ETV Bharat / state

ಬಸ್​ನ ಸ್ಟೇರಿಂಗ್ ಹಿಡಿಯುವವರು, ಟಿಕೆಟ್ ಟಿಕೆಟ್ ಅನ್ನುವರೀಗ ಕೈಗೆ ಬ್ಯಾಟ್​ ಹಿಡಿದ್ರು

author img

By

Published : Nov 8, 2019, 12:02 AM IST

ನೆಹರೂ ಮೈದಾನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ಸಹಯೋಗದಲ್ಲಿ ನಡೆದ ಅಂತರ್ ವಿಭಾಗೀಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಬಸ್​ ಚಾಲಕ-ನಿರ್ವಾಹಕರ ಕ್ರಿಕೆಟ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಬಸ್​ನ ಸ್ಟೇರಿಂಗ್ ಹಿಡಿಯುವವರು, ಟಿಕೆಟ್ ಟಿಕೆಟ್ ಅನ್ನುವರೀಗ ಬ್ಯಾಟ್​ ಹಿಡಿದರು

ಹುಬ್ಬಳ್ಳಿ: ನೆಹರೂ ಮೈದಾನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ಸಹಯೋಗದಲ್ಲಿ ನಡೆದ ಅಂತರ್ ವಿಭಾಗೀಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಚಾಲಕ-ನಿರ್ವಾಹಕರ ಕ್ರಿಕೆಟ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

cricket at hubli
ಬಸ್​ನ ಸ್ಟೇರಿಂಗ್ ಹಿಡಿಯುವವರು, ಟಿಕೆಟ್ ಟಿಕೆಟ್ ಅನ್ನುವರೀಗ ಬ್ಯಾಟ್​ ಹಿಡಿದರು

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಯಾವ ಕ್ರೀಡಾಪಟುವಿಗೂ ಕಡಿಮೆಯಿಲ್ಲದ ರೀತಿಯಲ್ಲಿ ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸಿದರು. ಇವರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಸಂಸ್ಥೆಯ ಕಾರ್ಮಿಕರಂತೆ ಬ್ಯಾಟ್ ಬೀಸಿ ನೋಡುಗರ ಮನಸೂರೆಗೊಳಿಸಿದರು. ದಿನವಿಡೀ ಬಸ್ಸಿನಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಸೇವೆ ಸಲ್ಲಿಸುವ ಕಾಯಕಯೋಗಿಗಳು ಒಂದು ದಿನ ಬಿಡುವಿನಲ್ಲಿ ಕೂಡ ಕ್ರೀಡಾ ಉತ್ಸಾಹವನ್ನು ತೋರಿದ್ದು ವಿಶೇಷವಾಗಿತ್ತು.

ಹುಬ್ಬಳ್ಳಿ: ನೆಹರೂ ಮೈದಾನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ಸಹಯೋಗದಲ್ಲಿ ನಡೆದ ಅಂತರ್ ವಿಭಾಗೀಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಚಾಲಕ-ನಿರ್ವಾಹಕರ ಕ್ರಿಕೆಟ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

cricket at hubli
ಬಸ್​ನ ಸ್ಟೇರಿಂಗ್ ಹಿಡಿಯುವವರು, ಟಿಕೆಟ್ ಟಿಕೆಟ್ ಅನ್ನುವರೀಗ ಬ್ಯಾಟ್​ ಹಿಡಿದರು

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಯಾವ ಕ್ರೀಡಾಪಟುವಿಗೂ ಕಡಿಮೆಯಿಲ್ಲದ ರೀತಿಯಲ್ಲಿ ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸಿದರು. ಇವರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಸಂಸ್ಥೆಯ ಕಾರ್ಮಿಕರಂತೆ ಬ್ಯಾಟ್ ಬೀಸಿ ನೋಡುಗರ ಮನಸೂರೆಗೊಳಿಸಿದರು. ದಿನವಿಡೀ ಬಸ್ಸಿನಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಸೇವೆ ಸಲ್ಲಿಸುವ ಕಾಯಕಯೋಗಿಗಳು ಒಂದು ದಿನ ಬಿಡುವಿನಲ್ಲಿ ಕೂಡ ಕ್ರೀಡಾ ಉತ್ಸಾಹವನ್ನು ತೋರಿದ್ದು ವಿಶೇಷವಾಗಿತ್ತು.

Intro:ಹುಬ್ಬಳ್ಳಿ-04

ಅವರೆಲ್ಲ ಬಸ್ ನ ಸ್ಟೇರಿಂಗ್ ಹಿಡಿಯುವವರು, ಟಿಕೆಟ್ ಟಿಕೆಟ್ ಅನ್ನುವರು. ದಿನವಿಡೀ ಬಸ್ಸಿನಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕ ಸೇವೆ ಸಲ್ಲಿಸುವ ಕಾಯಕಯೋಗಿಗಳು ಒಂದು ದಿನ ಬಿಡುವಿನಲ್ಲಿ ಕೂಡ ಕ್ರೀಡಾ ಉತ್ಸಾಹವನ್ನು ಹೊರಹಾಕಿರುವುದು ವಿಶೇಷವಾಗಿತ್ತು.
ಎಷ್ಟೋ ಕಾರ್ಯದ ಒತ್ತಡದಲ್ಲಿ ಕೂಡ ಜನರೊಂದಿಗೆ ಸದಾ ಸಹನೆಯಿಂದ ಹಾಗೂ ಸಹಕಾರದಿಂದ ಸೇವೆ ಸಲ್ಲಿಸುವ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಯಾವ ಕ್ರೀಡಾಪಟುವಿಗೂ ಕಡಿಮೆಯಿಲ್ಲದಿರುವ ರೀತಿಯಲ್ಲಿ ತಮ್ಮ ಆಟದ ವೈಖರಿಯನ್ನು ಪ್ರದರ್ಶಿಸಿದರು. ಇವರಿಗೆಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಸಂಸ್ಥೆಯ ಕಾರ್ಮಿಕರಂತೆ ಬ್ಯಾಟ್ ಬಿಸಿ
ನೋಡುಗರ ಮನಸೂರೆಗೊಳಿಸಿದರು.
ಹೌದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ಸಹಯೋಗದಲ್ಲಿ ನಡೆದ
ಅಂತರ್ ವಿಭಾಗೀಯ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಚಾಲಕ ನಿರ್ವಾಹಕರ ಕ್ರಿಕೆಟ್ ಪ್ರದರ್ಶನ ಒಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಂದ್ಯದಂತೆ ಗೋಚರಿಸಿತು.
ಪಂದ್ಯದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ ಅವರು ನೌಕರರ ಜೊತೆ ಕ್ರಿಕೆಟ್ ಆಟದಲ್ಲಿ ಭಾಗವಹಿಸಿ ಸಂಸ್ಥೆಯ ನೌಕರರ ಜೊತೆಗೆ ಆಟವಾಡಿದ ಕಾರ್ಮಿಕರಿಗೆ ಹುರಿದುಂಬಿಸಿದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.