ಬಿಸ್ಕತ್​ ವಿತರಿಸಿದ ಬಳಿಕ ಇಂದು ಸಂಜೆ ಬಸ್ ರಾಯಗಡಕ್ಕೆ ಹೊರಡಲಿದೆ.

ಧಾರವಾಡ: ತೇಗೂರ ಚೆಕ್​ ಪೋಸ್ಟ್​ನಲ್ಲಿ ಸರಕು ವಾಹನದಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ ರಾಯಗಡದ ಆದಿವಾಸಿ ಜನಾಂಗದ ವಲಸೆ ಕಾರ್ಮಿಕರನ್ನ ಜಿಲ್ಲಾಧಿಕಾರಿ ದೀಪಾ ಚೋಳನ್​ ವಿಶೇಷ ಆಸಕ್ತಿ ವಹಿಸಿ, ಪ್ರತ್ಯೇಕ ಕೆಎಸ್​ಆರ್​ಟಿಸಿ ಬಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.

ವಲಸೆ ಕಾರ್ಮಿಕರನ್ನ ಕಳುಹಿಸಲು ಬಸ್ ವ್ಯವಸ್ಥೆ ಮಾಡಿದ ಧಾರವಾಡ ಜಿಲ್ಲಾಧಿಕಾರಿ

ಉಪ ವಿಭಾಗಾಧಿಕಾರಿ ಮಹಮ್ಮದ್​ ಜುಬೇರ ಮತ್ತು ತಹಶೀಲ್ದಾರ್​ ಸಂತೋಷ ಬಿರಾದರ ನೇತೃತ್ವದಲ್ಲಿ ಧಾರವಾಡದ ದಾಸನಕೊಪ್ಪ ಸರ್ಕಲ್ ಹತ್ತಿರವಿರುವ ಪಟ್ಟಣಶಟ್ಟಿ ಕಲ್ಯಾಣ ಮಂಟಪದಲ್ಲಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ಅವರಿಗೆ ಬೇಕಾದ ಆಹಾರ ಪೂರೈಕೆ ಮಾಡಿ, ಮಕ್ಕಳಿಗೆ ಬಿಸ್ಕತ್​ ವಿತರಿಸಿದ ಬಳಿಕ ಇಂದು ಸಂಜೆ ಬಸ್ ರಾಯಗಡಕ್ಕೆ ಹೊರಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.